|

ಬಾಗಲಕೋಟ – ಪ್ರೇಯಸಿ ನೇತ್ರಾವತಿಗೆ ಬೆಂಕಿ ಹಚ್ಚಿದ ನಂತರ ಪ್ರಿಯಕರ ಅಫಜಲ್ ಸೋಲಾಪುರ (೨೭ ವರ್ಷ) ಇವನು ತನ್ನನ್ನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡುವ ಘಟನೆಯು ಗುಡ್ಡುರು ಗ್ರಾಮದಲ್ಲಿ ನಡೆದಿದೆ. ಅಫಜಲ್ ಭಾಗಶಃ ಸುಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವ ಸಾವನ್ನಪ್ಪಿದನು. ಆಫಜಲ್ ಸೋಲಾಪುರ ಇವನು ನೇತ್ರಾವತಿಯನ್ನು ಪ್ರೀತಿಸುತ್ತಿದ್ದನು; ಆದರೆ ಆಕೆಯ ಕುಟುಂಬದವರು ಆಕೆಯ ಮದುವೆ ನಿಶ್ಚಯಿಸಿರುವುದರಿಂದ ಅಫಜಲ್ ಇವನಿಗೆ ಸಹಿಸಲಾಗದೆ ನೇತ್ರಾವತಿಯನ್ನು ಸುಡುವ ಪ್ರಯತ್ನ ಮಾಡಿದನು.
ಸಂಪಾದಕೀಯ ನಿಲುವುಯಾರು ನಿಜವಾದ ಪ್ರೀತಿ ಮಾಡುತ್ತಾರೆ, ಅವರು ಎಂದು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರೀತಿ ಅಲ್ಲ, ದ್ವೇಷ ಎನ್ನುತ್ತಾರೆ ! |
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!