ಜಾಲಂಧರದ ‘ಲವ್ಲಿ ಪ್ರೊಫೆಷನಲ್ ವಿದ್ಯಾಪೀಠ’ದಲ್ಲಿ ವಿದ್ಯಾರ್ಥಿಯ ಆತ್ಮಹತ್ಯೆ
ಆತ್ಮಹತ್ಯೆಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ !
ಆತ್ಮಹತ್ಯೆಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ !
೮ ವಿದ್ಯಾರ್ತಿನಿಯರಿಂದ ಆತ್ಮಹತ್ಯೆಗೆ ಯತ್ನ : ಒಬ್ಬಳ ಸ್ಥಿತಿ ಚಿಂತಾಜನಕ
ವಿದ್ಯಾಪೀಠದ ಓರ್ವ ಯುವತಿ ವಿಡಿಯೋಸ್ ಮಾಡಿ ಸ್ನೇಹಿತನಿಗೆ ಕಳುಹಿಸಿದಳು ಹಾಗೂ ಅವನು ವೈರಲ ಮಾಡಿದ !
ಗುಜರಾತದ ಬನಾಸ್ಕಾಂತಾ ಜಿಲ್ಲೆಯಲ್ಲಿ ಮತಾಂಧರು ಬ್ರೈನ್ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶರಾದ ಪತಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಪೀಡಿತ ಸೋಳಂಕಿ ಇವರು ಪೊಲೀಸರಲ್ಲಿ ನೀಡಿದ ದೂರಿನಲ್ಲಿ, ಅವರ ಪತ್ನಿ ಹಾಗೂ ಮಕ್ಕಳನ್ನು ಶೇಖ್ ಕುಟುಂಬದವರು ಬ್ರೈನ್ವಾಶ ಮಾಡಿ ಅವರು ಇಸ್ಲಾಂ ಸ್ವೀಕರಿಸುವಂತೆ ಅನಿವಾರ್ಯ ಮಾಡಿದರು.
ಇಲ್ಲಿಯ ಉಧನಾ ಪಟೆಲ ನಗರದಲ್ಲಿ ೨ ತಿಂಗಳ ಹಿಂದೆ ರೋಹಿತ ರಾಜಪೂತ (೨೭ ವರ್ಷ) ಈ ಹಿಂದೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿರುವುದರಿಂದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಈಗ ಹೊರ ಬಂದಿದೆ.
ಇಲ್ಲಿಯ ಆದಿಬದ್ರಿ ಧಾಮ ಮತ್ತು ಕನಕಾಚಲ ಭಾಗದಲ್ಲಿ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಾಧು, ಸಂತರು ಮತ್ತು ಗ್ರಾಮಸ್ಥರು ೫೫೦ ದಿನ ಆಂದೋಲನ ಮಾಡಿದ ನಂತರ ಸರಕಾರ ಈ ಕ್ಷೇತ್ರಕ್ಕೆ ‘ವನಕ್ಷೇತ್ರ’ ಎಂದು ಘೋಷಿಸುವ ಆಶ್ವಾಸನೆ ನೀಡಿತು. ಆದರೂ ಇದರ ಒಂದು ದಿನ ಮೊದಲು ಆಂದೋಲನದ ಸಮಯದಲ್ಲಿ ೬೫ ವಯಸ್ಸಿನ ಸಂತ ವಿಜಯ ದಾಸ ಆತ್ಮಹತ್ಯೆಗೆ ಯತ್ನಿಸಿದ್ದರು.
ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡಿರುವುದರ ಪರಿಣಾಮ ಇದು. ನಿಸರ್ಗದ ಮೇಲೆ ಆಘಾತ ಮಾಡಿದರೆ ನಿಸರ್ಗ ಅದರ ಪರಿಣಾಮ ತೋರಿಸುತ್ತದೆ ಎಂದು ಮನುಷ್ಯನ ಗಮನಕ್ಕೆ ಬಂದು ನಿಸರ್ಗಕ್ಕೆ ಅನುಕೂಲವಾಗುವಂತಹ ವರ್ತನೆ ಮಾಡಿದರೆ ಅದೇ ಸುದಿನ!
ದೇಶದ ಮೇಲೆ ಹೆಚ್ಚುತ್ತಿರುವ ಸಾಲ ತೀರಿಸುವುದಕ್ಕಾಗಿ ಪಾಕಿಸ್ತಾನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಿಲಗಿಟ – ಬಾಲ್ಟಿಸ್ತಾನ್ ಈ ಪ್ರದೇಶ ಚೀನಾಗೆ ಬಾಡಿಗೆಗೆ ನೀಡುವ ಸಾಧ್ಯತೆಯಿದೆ, ಎಂದು ‘ಕಾರಾಕೋರಂ ನ್ಯಾಷನಲ್ ಮೂವ್ಮೆಂಟ್’ನ ಅಧ್ಯಕ್ಷ ಮುಮ್ತಾಜ್ ಇವರು ಹೇಳಿದರು.
ಈ ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರೇ (ಡ್ರಗ್ ಮಾಫಿಯಾಯಗಳೇ) ಚಲನಚಿತ್ರಗಳ ನಿರ್ಮಿತಿಗಾಗಿ ಬೇಕಾಗುವ ಹಣವನ್ನು ಪೂರೈಸುತ್ತಾರೆ ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದಾಗಿಯೇ ನಟ-ಮಟಿಯರು, ಈ ಅಮಲು ಪದಾರ್ಥಗಳ ಸೇವನೆಗೆ (‘ಡ್ರಗ್ ಜಿಹಾದ್’ಗೆ) ಬಲಿಯಾಗುವ ಯುವಕರಿಗಾಗಿ ಹೋರಾಡುವುದಿಲ್ಲ.
ಬಡತನದಿಂದಾಗಿ `ದಲಿತ ಕುಟುಂಬವೊAದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳೂ ಕಣ್ಣೀರು ಹಾಕುತ್ತಿದ್ದವು; ಆದರೆ ಬ್ರಾಹ್ಮಣರ ಆತ್ಮಹತ್ಯೆಯಿಂದ ಇಲ್ಲಿ ಎಲ್ಲರೂ ಮೌನವಾಗಿದ್ದಾರೆ ಎಂದು ಯಾರಿಗಾದರೂ ಅನಿಸುತ್ತಿದ್ದರೆ ತಪ್ಪೇನು?
ಅವರನ್ನು ಮನಸ್ಸಿನ ವಿಚಾರವನ್ನು ಮುಕ್ತಮನಸ್ಸಿನಿಂದ ಮಾತನಾಡುವಂತೆ ಮಾಡಬೇಕು, ಅಲ್ಲದೇ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಿಳಿಸಿ ಹೇಳಬೇಕು ಮತ್ತು ಅವಶ್ಯಕತೆಗನುಸಾರ ಚಿಕಿತ್ಸೆಯನ್ನು ನೀಡಿದರೆ, ಅವರ ಆತ್ಮಹತ್ಯೆಗಳನ್ನು ತಡೆಯಬಹುದು.