
ಸೋಮನಾಥ (ಗುಜರಾತ)– ಬಲಾತ್ಕಾರದ ಪ್ರಕರಣದಲ್ಲಿ ಪೊಲೀಸರು ಆಮ್ ಆದ್ಮಿ ಪಕ್ಷದ ಮುಖಂಡ ಭಾಗೂ ವಾಲಾ ಇವರನ್ನು ವೆರಾವಳದಿಂದ ಬಂಧಿಸಿದ್ದಾರೆ.
೧. ವೆರಾವಳದ ಪೊಲೀಸ ನಿರಿಖ್ಷಕ ಸುನಿಲ ಇಸರಾನಿ ಇವರು, ೨೩ ವರ್ಷದ ಯುವತಿಯು ಸಪ್ಟೆಂಬರ್ ೨೩ ರಂದು ಭಾಗೂ ವಾಲಾ ಇವರ ವಿರುದ್ಧ ಬಲಾತ್ಕಾರದ ದೂರು ದಾಖಲಿಸಿದ್ದರು. ದೂರಿನ ನಂತರ ಆ ಯುವತಿಯ ವೈದ್ಯಕೀಯ ತಪಾಸಣೆ ಮಾಡಲಾಯಿತು ಅದರ ನಂತರ ದೂರು ದಾಖಲಿಸಲಾಯಿತು. ಎಂದು ಹೇಳಿದರು.
೨. ಭಾಗೂ ವಾಲಾ ಇವರು ಮೊದಲು ಕಾಂಗ್ರೆಸಿನ ಉಪಾಧ್ಯಕ್ಷರಾಗಿದ್ದರು. ಇತ್ತಿಚೆಗೆ ಅವರು ಆಮ್ ಆದ್ಮಿ ಪಕ್ಷ ಸೇರಿದ್ದರು. ಅವರದ್ದು ತಮ್ಮದೇ ಆದ ಚಲನಚಿತ್ರ ನಿರ್ಮಾಣದ ಕಂಪನಿ ಇದೆ. ಅವರು ಸಂತ್ರಸ್ತೆಗೆ ಕೆಲಸ ನೀಡುವ ಆಮಿಷ ತೋರಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿರುವ ಆರೋಪ ಮಾಡಲಾಗಿದೆ.
गुजरात में AAP नेता रेप केस में गिरफ्तार: 23 साल की युवती को दिया मॉडल बनाने का लालच, फ्लैट पर दुष्कर्म किया#Gujarat #aap #Rapehttps://t.co/D2VxIMgkGO
— ऑपइंडिया (@OpIndia_in) September 25, 2022
ಸಂಪಾದಕೀಯ ನಿಲುವುರಾಜಕೀಯ ಪಕ್ಷದಲ್ಲಿ ತತ್ವಾಧಾರಿತ ನಾಯಕರು ಇದ್ದಾರೆ’, ಎಂದು ಹೇಳುವ ಧೈರ್ಯ ಯಾರಿಗೂ ಬರುತ್ತಿಲ್ಲ ! ‘ಈ ಪ್ರಜಾಪ್ರಭುತ್ವಕ್ಕೆ ದುರಂತವಾಗಿದೆ’, ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನಿಲ್ಲ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!