ಕೊರೊನಾದ ಎರಡನೆಯ ಅಲೆಯಿಂದಾಗಿ ದೈನ್ಯಾವಸ್ಥೆ ಅನುಭವಿಸುತ್ತಿರುವ ಮಹಾರಾಷ್ಟ್ರದಲ್ಲಿ ಹೀಗಾಗುವುದು ಅಪೇಕ್ಷಿತವಾಗಿರಲಿಲ್ಲ ! ಇದಕ್ಕಾಗಿ ಕಾರಣರಾದ ಆಡಳಿತಾಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ! ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಯಿತು, ಇದು ಕೂಡ ಜನರಿಗೆ ತಿಳಿಸಬೇಕು !
ಮುಂಬಯಿ – ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.
ಕೇಂದ್ರ ಸರಕಾರದಿಂದ ಮಹಾರಾಷ್ಟ್ರ ಸರಕಾರಕ್ಕೆ ಪ್ರಸ್ತಾವಿತ ಒಟ್ಟು ಒಂದು ಸಾವಿರದ ೨೯೪ ಕೋಟಿ ರೂಪಾಯಿ ಇತ್ತು. ಆ ನಿಧಿಯಲ್ಲಿನ ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ೬೮೩ ಕೋಟಿ ರೂಪಾಯಿ ನೀಡಿತ್ತು ಮತ್ತು ಅದರಲ್ಲಿ ಕೇವಲ ಶೇ. ೦.೩೨ ರಷ್ಟು ನಿಧಿಯನ್ನಷ್ಟೇ ಉಪಯೋಗಿಸಿದೆ ಎಂದು ಪಿಐಬಿಯು ಪ್ರಕಟಣೆಯಲ್ಲಿ ಹೇಳಿದೆ.
ಮುಂಬಯಿಯಲ್ಲಿ ಜನವರಿ ೪ ರಂದು ಹೊಸದಾಗಿ ೧೦ ಸಾವಿರದ ೮೬೦ ಕರೋನಾ ರೋಗಿಗಳು ನೋಂದಣಿಯಾಗಿದೆ. ಅದ್ದರಿಂದ ಜನವರಿ ೪ ರವರೆಗೆ ಒಟ್ಟು ಕೋರೋನಾ ಸಂಕ್ರಮಿತ ರೋಗಿಗಳ ಸಂಖ್ಯೆ ೮ ಲಕ್ಷದ ೧೮ ಸಾವಿರದ ೪೬೨ ಆಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ