
ನವದೆಹಲಿ – ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ಹಿಂತಿರುಗಿಸುವ ಆದೇಶ ನೀಡಿದೆ. ಇದರಲ್ಲಿ ಒಂದನೇ ತರಗತಿಯಿಂದ ೧೨ ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಮಾವೇಶವಿದೆ. ೨೦೨೦-೨೦೨೧ ಮತ್ತು ೨೦೨೧-೨೦೨೨ ಈ ಎರಡೂ ಶೈಕ್ಷಣಿಕ ವರ್ಷಕ್ಕಾಗಿ ಈ ಆದೇಶವಾಗಿದ್ದೂ ದೆಹಲಿ ಸರಕಾರದ ಅಲ್ಪಸಂಖ್ಯಾತರ ಕುರಿತು ಯೋಜನೆಯ ಅಡಿಯಲ್ಲಿ ಈ ಶುಲ್ಕ ದೆಹಲಿ ಸರಕಾರ ಸ್ವತಃ ತುಂಬಲಿದೆ. (ಸಂಕ್ಷಿಪ್ತವಾಗಿ ಬಹುಸಂಖ್ಯೆ ಹಿಂದೂಗಳ ತುಂಬಿರುವ ತೆರಿಗೆಯಿಂದ ಈ ಶುಲ್ಕ ತುಂಬಲಾಗುವುದು. ಹಿಂದೂಗಳೇ, ಆಪ್ ಸರಕಾರದ ಈ ನಿರ್ಣಯಕ್ಕೆ ಕಾನೂನಿನ ಪ್ರಕಾರ ವಿರೋಧಿಸಿ ! ಸಂಪಾದಕರು)
Kejriwal’s Minority Appeasement: Delhi Govt asks private schools to refund tuition fees of students from minority communitieshttps://t.co/jexqC8CPcc
— OpIndia.com (@OpIndia_com) May 17, 2022
ಈ ಯೋಜನೆಯ ಅಡಿಯಲ್ಲಿ ಯಾವ ಅಲ್ಪಸಂಖ್ಯಾತ ಸಮುದಾಯದಲ್ಲಿ ಕುಟುಂಬದ ವಾರ್ಷಿಕ ಉತ್ಪನ್ನ ೩ ಲಕ್ಷಕ್ಕಿಂತ ಕಡಿಮೆ ಆಗಿದೆ, ಅಂತ ಕುಟುಂಬದಲ್ಲಿನ ವಿದ್ಯಾರ್ಥಿಗಳಿಗಾಗಿ ಈ ರೀತಿಯ ಸೌಲಭ್ಯ ಇರುವುದು. ಪ್ರತಿಯೊಬ್ಬರ ವಿದ್ಯಾರ್ಥಿಗಾಗಿ ನಗದು ೪೮ ಸಾವಿರ ರೂಪಾಯಿವರೆಗಿನ ವಾರ್ಷಿಕ ಶುಲ್ಕ ಹಿಂದಿರುಗಿಸಲಾಗುವುದು.
| ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !- ಸಂಪಾದಕರು |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ