ಅಕ್ರಮ ವಲಸೆ ಸಮಸ್ಯೆ ಎದುರಿಸಲು ಕೇಂದ್ರ ಸರಕಾರದಿಂದ ಸಮಿತಿ ಸ್ಥಾಪನೆ
ಹಠಾತ್ ಜನಸಂಖ್ಯೆ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಭೂಮಿ, ನೀರು, ಉದ್ಯೋಗ ಮತ್ತು ಪಡಿತರದಂತಹ ಸೀಮಿತ ಸಂಪನ್ಮೂಲಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಈ ಸಮಿತಿಯ ಮಾಹಿತಿಯ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗುವುದು.
ಹಠಾತ್ ಜನಸಂಖ್ಯೆ ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಭೂಮಿ, ನೀರು, ಉದ್ಯೋಗ ಮತ್ತು ಪಡಿತರದಂತಹ ಸೀಮಿತ ಸಂಪನ್ಮೂಲಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಈ ಸಮಿತಿಯ ಮಾಹಿತಿಯ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗುವುದು.
ದೇಶದ ಪ್ರಧಾನಮಂತ್ರಿ ಎಂಬುದು ಸಂವಿಧಾನ ನಿಶ್ಚಿತಗೊಳಿಸಿರುವ ಒಂದು ಸರ್ವೋಚ್ಚ ಹುದ್ದೆಯಾಗಿದೆ. ಈ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಸಾರ್ವಜನಿಕ ವೇದಿಕೆಯಿಂದ ಅಪಮಾನಿಸುವುದೆಂದರೆ ಸಂಪೂರ್ಣ ಭಾರತೀಯರನ್ನು ಅವಮಾನಿಸಿದಂತೆ !
ಗಡಿ ಭದ್ರತಾ ಪಡೆಯ (ಬಿಎಸ್ಎಫ್) ದೀಕ್ಷಾಂತ ಸಮಾರಂಭ ಮತ್ತು ‘ರುಸ್ತಮ್ಜೀ ಸ್ಮರಣಾರ್ಥ ಉಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಶಾಹ, ದೇಶದ ಭದ್ರತೆಯು ಇನ್ನು ಮುಂದೆ ಕೇವಲ ಸಾಂಪ್ರದಾಯಿಕ ವಿಧಾನಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂದರು.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಭಾಜಪದ ಶಾಸಕಾಂಗ ಪಕ್ಷವು ಶುಭೇಂದು ಅಧಿಕಾರಿ ಅವರ ಹೆಸರನ್ನು ಆಯ್ಕೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾಷೆಯು ಮಕ್ಕಳ ಆಲೋಚನಾ ಶಕ್ತಿ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಗುರುತಿನ ಪ್ರಾಥಮಿಕ ಸಾಧನವಾಗಿರುವುದರಿಂದ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ಶಾ ಹೇಳಿದರು.
ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯು ಜನವರಿ 29 ರಂದು ಮಧ್ಯಾಹ್ನ 12.15 ಗಂಟೆಗೆ ಬಾರಾಮತಿಯ ‘ವಿದ್ಯಾ ಪ್ರತಿಷ್ಠಾನ’ದ ಮೈದಾನದಲ್ಲಿ ಶೋಕಯುಕ್ತ ವಾತಾವರಣದಲ್ಲಿ ಮತ್ತು ಸರಕಾರಿ ಗೌರವಗಳೊಂದಿಗೆ ನೆರವೇರಿತು.
45 ವರ್ಷದ ನಿತಿನ್ ನವೀನ್ ಅವರು ಜನವರಿ 20 ರಂದು ಅಧಿಕೃತವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಹ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಏಪ್ರಿಲ್ 2026ರ ನಂತರ ಪ.ಬಂಗಾಳದಲ್ಲಿ ಭಾಜಪ ಸರಕಾರ ಸ್ಥಾಪನೆಯಾದಾಗ, ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಮತ್ತೆ ಪುನರುಜ್ಜೀವನಗೊಳಿಸಲಾಗುವುದು.
‘ಯಾವುದೇ ಭಯೋತ್ಪಾದಕ ದಾಳಿಯನ್ನು ಭಾರತದ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುವುದು’, ಎಂದು ಭಾರತವು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಅಧಿಕೃತವಾಗಿ ಘೋಷಿಸಿರುವುದರಿಂದ, ಈಗ ಈ ದಾಳಿಯು ಯುದ್ಧವೇ ಆಗಿದೆ ಮತ್ತು ‘ಆಪರೇಷನ್ ಸಿಂದೂರ್ 2’ ಅನ್ನು ಕೈಗೊಳ್ಳುವುದು ಅವಶ್ಯಕವಾಗಿದೆ
ಮುಂಬಯಿ ಭಾರತದ ಕಡಲ ಕ್ಷೇತ್ರದ ಪ್ರಮುಖ ಸ್ಥಾನವಾಗಿದ್ದು, ‘ಇಂಡಿಯಾ ಮ್ಯಾರಿಟೈಮ್ ವೀಕ್ – ೨೦೨೫’ (ಭಾರತೀಯ ಕಡಲ ಸಪ್ತಾಹ – ೨೦೨೫) ನಿಮಿತ್ತ ಭಾರತವು ನೂತನ ಸಾಗರ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಹೇಳಿದ್ದಾರೆ.