
ನವದೆಹಲಿ – ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ಹಿಂತಿರುಗಿಸುವ ಆದೇಶ ನೀಡಿದೆ. ಇದರಲ್ಲಿ ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಮಾವೇಶವಿದೆ. ೨೦೨೦-೨೦೨೧ ಮತ್ತು ೨೦೨೧-೨೦೨೨ ಈ ಎರಡೂ ಶೈಕ್ಷಣಿಕ ವರ್ಷಕ್ಕಾಗಿ ಈ ಆದೇಶವಾಗಿದ್ದೂ ದೆಹಲಿ ಸರಕಾರದ ಅಲ್ಪಸಂಖ್ಯಾತರ ಕುರಿತು ಯೋಜನೆಯ ಅಡಿಯಲ್ಲಿ ಈ ಶುಲ್ಕ ದೆಹಲಿ ಸರಕಾರ ಸ್ವತಃ ತುಂಬಲಿದೆ. (ಸಂಕ್ಷಿಪ್ತವಾಗಿ ಬಹುಸಂಖ್ಯೆ ಹಿಂದೂಗಳ ತುಂಬಿರುವ ತೆರಿಗೆಯಿಂದ ಈ ಶುಲ್ಕ ತುಂಬಲಾಗುವುದು. ಹಿಂದೂಗಳೇ, ಆಪ್ ಸರಕಾರದ ಈ ನಿರ್ಣಯಕ್ಕೆ ಕಾನೂನಿನ ಪ್ರಕಾರ ವಿರೋಧಿಸಿ ! ಸಂಪಾದಕರು)
Kejriwal’s Minority Appeasement: Delhi Govt asks private schools to refund tuition fees of students from minority communitieshttps://t.co/jexqC8CPcc
— OpIndia.com (@OpIndia_com) May 17, 2022
ಈ ಯೋಜನೆಯ ಅಡಿಯಲ್ಲಿ ಯಾವ ಅಲ್ಪಸಂಖ್ಯಾತ ಸಮುದಾಯದಲ್ಲಿ ಕುಟುಂಬದ ವಾರ್ಷಿಕ ಉತ್ಪನ್ನ ೩ ಲಕ್ಷಕ್ಕಿಂತ ಕಡಿಮೆ ಆಗಿದೆ, ಅಂತ ಕುಟುಂಬದಲ್ಲಿನ ವಿದ್ಯಾರ್ಥಿಗಳಿಗಾಗಿ ಈ ರೀತಿಯ ಸೌಲಭ್ಯ ಇರುವುದು. ಪ್ರತಿಯೊಬ್ಬರ ವಿದ್ಯಾರ್ಥಿಗಾಗಿ ನಗದು ೪೮ ಸಾವಿರ ರೂಪಾಯಿವರೆಗಿನ ವಾರ್ಷಿಕ ಶುಲ್ಕ ಹಿಂದಿರುಗಿಸಲಾಗುವುದು.
| ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !- ಸಂಪಾದಕರು |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !