`ಎಕಾನಾಮಿಕ್ಸ ಟೈಮ್ಸ್’ ನಿಂದ ಶಿವಲಿಂಗವನ್ನು ಅವಮಾನಿಸುವ ವ್ಯಂಗ್ಯಚಿತ್ರ ಪ್ರಕಾಶಿತ
ಎಕಾನಾಮಿಕ್ಸ ಟೈಮ್ಸ್’ ನ ಮೇ ೨೨ರ ಸಂಚಿಕೆಯಲ್ಲಿ ಪ್ರಕಾಶಿಸಿದ್ದ ಸಂಚಿಕೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ಅವಮಾನಿಸುವ ಒಂದು ವ್ಯಂಗ್ಯಚಿತ್ರ ಪ್ರಕಾಶಿಸಲಾಗಿದೆ.
ಎಕಾನಾಮಿಕ್ಸ ಟೈಮ್ಸ್’ ನ ಮೇ ೨೨ರ ಸಂಚಿಕೆಯಲ್ಲಿ ಪ್ರಕಾಶಿಸಿದ್ದ ಸಂಚಿಕೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ಅವಮಾನಿಸುವ ಒಂದು ವ್ಯಂಗ್ಯಚಿತ್ರ ಪ್ರಕಾಶಿಸಲಾಗಿದೆ.
ಚಾರಧಾಮ ಯಾತ್ರೆಯ ದಾರಿಯಲ್ಲಿ ಸದ್ಯ ಎಲ್ಲೆಡೆ ಪ್ಲಾಸ್ಟೀಕಿನ ಚೀಲಗಳು, ಬಾಟಲಿಗಳೊಂದಿಗೆ ಕಸದ ರಾಶಿ ಕಂಡುಬರುತ್ತಿದೆ, ಇದು ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿವೆ.
ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.
ಅಕ್ರಮ ಮಜಾರ್(ಗೋರಿ) ನಿರ್ಮಾಣದವರೆಗೂ ಆಡಳಿತ ಮತ್ತು ಅರಣ್ಯ ಇಲಾಖೆ ನಿದ್ರೆ ಮಾಡುತ್ತಿತ್ತೇ ? ಅವುಗಳ ಮೇಲೂ ಸರಕಾರ ಕ್ರಮ ಕೈಗೊಳ್ಳಬೇಕು !
ನಮ್ಮ ಹತ್ತಿರ ಎಷ್ಟೊಂದು ಸಾಕ್ಷಿಗಳಿವೆ ಎಂದರೆ ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ, ಎಂದು ಈ ಪ್ರಕರಣದಲ್ಲಿನ ಮನವಿ ಕರ್ತೃರಾದ ಪೂ.(ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಆಜ್ ತಕ್ ಸಮಾಚಾರ ವಾಹಿನಿಯ ಜೊತೆ ಮಾತನಾಡುವಾಗ ಪ್ರತಿಪಾದಿಸಿದರು
ಬರುವ ಜೂನ್ ೩೦ರಿಂದ ಅಮರನಾಥ ಯಾತ್ರೆಯು ಆರಂಭವಾಗಲಿದ್ದು ಅಗಸ್ಟ ೧೧ರಂದು ಅದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ‘ದ ರೆಜಿಸ್ಟನ್ಸ್ ಫ್ರಂಟ್’ ಜಿಹಾದಿ ಭಯೋತ್ಪಾದಕ ಸಂಘಟನೆಯು ಬೆದರಿಕೆಯ ಪತ್ರವನ್ನು ಪ್ರಸಾರಿತಗೊಳಿಸಿದೆ.
‘ಮದರಸಾ’ ಎಂಬ ಪದಕ್ಕೆ ಈಗ ಅಂತ್ಯ ಹಾಡಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಎಲ್ಲ ಶಾಲೆಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದೂ ಕೂಡ ಅವರು ಹೇಳಿದರು.
ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಯಿತು. ಇದನ್ನು ‘ದೈನಿಕ ಭಾಸ್ಕರ’ ಪತ್ರಿಕೆಯು ವರದಿ ಮಾಡಿದೆ.
ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವವು ಸಾಧಕರಿಗಾಗಿ ಆನಂದದ ಹಾಗೂ ಭಕ್ತಿಭಾವದ ಹಬ್ಬವೇ ಆಗಿರುತ್ತದೆ ! ವೈಶಾಖ ಕೃಷ್ಣ ಸಪ್ತಮಿ, ಅಂದರೆ ಮೇ ೨೨, ೨೦೨೨ ರ ಮಂಗಲಕರ ದಿನದಂದು ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವವನ್ನು ಆಚರಿಸಲಾಯಿತು.
ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯ ಒದಗಿಸುವುದು ನ್ಯಾಯವಾದಿಗಳ ಕರ್ತವ್ಯವಾಗಿದೆ. ಅಂತಹ ಅನೇಕ ಘಟನೆಗಳನ್ನು ಎದುರಿಸಲು ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು, ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಮಾಡುವುದು ಅತ್ಯಾವಶ್ಯಕವಾಗಿದೆ.