ಸುಳ್ಯದ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಇವರ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ !

ಭಾಜಪ ಯುವಮೋರ್ಚಾ ಮುಖಂಡ ಪ್ರವೀಣ ನೆಟ್ಟಾರು ಹತ್ಯೆಯ ಪ್ರಕರಣದಲ್ಲಿ ಸದ್ದಾಂ ಮತ್ತು ಹ್ಯಾರಿಸ ಎಂಬ್ಬಿಬ್ಬರನ್ನು ಬಂಧಿಸಲಾಗಿದೆ. ಅವರ ಮೇಲೆ ದೂರು ದಾಖಲಿಸಲಾಗಿದೆ.

ಅಲಿಗಡ್, ಜಾಮಿಯಾ ಮಿಲಿಯಾ ಇಸ್ಲಾಮಿಮಿಯ ಮತ್ತು ಹಮದರ್ದ ವಿಶ್ವವಿದ್ಯಾಲಯಗಳಿಂದ ಜಿಹಾದಿ ಶಿಕ್ಷಣ ನೀಡಲಾಗುತ್ತಿದೆ !

ದೇಶದ ೨೫ ವಿಚಾರವಂತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮೂರು ವಿಶ್ವವಿದ್ಯಾಲಯಗಳಲ್ಲಿ ಜಿಹಾದಿ ಶಿಕ್ಷಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯ ಮತ್ತು ಹಮದರ್ದ ವಿಶ್ವವಿದ್ಯಾಲಯಗಳ ಮೇಲೆ ನಿಷೇಧ ಹೇರಲು ಒತ್ತಾಯಿಸಿದ್ದಾರೆ.

ದೇವರ ದರ್ಶನಕ್ಕಾಗಿ ಭಕ್ತರಿಂದ ಹಣ ಪಡೆದು ೧೦ ಲಕ್ಷ ರೂಪಾಯಿ ಗಳಿಸಿದ ತ್ರ್ಯಂಬಕೇಶ್ವರ ದೇವಸ್ಥಾನ

ಹಣ ಪಡೆದು ಭಕ್ತರಿಗೆ ದರ್ಶನ ಪಡೆಯಲು ನೀಡುವ ಪದ್ಧತಿ ಅಶಾಸ್ತ್ರೀಯವಾಗಿದೆ. ದರ್ಶನಕ್ಕಾಗಿ ಶುಲ್ಕ ಪಡೆಯುವ ದೇವಸ್ಥಾನಗಳು ಇವು ಏನು ಮನೋರಂಜನೆಯ ಸ್ಥಳವಲ್ಲ ! ಸರಕಾರೀಕರಣ ಆಗಿರುವ ದೇವಸ್ಥಾನಗಳನ್ನು ಸರಕಾರ ಹಣಗಳಿಸುವ ಮಾಧ್ಯಮಗಳೆಂದು ನೋಡುವುದರಿಂದ ಈ ದುಃಸ್ಥಿತಿ ಬಂದಿದೆ .

ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ !- ಕೇಂದ್ರ ಗೃಹ ಸಚಿವ ಅಮಿತ ಶಾಹ

ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿ ಎ ಎ) ಜಾರಿ ಮಾಡಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಘೋಷಣೆ ಮಾಡಿದರು.

ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂ ಸಿಬ್ಬಂದಿಗಳ ವರ್ಗಾವಣೆಗಾಗಿ ಈಗಲೂ ಆಂದೋಲನ ನಡೆಯುತ್ತಲೇ ಇದೆ !

ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳನ್ನ ಗುರಿಯಾಗಿಸಿ ಅವರ ಹತ್ಯೆಯಾಗುತ್ತಿರುವುದರಿಂದ ಅಲ್ಲಿಯ ಕಾಶ್ಮೀರಿ ಹಿಂದೂ ಸಿಬ್ಬಂದಿಗಳು ಅವರ ವರ್ಗಾವಣೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ, ಅದಕ್ಕಾಗಿ ಈ ಆಂದೋಲನ ಮಾಡುತ್ತಿದ್ದಾರೆ.

ಹಿಂದೂಗಳ ವಿರೋಧದ ನಂತರ ಸತ್ಯನಾರಾಯಣ ಕೀ ಕಥ ಚಲನಚಿತ್ರದ ಹೆಸರು ಸತ್ಯಪ್ರೇಮ ಕೀ ಕಥಾ ಎಂದು ಬದಲಾಯಿಸಲಾಗಿದೆ !

ದೆಹಲಿ – ಹಿಂದೂಗಳ ವಿರೋಧದ ನಂತರ ಕಾರ್ತಿಕ ಆರ್ಯನ ಮತ್ತು ಕಿಯಾರಾ ಅಡ್ವಾಣಿ ಇವರು ನಟಿಸಿರುವ ಸತ್ಯನಾರಾಯಣ ಕೀ ಕಥಾ ಎಂಬ ಚಲನಚಿತ್ರದ ಹೆಸರನ್ನು ಬದಲಾಯಿಸಿ ಸತ್ಯಪ್ರೇಮ ಕೀ ಕಥಾ, ಎಂದು ಇಡಲಾಗಿದೆ. ಸಾಜಿದ ನಾಡಿಯಾದವಾಲಾ ನಿರ್ಮಿಸಿರುವ ಚಲನಚಿತ್ರದ ‘ಸತ್ಯನಾರಾಯಣ ಕೀ ಕಥಾ’ ಎಂಬ ಹೆಸರಿನ ಪೋಸ್ಟರ್ ಪ್ರಸಾರ ಮಾಡಲಾಗಿತ್ತು. ಅದರ ನಂತರ ಅನೇಕ ಹಿಂದೂ ಸಂಘಟನೆಗಳಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಇದರ ನಂತರ ತಕ್ಷಣ ನಿರ್ದೇಶಕರಾಗಿರುವ ಸಮೀರ್ ವಿದ್ವಾಂಸ ‘ಚಲನಚಿತ್ರದ ಹೆಸರು ಜನರ ಭಾವನೆಗಳಿಗೆ … Read more

ಹಿಂದೂಗಳು ತಮ್ಮದೇ ದೇಶದಲ್ಲಿ ಅಸುರಕ್ಷಿತ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದದ ಆಯೋಜನೆ !

ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಮೂಲಕ ಈ ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು

ಭಗವಾನ ಶಿವನ ಭಜನೆ ಹಾಡಿದ ಮುಸಲ್ಮಾನ ಗಾಯಕಿಯನ್ನು ಟೀಕಿಸಿದ ದೇವಬಂದ ಉಲೇಮಾ

ಭಜನೆ ಶರಿಯತ್ತಿಗೆ ವಿರುದ್ಧವಾಗಿದೆ ! (ಅಂತೆ) (ಉಲೆಮಾ ಎಂದರೆ ‘ಇಸ್ಲಾಮಿನ ನಿಯಮಗಳ ಪಾಲನೆ ಆಗುತ್ತಿದೆ ಅಲ್ಲವೇ’ ಎಂಬುವುದರ ಕಡೆ ಗಮನ ಇಡುವ ಗುಂಪು) ಮುಜಫ್ಫರನಗರ (ಉತ್ತರಪ್ರದೇಶ) – ಯೂಟ್ಯೂಬನಲ್ಲಿ ಗಾಯಕಿ ಫರಮಾನಿ ನಾಝ ಇವರು ಕಾವಡಯಾತ್ರೆಗಾಗಿ ಭಗವಾನ್ ಶಿವನ ‘ಹರ ಹರ ಶಂಭೋ’ ಎಂಬ ಭಜನೆ ಹಾಡಿರುವುದಕ್ಕೆ ದೇವಬಂದ ಉಲೇಮಾ ಅವರನ್ನು ಟೀಕಿಸುತ್ತಾ, ‘ಇದು ಶರಿಯತ್ತಿನ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇಸ್ಲಾಮಿನಲ್ಲಿ ಯಾವುದೇ ರೀತಿಯ ಹಾಡು ಹಾಡುವುದು ಅಯೋಗ್ಯವಾಗಿದೆ, ಇದು ಇಸ್ಲಾಮಿನ ವಿರುದ್ಧವಾಗಿದೆ, ಆದ್ದರಿಂದ ಪರಮಾನಿ ಇವರು … Read more

ತಮಿಳುನಾಡಿನಲ್ಲಿ ಹೆಸರಾಂತ ಹಿಂದೂ ವ್ಯಕ್ತಿಯ ಹತ್ಯೆಯ ಸಂಚು ಬಯಲಾಗಿದೆ

ಇಸ್ಲಾಮಿಕ ಸ್ಟೇಟನೊಂದಿಗೆ ಸಂಪರ್ಕವಿರುವ ಮೀರ ಅನಸ ಅಲಿಯ ಬಂಧನ. ದೇಶದಲ್ಲಿ ಮತಾಂಧರಿಂದ ಹಿಂದೂಗಳನ್ನು ಒಬ್ಬರ ನಂತರ ಇನ್ನೊಬ್ಬರಂತೆ ಹತ್ಯೆ ಮಾಡುವ ಷಡ್ಯಂತ್ರವನ್ನು ರಚಿಸಲಾಗಿರುವ ಬಗ್ಗೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ.

ಬಂದೂಕಿನ ಉತ್ತರ ಬಂದೂಕಿನಿಂದಲೇ ! – ತಮಿಳುನಾಡಿನ ರಾಜ್ಯಪಾಲರಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಕೊಚ್ಚಿ (ಕೇರಳ) : ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ ಇವರು ಪಾಕ್ ಬೆಂಬಲಿತ ಭಯೋತ್ಪಾದನೆಯನ್ನು ಕಠೋರವಾಗಿ ಟೀಕಿಸುವಾಗ, ಬಂದೂಕಿನ ಉತ್ತರ ಬಂದೂಕಿನಿಂದಲೇ ಸಿಗುವುದು , ಎಂಬ ಎಚ್ಚರಿಕೆ ಪಾಕಿಸ್ತಾನಕ್ಕೆ ನೀಡಿದರು. ಕೇರಳದ ಕೊಚ್ಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ದೇಶದ ಐಕ್ಯತೆ ಮತ್ತು ಅಖಂಡತೆಯ ವಿರುದ್ಧ ಮಾತನಾಡುವವರ ಜೊತೆಗೆ ಯಾವುದೇ ಚರ್ಚೆ ಮಾಡಲಾಗುವುದಿಲ್ಲ. ಕಳೆದ ೮ ವರ್ಷಗಳಲ್ಲಿ ಯಾವುದೇ ಸಶಸ್ತ್ರ ಗುಂಪಿನ ಜೊತೆ ಸಂವಾದ ನಡೆಸಿಲ್ಲ ಮತ್ತು ಈ ನಿಲುವೇ ಯೋಗ್ಯವಾಗಿದೆ ಎಂದು ಅವರು ಆ … Read more