ಹಿಂದೂ ಯುವಕನನ್ನು ಮದುವೆಯಾಗಿದ್ದಕ್ಕೆ ಮುಸ್ಲಿಂ ಹುಡುಗಿಯ ಮನೆಯವರಿಂದ ಯುವಕನಿಗೆ ಥಳಿತ
ಹಿಂದೂ ಯುವಕನನ್ನು ಮದುವೆಯಾದನಂತರ ಮುಸ್ಲಿಂ ಹುಡುಗಿಯನ್ನು ಅಪಹರಿಸಲಾಗಿದೆ. ಯುವತಿಯ ಕುಟುಂಬವು ಅಪಹರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರನ್ನು ಬಂಧಿಸಲಾಯಿತು.
ಹಿಂದೂ ಯುವಕನನ್ನು ಮದುವೆಯಾದನಂತರ ಮುಸ್ಲಿಂ ಹುಡುಗಿಯನ್ನು ಅಪಹರಿಸಲಾಗಿದೆ. ಯುವತಿಯ ಕುಟುಂಬವು ಅಪಹರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಜನರನ್ನು ಬಂಧಿಸಲಾಯಿತು.
ಇಲ್ಲಿ ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡುವ ಪ್ರಯತ್ನದಿಂದ ಆಕೆಯ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಆಸೀಫನನ್ನು ಬಂಧಿಸಲಾಗಿದೆ. ಸ್ಥಳೀಯರು ಆಸೀಫನಿಗೆ ಗಲ್ಲು ಶಿಕ್ಷೆ ನೀಡಬೇಕಾಗಿ ಮನವಿ ಮಾಡಿದ್ದಾರೆ.
ಗೋರಕ್ಷಕರು ಮತ್ತು ಪೊಲೀಸರು ೨೨ ಕಿಲೋಮೀಟರ್ಗಳವರೆಗೆ ಬೆನ್ನಟ್ಟಿ ಟ್ರಕ್ನಿಂದ ಅಕ್ರಮವಾಗಿ ಜಾವುವಾರುಗಳನ್ನು ಸಾಗಿಸುತ್ತಿದ್ದ ೬ ಗೋಕಳ್ಳರನ್ನು ಬಂಧಿಸಿದ್ದಾರೆ. ಬೆನ್ನಟ್ಟಿದ ಸಂದರ್ಭದಲ್ಲಿ ಗೋಕಳ್ಳರು ಚಲಿಸುತ್ತಿದ್ದ ಲಾರಿಯಿಂದ ೭ ಹಸುಗಳನ್ನು ಎಸೆದರು.
ಓರ್ವ ಹಿಂದೂ ಶಿಕ್ಷಕನಿಗೆ ಮಹಮ್ಮದ ಪೈಗಂಬರರವರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಲ್ಲಿನ ಬಿನೋದಪುರ ರಾಮಕುಮಾರ ಶಾಲೆಯಲ್ಲಿ ಈ ಘಟನೆಯು ನಡೆದಿದ್ದು ಆ ಶಿಕ್ಷಕನ ಹೆಸರು ಹೃದಯಚಂದ್ರ ಮಂಡಲ ಎಂದು ಇದೆ.
ಉತ್ತರಪ್ರದೇಶದ ಫತೇಹಪೂರ ಜಿಲ್ಲೆಯಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಮತಾಂಧನು ಅಪಹರಣ ಮಾಡಿ ಆಕೆಯನ್ನು ಬಾಂದಾ ಜಿಲ್ಲೆಯಲ್ಲಿನ ಮಸೀದಿಗೆ ಕರೆದುಕೊಂಡು ಹೋದನು. ಅಲ್ಲಿ ಮೌಲ್ವಿಯು ಬಲವಂತದಿಂದ ಆಕೆಯ ಮತಾಂತರ ಮಾಡಿದನು ಮತ್ತು ನಂತರ ಸಂಬಂಧಿತ ಮತಾಂಧ ತರುಣನೊಂದಿಗೆ ಆಕೆಯ ವಿವಾಹ ಮಾಡಿಸಿದನು.
ಮೋಹನದಾಸ ಗಾಂಧಿಯವರ ವಿಷಯದಲ್ಲಿ ನಾನು ನೀಡಿರುವ ಹೇಳಿಕೆಯ ವಿಷಯದಲ್ಲಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪ ಆಗುತ್ತಿಲ್ಲ. ಕಲಿಯುಗದಲ್ಲಿ ಸತ್ಯ ಮಾತನಾಡಿದ್ದರಿಂದ ನನಗೆ ಶಿಕ್ಷೆಯಾಗಿದೆ, ಎಂದು ಕಾಲಿಚರಣ ಮಹಾರಾಜರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.
ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ.
ಲೋಕಸಭೆಯಲ್ಲಿ `ಕ್ರಿಮಿನಲ್ ಪ್ರೊಸೀಜರ್ (ಗುರುತಿನ) ಮಸೂದೆ 2022′ ಮಂಡನೆ
‘ಲವ್ ಜಿಹಾದಿ’ನ ೨ ಘಟನೆಗಳು ಬೆಳಕಿಗೆ ಬಂದಿವೆ. ಎರಡೂ ಘಟನೆಗಳಲ್ಲಿನ ಆರೋಪಿಗಳ ಹೆಸರು ಆಸೀಫ ಎಂದೇ ಇದೆ. ಒಂದು ಪ್ರಕರಣದಲ್ಲಿನ ಆಸೀಫನ ಮೇಲೆ ದಲಿತ ಹುಡುಗಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಆಕೆಯನ್ನು ಅಪಹರಿಸಿರುವ ಆರೋಪವಿದೆ, ಇನ್ನೊಂದು ಪ್ರಕರಣದಲ್ಲಿನ ಆಸೀಫನ ಮೇಲೆ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಮತಾಂತರ ಮಾಡಿರುವ ಆರೋಪವಿದೆ.
ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !