ಮಾಹಿತಿ ಯುದ್ಧ : ಭಾರತದ ಮುಂದಿನ ಸವಾಲು ಮತ್ತು ದೇಶದ ನಾಗರಿಕರ ನಿಲುವು !
ಭಾರತ ಸರಕಾರವು ಸರ್ವಪಕ್ಷ ನಿಯೋಗಗಳನ್ನು ಜಗತ್ತಿನಾದ್ಯಂತ ಕಳುಹಿಸಲು ನಿರ್ಧರಿಸಿದ್ದರೂ ಕೆಲವು ರಾಜಕೀಯ ಪಕ್ಷಗಳು ‘ಪುರಾವೆ ಒದಗಿಸಿ, ಪಾರದರ್ಶಕತೆ ಎಲ್ಲಿದೆ ?’, ಎಂಬಂತಹ ಬೇಡಿಕೆಗಳನ್ನು ಮಾಡುತ್ತಿರುವುದು ಕಂಡು ಬರುತ್ತದೆ.
ಭಾರತ ಸರಕಾರವು ಸರ್ವಪಕ್ಷ ನಿಯೋಗಗಳನ್ನು ಜಗತ್ತಿನಾದ್ಯಂತ ಕಳುಹಿಸಲು ನಿರ್ಧರಿಸಿದ್ದರೂ ಕೆಲವು ರಾಜಕೀಯ ಪಕ್ಷಗಳು ‘ಪುರಾವೆ ಒದಗಿಸಿ, ಪಾರದರ್ಶಕತೆ ಎಲ್ಲಿದೆ ?’, ಎಂಬಂತಹ ಬೇಡಿಕೆಗಳನ್ನು ಮಾಡುತ್ತಿರುವುದು ಕಂಡು ಬರುತ್ತದೆ.
ಪುಣೆಯ ‘ಯುದ್ಧ ಸೇವಾ ಪದಕ (ವೈ.ಎಸ್.ಎಮ್.)’ ಪಡೆದ ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಅವರು ಭಾರತೀಯ ಸೇನೆಯ ‘೭ನೇ ಮರಾಠಾ ಲೈಟ್ ಇನ್ಫೆಂಟ್ರಿ’ಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಭಾರತ ಈಗ ಎಲ್ಲ ಕ್ಷೇತ್ರಗಳಲ್ಲಿ ಆಧುನಿಕೀಕರಣ ಮಾಡಿಕೊಳ್ಳುವ ಮತ್ತು ಜಾಗತಿಕ ಬೇಡಿಕೆಯನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ತನ್ನ ಅಭಿವೃದ್ಧಿಯ ಮಾರ್ಗದಲ್ಲಿದೆ. ಭಾರತದ ವಿಸ್ತರಣಾವಾದಿಯಲ್ಲದ ಗುರುತು ಮತ್ತು ಆದರ್ಶವಾದಿ ಏಕೀಕರಣವು ಅದನ್ನು ಜಗತ್ತಿನ ಬಹುಪಾಲು, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಸ್ನೇಹಿತನನ್ನಾಗಿ ಮಾಡಿದೆ.
ಭಾರತವು ರಷ್ಯಾ ಉಕ್ರೇನ್ ಯುದ್ಧದ ಕರೆಗೆ ರಾಜತಾಂತ್ರಿಕತೆ ಉಪಯೋಗಿಸಿ ಸಂಧಿ ಮಾಡಿಕೊಳ್ಳಲು ರೂಪಾಂತರಗೊಳಿಸಿತು. ಅದೇ ರೀತಿ ಈಗ ಇಸ್ರೇಲ್ ಮೇಲೆ ಹಮಾಸ ನಿಂದ ನಡೆದಿರುವ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳುವುದು ಅವಶ್ಯಕವಾಗಿದೆ
ಭಾರತದ ‘ಚಂದ್ರಯಾನ-೩’ ಚಂದ್ರನ ಮೇಲೆ ಇಳಿಯುವಾಗ ಭಾರತ ಸಹಿತ ಇಡೀ ಜಗತ್ತು ಅದನ್ನು ನೋಡಿತು. ಅದರ ಬಗ್ಗೆ ಭಾರತೀಯರಿಗೆ ಬಹಳ ಅಭಿಮಾನವೆನಿಸಿತು. ‘ಇಸ್ರೋ’ ತನ್ನ ಜಾಲತಾಣದ ಮೂಲಕ ಅದರ ನೇರ ಪ್ರಕ್ಷೇಪಣೆಯನ್ನು ಮಾಡಿತ್ತು. ಅದಕ್ಕೆ ‘ಯು ಟ್ಯೂಬ್’ನಲ್ಲಿ ಕೋಟ್ಯಂತರ ವೀಕ್ಷಕರು ಲಭಿಸಿದರು.
ಪ್ರಸ್ತುತ ಯುರೋಪ್ ಅಥವಾ ಅಮೇರಿಕಾ ಇವು ಗಳೊಂದಿಗೆ ಭಾರತ ‘ಡಾಲರ್’ ರೂಪದಲ್ಲಿ ವ್ಯಾಪಾರ ಮಾಡುತ್ತದೆ. ‘ಡಾಲರ್’ (ಅಮೇರಿಕಾದ ಕರೆನ್ಸಿ) ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಅತ್ಯಧಿಕ ಬಳಸಲಾಗುವ ಕರೆನ್ಸಿಯಾಗಿದೆ. ಅನಂತರ ಸ್ವಲ್ಪ ಪ್ರಮಾಣದಲ್ಲಿ ‘ಯುರೋ’ (ಯುರೋಪಿಯನ್ ಒಕ್ಕೂಟದ ಕರೆನ್ಸಿ)ವನ್ನು ಬಳಸಲಾಗುತ್ತದೆ.
ಅಣುಯುದ್ಧದ ಸಂಕಟದಿಂದ ನಮ್ಮ ನಾಗರಿಕರ ರಕ್ಷಣೆಯಾಗಲು ಅವರಿಗೆ ಪದೇ ಪದೇ ತರಬೇತಿ ಕೊಡಬೇಕು. ಒಂದು ರಾಷ್ಟ್ರವೆಂದು ಭಾರತೀಯ ಸೈನ್ಯ ಅದಕ್ಕೆ ಖಂಡಿತ ತಕ್ಕ ಪ್ರತ್ಯುತ್ತರ ನೀಡುವುದು; ಆದರೆ ಹಾನಿಯನ್ನು ಹೇಗೆ ಕಡಿಮೆ ಮಾಡಬೇಕು ? ಎಂಬುದರ ತರಬೇತಿಯನ್ನು ಜನಸಾಮಾನ್ಯರಿಗೆ ಕೊಡುವುದು ಆವಶ್ಯಕವಾಗಿದೆ.
ಉಕ್ರೇನ್ ಮತ್ತು ರಷ್ಯಾ ಪರಸ್ಪರರ ವಿರುದ್ಧ ಮಾಹಿತಿ ಯುದ್ಧವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿವೆ ಹಾಗೂ ಜಗತ್ತಿನ ಮಾಧ್ಯಮಗಳು ಅದಕ್ಕೆ ಬಲಿಯಾಗುತ್ತಿವೆ. ಇದರಲ್ಲಿ ನಿಜವಾಗಿಯೂ ಸತ್ಯವೇನು ಹಾಗೂ ಸುಳ್ಳೇನು ಎಂಬುದು ತಿಳಿಯುವುದು ಕಷ್ಟವಾಗಿದೆ.
ಈ ನದಿಗಳ ವಾರ್ಷಿಕ ಸರಾಸರಿ ೩೩ ದಶಲಕ್ಷ ಘನ ಅಡಿಗಳಷ್ಟು ನೀರನ್ನು ಭಾರತದ ಉಪಯೋಗಕ್ಕಾಗಿ ನೀಡಲಾಯಿತು ಮತ್ತು ಪಶ್ಚಿಮ ದಿಕ್ಕಿಗೆ ಹರಿಯುವ ನದಿಗಳಾದ ಸಿಂಧೂ, ಝೆಲಮ್ ಮತ್ತು ಚಿನಾಬ್ ಈ ನದಿಗಳ ಸುಮಾರು ೧೩೫ ದಶಲಕ್ಷ ಘನ ಅಡಿ ನೀರನ್ನು ಪಾಕಿಸ್ತಾನಕ್ಕೆ ನೀಡಲಾಯಿತು.
ಮಿತ್ರ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡು ‘ನಾವು ನಿಮಗೆ ಸಹಾಯ ಮಾಡುವೆವು’, ಎಂದು ಹೇಳುತ್ತವೆ; ಆದರೆ ಪ್ರಸಂಗ ಬಂದಾಗ ಸಹಾಯ ಮಾಡಬಹುದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಸಂರಕ್ಷಣೆಯ ವಿಷಯದಲ್ಲಿ ಸ್ವಾವಲಂಬಿಯಾಗಬೇಕು, ಎಲ್ಲ ದೊಡ್ಡ ಶಸ್ತ್ರಗಳನ್ನು ಭಾರತದಲ್ಲಿಯೇ ತಯಾರಿಸದೇ ಪರ್ಯಾಯವಿಲ್ಲ.