ಶ್ರೀಲಂಕಾದಲ್ಲಿನ ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ಬೌದ್ಧ ವಿಹಾರ ಕಟ್ಟಿದ ಪ್ರಕರಣ !

ಜಾಫನಾ (ಶ್ರೀಲಂಕಾ) – ಇಲ್ಲಿಯ ಒಂದು ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ಬೌದ್ಧ ವಿಹಾರ ಕಟ್ಟಡ ನಿರ್ಮಾಣ ಮಾಡಿರುವ ವಿರುದ್ಧ ಆಂದೋಲನ ನಡೆಸುವ ೨ ಪ್ರಮುಖ ತಮಿಳಿ ಕಾರ್ಯಕರ್ತರನ್ನು ಶ್ರೀಲಂಕಾ ಸರಕಾರ ಬಂಧಿಸಿದೆ. ಈ ಬಂಧನದ ವಿರುದ್ಧ ತಮಿಳಿ ಹಿಂದೂಗಳು ಮುಲ್ಲೇತಿವು ಮತ್ತು ಜಾಫನಾದಲ್ಲಿ ಆಂದೋಲನ ಮಾಡಿದರು. ಶ್ರೀಲಂಕಾದ ಉತ್ತರ ಪ್ರಾಂತೀಯ ಪರಿಷತ್ತಿನ ಮಾಜಿ ಸದಸ್ಯ ಟಿ. ರವಿಕರಣ ಮತ್ತು ಸಾಮಾಜಿಕ ಕಾರ್ಯಕರ್ತ ಆರ್. ಮಯುರನ್ ಇವರನ್ನು ಕಾನೂನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.
“One law for Tamils – another law for Sinhalese”
Scores of #Tamils protest #SriLanka state sponsored construction of a #Buddhist temple at the centuries old #Hindu Kovil site in #Kurunthurmalai violating a court order.
Hours later police arrested two leaders of the protest ⏬ https://t.co/8BBdZPpibl pic.twitter.com/o2H6G9in9L
— LankaFiles (@lankafiles) September 21, 2022
ಕುರುನ್ಥುಮಲೈ ಇಲ್ಲಿ ಬೌದ್ಧ ವಿಹಾರದ ಕಾನೂನ ಬಾಹಿರ ಕಟ್ಟಡದ ವಿರುದ್ಧ ಸ್ಥಳೀಯ ಹಿಂದೂಗಳು ಆಂದೋಲನ ನಡೆಸಿದರು. ಶ್ರೀಲಂಕಾದ ನ್ಯಾಯಾಲಯದಿಂದ ನೀಡಿಲಾಗಿರುವ ಹೊಸ ಕಟ್ಟಡ ಕಟ್ಟದೇ ಇರುವ ಆದೇಶವನ್ನು ಪಾಲಿಸದೆ ಶ್ರೀಲಂಕಾದ ಅಧಿಕಾರಿಗಳು ಕುರುನ್ಥುಮಲೈ ಬೆಟ್ಟದ ಮೇಲೆ ಪ್ರಾಚೀನ ಹಿಂದೂ ದೇವಸ್ಥಾನದ ಜಾಗದಲ್ಲಿ ಬೌದ್ಧ ವಿಹಾರದ ಕಾನೂನ ಬಾಹಿರ ಕಟ್ಟಡ ನಿರ್ಮಾಣ ಮುಂದುವರೆಸಿದ್ದಾರೆ. ಜಾಫನಾದಲ್ಲಿನ ವಿದ್ಯಾಪೀಠದ ವಿದ್ಯಾರ್ಥಿಗಳು ರವಿಕಿರಣ ಮತ್ತು ಆರ್. ಮಯೂರನ್ ಇವರ ಬೆಂಬಲದಿಂದ ಆಂದೋಲನ ನಡೆಸಲಾಯಿತು ಮತ್ತು ಸಿಂಹಳಿ ಬೌದ್ಧರ ಅತಿಕ್ರಮಣ ತಡೆಯುಲು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಶ್ರೀಲಂಕಾದಲ್ಲಿ ಅಸುರಕ್ಷಿತ ಹಿಂದೂ ದೇವಸ್ಥಾನಗಳು ! |
ತಾಲಿಬಾನ್ನಿಂದ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನೆಲೆಗಳ ಮೇಲೆ ಡ್ರೋನ್ ದಾಳಿ
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!