ಶ್ರೀರಾಮ ಮಂದಿರದ ೭೦ ಎಕರೆ ಆವರಣವು ಒಂದೂವರೆ ಲಕ್ಷ ದೀಪಗಳಿಂದ ಪ್ರಕಾಶಿಸಲಿವೆ!
ಈ ವರ್ಷದ ದೀಪೋತ್ಸವವು ಹಲವು ದೃಷ್ಟಿಗಳಿಂದ ವಿಶೇಷವಾಗಿರಲಿದೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಈ ವರ್ಷ ದೀಪೋತ್ಸವವನ್ನು ಹಿಂದಿಗಿಂತಲೂ ಹೆಚ್ಚು ಭವ್ಯ ಮತ್ತು ವಿಸ್ತೃತ ರೂಪದಲ್ಲಿ ಆಚರಿಸಲು ನಿರ್ಧರಿಸಿದೆ.
ಈ ವರ್ಷದ ದೀಪೋತ್ಸವವು ಹಲವು ದೃಷ್ಟಿಗಳಿಂದ ವಿಶೇಷವಾಗಿರಲಿದೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಈ ವರ್ಷ ದೀಪೋತ್ಸವವನ್ನು ಹಿಂದಿಗಿಂತಲೂ ಹೆಚ್ಚು ಭವ್ಯ ಮತ್ತು ವಿಸ್ತೃತ ರೂಪದಲ್ಲಿ ಆಚರಿಸಲು ನಿರ್ಧರಿಸಿದೆ.
ಅಯೋಧ್ಯೆ ನಗರದಲ್ಲಿ ಮಸೀದಿ ಇರುವುದಕ್ಕೆ ಅರ್ಥವಿಲ್ಲ. ಅಲ್ಲಿ ಯಾವುದೇ ಮಸೀದಿ ನಿರ್ಮಾಣವಾಗುವುದಿಲ್ಲ ಎಂದು ಶ್ರೀರಾಮ ಮಂದಿರ ಆಂದೋಲನದ ಪ್ರಮುಖ ಸೂತ್ರಧಾರ ಹಾಗೂ ಭಾಜಪಯ ಹಿರಿಯ ನಾಯಕ ವಿನಯ ಕಟಿಯಾರ್ ಹೇಳಿದ್ದಾರೆ.
ಶ್ರೀರಾಮ ಜನ್ಮಭೂಮಿ ಮಂದಿರ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು, ರೂರ್ಕಿ ಐಐಟಿ ಸಹಯೋಗದಿಂದ 5 ವರ್ಷದ ನಿರ್ಮಾಣ ಕಾರ್ಯದ ಸಾಕ್ಷ್ಯಚಿತ್ರ ತಯಾರಿಸಲಾಗುತ್ತಿದೆ ಮತ್ತು ಮಂದಿರ ನಿರ್ಮಾಣ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಸಂದೇಶದಲ್ಲಿ, ಮಂದಿರವನ್ನು ಸ್ಫೋಟಿಸಲು 50 ಜನರ ಅವಶ್ಯಕತೆ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪ್ರತಿಯೊಬ್ಬರಿಗೂ 1 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ‘ಆರ್.ಡಿ.ಎಕ್ಸ್’ (ಸ್ಫೋಟಕ) ಅನ್ನು ಒದಗಿಸಲಾಗುವುದು ಎಂದೂ ಉಲ್ಲೇಖಿಸಲಾಗಿದೆ.
ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅತ್ಯಂತ ದುಃಖದ ಘಟನೆಯಾಗಿದೆ. ಜಗತ್ತಿನಲ್ಲಿ ಮೂರ್ಖ ಜನರಿದ್ದಾರೆ ನಮಗೆ ಅವರ ವಿರುದ್ಧ ಏನಾದರೂ ಕ್ರಮ ತೆಗೆದು ಕೊಳ್ಳಬೇಕಾಗಿದೆ.
ಭವ್ಯ ಶ್ರೀರಾಮ ಮಂದಿರದ ಮೊದಲ ಮಹಡಿಯಲ್ಲಿ ಜೂನ್ 5 ರಂದು ಬೆಳಗ್ಗೆ 11.25 ರಿಂದ 11.40 ರ ಶುಭ ಮುಹೂರ್ತದಲ್ಲಿ ರಾಮ ದರ್ಬಾರ್ ಪ್ರತಿಷ್ಠಾಪಿಸಲಾಯಿತು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜೂನ್ 5ರಂದು ರಾಮ ದರ್ಬಾರ್ ಹಾಗೂ ಉಪಮಂದಿರಗಳಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಪೂಜೆ ಜೂನ್ 3ರಿಂದ ಆರಂಭವಾಗಿ, ‘ಗಂಗಾ ದಶಹರಾ’ ದಿನ 11 ಗಂಟೆಗೆ ನಡೆಯಲಿದೆ. 101 ಆಚಾರ್ಯರು ಮತ್ತು ಸಿಎಂ ಯೋಗಿ ಭಾಗವಹಿಸಲಿದ್ದಾರೆ.
ಅವರು ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಾರತ ಪ್ರವಾಸದ ಸಮಯದಲ್ಲಿ ದೇಶದಲ್ಲಿನ ವಿವಿಧ ವ್ಯಾಪಾರ ಸಭೆಗಳಲ್ಲಿಯೂ ಅವರು ಭಾಗವಹಿಸುವ ನಿರೀಕ್ಷೆಯಿದೆ.
೯.೧೧.೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ಸಮಸ್ತ ರಾಮಭಕ್ತರು ನಿರೀಕ್ಷಿಸಿದ್ದ ರಾಮಜನ್ಮಭೂಮಿ ಪ್ರಕರಣದ ಐತಿಹಾಸಿಕ ತೀರ್ಪನ್ನು ನೀಡಿತು. ಈ ಪ್ರಕರಣದಲ್ಲಿ ತಮಿಳುನಾಡಿನ ಹಿರಿಯ ನ್ಯಾಯವಾದಿ ಕೆ. ಪರಾಶರನ್ (ವಯಸ್ಸು ೯೭) ಅವರ ಪಾತ್ರವು ಅತ್ಯಂತ ಮಹತ್ವದ್ದಾಗಿತ್ತು.
ಆಕೆಯು ಮಹಾರಾಷ್ಟ್ರದ ವರ್ಧಾ ಮೂಲದವಳಾಗಿದ್ದು, ದೇವಸ್ಥಾನಕ್ಕೆ ದರ್ಶನಕ್ಕಾಗಿ ಬಂದಿದ್ದಳು. ಪೊಲೀಸರು ಆಕೆಯ ಕುಟುಂಬದವರನ್ನು ಸಂಪರ್ಕಿಸಿದಾಗ, ಅವರು ‘ಈ ಮಹಿಳೆಯು ಮಾನಸಿಕ ಅಸ್ವಸ್ಥಳಾಗಿದ್ದು ಆಗಾಗ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾಳೆ’ ಎಂದು ಹೇಳಿದರು.