ಮುಂಬಯಿ ಮೇಲಿನ ದಾಳಿಯ ಸೂತ್ರಧಾರ ಸಾಜಿದ ಮೀರ ಪಾಕಿಸ್ತಾನದಲ್ಲಿ ಬಂಧನ
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಮುಂಬಯಿ ಮೇಲೆ ನವೆಂಬರ ೨೬, ೨೦೦೮ ರಂದು ನಡೆದ ಜಿಹಾದಿ ಉಗ್ರರ ದಾಳಿಯ ಸೂತ್ರಧಾರ ಸಾಜಿದ ಮೀರನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು
ಬಾಂಬ್ ಸ್ಫೋಟದಂತಹ ಪ್ರಕರಣದಲ್ಲಿ 14 ವರ್ಷಗಳ ನಂತರ ತೀರ್ಪು ನೀಡಿದ್ದು ನ್ಯಾಯವೆನ್ನದೇ ಆನ್ಯಾಯವೇ ಎಂದು ಹೇಳಬೇಕಾಗುತ್ತದೆ ! ಈ ಕಾರಣದಿಂದಾಗಿ, ಜಿಹಾದಿ ಭಯೋತ್ಪಾದಕರು ಮತ್ತು ಅಪರಾಧಿಗಳು ಬೀಗುತ್ತಾರೆ, ಸರಕಾರವು ಯಾವಾಗ ಅರಿತುಕೊಳ್ಳುತ್ತದೆ ?
ಬ್ರಿಟನ್ನ ೬೧ ವಯಸ್ಸಿನ ರಾಜಕುಮಾರ ಪ್ರಿಂನ್ಸ ಆಂಡ್ರೂಯು ಮತ್ತು ಅವರ ವಿರೋಧದಲ್ಲಿ ಬಲಾತ್ಕಾರದ ಆರೋಪ ಮಾಡಿರುವ ವರ್ಜಿನಿಯಾ ಗಿಫ್ರೆ ಇವರಲ್ಲಿ ಒಂದು ಒಪ್ಪಂದ ನಡೆದಿದೆ. ಈ ಒಪ್ಪಂದದ ಪ್ರಕಾರ ಪ್ರಿನ್ಸ್ ಅಡ್ರೋಯು ಅವರು ಗಿಫ್ರೆ ಅವರಿಗೆ ನಷ್ಟಪರಿಹಾರ ಎಂದು ೯೧೪ ಕೋಟಿ ೪೦ ಲಕ್ಷ ರೂಪಾಯಿ ನಿಡುವವರಿದ್ದಾರೆ.
೨೦೦ ಕೋಟಿ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ ಚಂದ್ರಶೇಖರರವರನ್ನು ಭೇಟಿಯಾಗಲು ಜ್ಯಾಕಲಿನ ಫರ್ನಾಂಡಿಸ, ನೊರಾ ಫತೇಹಿ ಸೇರಿದಂತೆ ೧೦ ಚಲನಚಿತ್ರ ನಟಿಯರು ಹಾಗೂ ಅವನ ಸ್ನೇಹಿತೆಯರು ಬಂದು ಹೋದರು.
ಇಕ್ವಾಡೋರನಲ್ಲಿ ಎಲ್ಲಕ್ಕಿಂತ ದೊಡ್ಡ ಕಾರಾಗೃಹವಾಗಿರುವ ‘ಲಿಟೊರಲ ಪೆನಿಟೆಂಶರೀ’ಯಲ್ಲಿ ನವೆಂಬರ್ 13 ರಂದು ಅಮಲು ಪದಾರ್ಥಗಳಿಗೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಕೈದಿಗಳ ಎರಡು ಗುಂಪಿನ ನಡುವೆ ನಡೆದ ಹಿಂಸಾಚಾರದಲ್ಲಿ 68 ಕೈದಿಗಳು ಮೃತಪಟ್ಟಿದ್ದು 25 ಜನರು ಗಾಯಗೊಂಡಿದ್ದಾರೆ.
ಲಡಾಖ್ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು.
ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ೨೦೦ ಕೋಟಿ ರೂಪಾಯಿ ವಂಚನೆಯ ಪ್ರಕರಣದಲ್ಲಿ ತಿಹಾರ್ ಸೆರೆಮನೆಯ ೫ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ೨ ಸೆರೆಮನೆಯ ಅಧೀಕ್ಷಕ, ೨ ಉಪಅಧೀಕ್ಷಕ ಮತ್ತು ಒಬ್ಬ ಸಹಾಯಕ ಅಧೀಕ್ಷಕರು ಒಳಗೊಂಡಿದ್ದಾರೆ.
ಭಾರತವು ಫ್ರಾನ್ಸ್ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು
ಪುರುಷರ ಸರಿಸಮಾನವಾಗಿ ಈಗ ಮಹಿಳೆಯರೂ ಲೈಂಗಿಕ ಅತ್ಯಾಚಾರದಲ್ಲಿ ಮಂಚೂಣಿಯಲ್ಲಿದ್ದಾರೆ, ಎಂದು ಇದರ ಬಗ್ಗೆ ಹೇಳಬೇಕೆ ?