ದೆಹಲಿಯ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ !
ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !
ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !
ಕೇಂದ್ರ ಸರಕಾರ ಜಾರಿ ಮಾಡಿರುವ ನಿರ್ಣಯದ ಪ್ರಕಾರ ಅಮರನಾಥ ಯಾತ್ರೆಗಾಗಿ ಹೋಗುವ ಎಲ್ಲಾ ಯಾತ್ರೆಗಳಿಗೆ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ನ್ಯಾಯಾಲಯವು ಸರಕಾರದ ಕಿವಿ ಹಿಂಡಿದಂತೆ ಕಟ್ಟಡಗಳಿಗೆ ಒಪ್ಪಿಗೆ ನೀಡಿದವರ ಮೇಲೆಯೂ ಕೂಡ ಕ್ರಮ ಕೈಗೊಳ್ಳಬೇಕೆಂಬ ಜನತೆಯ ಅಪೇಕ್ಷೆ ಆಗಿದೆ !
ಶಿವಲಿಂಗ ಪರಿಸರದ ಒಳಗಿನ ಭಾಗದಲ್ಲಿ ಇದೆ. ಇಲ್ಲಿಯ ವ್ಯಾಸ ಕೊಠಡಿಯ ಪರೀಕ್ಷೆ ನಡೆಸಿದರೆ ಆಗ ಇನ್ನು ಸತ್ಯ ಬೆಳಕಿಗೆ ಬರುವುದು; ಆದರೆ ಸೌಹಾರ್ದತೆ ಹೆಸರಿನಲ್ಲಿ ನಮ್ಮ ಕಾನೂನಿನ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಪೂ. (ನ್ಯಾಯವಾದಿ) ಜೈನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು
ಇಸ್ಲಾಮಿಕ್ ಸಹಕಾರ ಸಂಘಟನೆ (ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕೋಅಪರೇಶನ್) ಯಾವುದೋ ಒಂದು ದೇಶದ (ಪಾಕಿಸ್ತಾನದ) ಆದೇಶದ ಮೇರೆಗೆ ಸ್ವಂತ ಧಾರ್ಮಿಕ ಧೋರಣೆ ಹರಡುವುದನ್ನು ನಿಲ್ಲಿಸಬೇಕು. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ.
ಇಲ್ಲಿಯ ಹಳೇ ಕಚೇರಿ ಆವರಣದಲ್ಲಿ ಮೇ ೧೬ ರಾತ್ರಿ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇಲ್ಲಿಯ ದರ್ಗಾದ ಹತ್ತಿರ ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಅವರು ದಾಳಿ ನಡೆಸಿದ್ದಾರೆ. ಹಿಂದೂಗಳಿಂದ ಕೂಡ ಪ್ರತೀಕಾರ ನೀಡಲಾಯಿತು.
ಜಮ್ಮು ಕಾಶ್ಮೀರ ಸರಕಾರ ಕಾಶ್ಮೀರ ವಿಶ್ವವಿದ್ಯಾಲಯದ ಸುಮಾರು ೧೫ ಪ್ರಾಧ್ಯಾಪಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಭಯೋತ್ಪಾದಕರ ಜೊತೆ ನಂಟಿರುವ ಕಾರಣದಿಂದ ಅಮಾನತ್ತುಗೊಳಿಸುವ ನಿರ್ಣಯ ತೆಗೆದುಕೊಂಡಿದೆ.
ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ.
ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ಮೇ ೧೬ ರಂದು ಸತ್ರ ನ್ಯಾಯಾಲಯ ಇಂಡಿಯನ ಯೂನಿಯನ್ ಮುಸ್ಲಿಂ ಲೀಗ ನ(ಐಯುಎಂಎಲ್) ನ ೨೫ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದು ಮಸೀದಿಗಾಗಿ ದೇಣಿಗೆ ಪಡೆಯುವುದರ ಮೇಲೆ ನಡೆದಿರುವ ವಾದ-ವಿವಾದದ ನಂತರ ಇಬ್ಬರ ಹತ್ಯೆ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.