ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ ಹಿಂದೂತ್ವನಿಷ್ಠ ದಿನೇಶ ಫಲಾಹಾರಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದ ಹಿಂದೂತ್ವನಿಷ್ಠ ದಿನೇಶ ಫಲಾಹಾರಿ
ಶ್ರೀ. ಸತೀಶ ಕೋಚರೇಕರ ಅವರು ಮಾತನಾಡುತ್ತಾ,“ಮದನ ಮೋಹನ ಮಾಳವೀಯರು ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಮಂದಿರಕ್ಕೆ ಪ್ರಯತ್ನಿಸಿದರು, ಆದರೆ ಅಂದು ಕಾಂಗ್ರೆಸ್ ಅನುಮತಿಸಲಿಲ್ಲ. ರಾಮಜನ್ಮಭೂಮಿಯಂತೆ, ಇತರ ಮಂದಿರಗಳಿಗೂ ಹಿಂದೂಗಳು ಹೋರಾಟ ಮಾಡಬೇಕಾಗುತ್ತದೆ.”
ಶ್ರೀಕೃಷ್ಣ ಜನ್ಮಭೂಮಿ ಮುಕ್ತವಾಗಬೇಕು ಎಂಬ ಉದ್ದೇಶದಿಂದ ವರಳಿಯ ಗಾಂಧಿ (ಜಾಂಭೋರಿ) ಮೈದಾನದಲ್ಲಿ ನಡೆಯುತ್ತಿದ್ದ ಶ್ರೀ ನಾರಾಯಣ ಮಹಾಯಜ್ಞದ ಸ್ಥಳದಲ್ಲಿ ಕೆಲವು ಸಮಾಜಘಾತುಕರು ಗಲಭೆ ಮಾಡಿದ್ದಾರೆ.
ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ‘ವಿವಾದಿತ ಕಟ್ಟಡ’ವೆಂದು ಘೋಷಿಸುವಂತೆ ವಕೀಲ ಮಹೇಂದ್ರ ಪ್ರತಾಪ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ ಹೈಕೋರ್ಟ್ ವಜಾಗೊಳಿಸಿದೆ.
ಅಲಹಾಬಾದ್ ಹೈಕೋರ್ಟ್, ಪೌರಾಣಿಕ ಗ್ರಂಥಗಳ ಆಧಾರದ ಮೇಲೆ ರಾಧಾ ರಾಣಿಯನ್ನು ಶ್ರೀಕೃಷ್ಣ ಜನ್ಮಭೂಮಿಯ ಸಹಮಾಲೀಕೆಯಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ಅವರ ಪರವಾದ ಅರ್ಜಿಯನ್ನು ತಿರಸ್ಕರಿಸಿದೆ. ಮುಂದಿನ ವಿಚಾರಣೆ ಜುಲೈ 4ರಂದು ನಡೆಯಲಿದೆ.
ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ವಿವಾದದಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಕಕ್ಷಿದಾರರನ್ನಾಗಿ ಮಾಡಲು ಸುಪ್ರೀಂ ಕೋರ್ಟ್ ಹೇಳಿದೆ.
ಹೊಸಬಾಳೆ ಅವರು, ಸಂಘವು ಎಲ್ಲಾ ಮಸೀದಿಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಆಂದೋಲನಗಳನ್ನು ವಿರೋಧಿಸುತ್ತದೆ ಹಾಗೂ ಸಾಮಾಜಿಕ ಬಿರುಕುಗಳನ್ನು ತಪ್ಪಿಸಲು ಒತ್ತು ನೀಡಿದೆ, ಎಂದು ಸ್ಪಷ್ಟಪಡಿಸಿದರು.
ಮನಸ್ಸಿನಲ್ಲಿ ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇರುವವರೇ ದೇವರ ಉಡುಪುಗಳನ್ನು ಸಿದ್ಧಪಡಿಸಬೇಕು. ಮುಸಲ್ಮಾನರ ಮನಸ್ಸಿನಲ್ಲಿ ಭಗವಂತ ಶ್ರೀ ಕೃಷ್ಣನ ಬಗ್ಗೆ ಸ್ವಲ್ಪವಾದರೂ ಶ್ರದ್ದೆ ಇದೆಯೇ ? ಮತ್ತು ಅದು ಇದ್ದರೆ ಅವರು, ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಪ್ರಯತ್ನ ಮಾಡುತ್ತಿದ್ದಾರೆಯೇ?
ತ್ರಿವೇಣಿಯ ದಡದಿಂದ ಪ್ರಾರಂಭವಾದ ಶ್ರೀ ಕೃಷ್ಣನ ಜನ್ಮಭೂಮಿದ ಮುಕ್ತಿಗಾಗಿ ಚಳುವಳಿಯ ಪ್ರತಿಧ್ವನಿಗಳು ಈಗ ಏಳು ಸಮುದ್ರಗಳಾಚೆಗೆ ತಲುಪಿದೆ. ವಿದೇಶದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದ ಶಂಖನಾದ ಮೊಳಗುತ್ತಿರುವುದು ಇದೇ ಮೊದಲ ಬಾರಿಯಾಗಿರಬಹುದು.