ಶ್ರೀಲಂಕಾ: ಪ್ರಭಾವಿ ಬೌದ್ಧ ಭಿಕ್ಕು ಪಲಲೆಗಾಮಾ ವಿರುದ್ಧ ಲೈಂಗಿಕ ಶೋಷಣೆ ಆರೋಪ; ಬಂಧನ
ದೇಶದ ಹಿರಿಯ ಮತ್ತು ಅತ್ಯಂತ ಪ್ರಭಾವಿ ಬೌದ್ಧ ಭಿಕ್ಕುವನ್ನು ಬಂಧಿಸಲಾಗಿದೆ. ೭೧ ವರ್ಷದ ಬೌದ್ಧ ಭಿಕ್ಷು ಪಲಲೆಗಾಮಾ ಹೇಮಾರಥಾನಾ ಅವರ ವಿರುದ್ಧ ೧೧ ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪ ಕೇಳಿಬಂದಿದೆ.
ದೇಶದ ಹಿರಿಯ ಮತ್ತು ಅತ್ಯಂತ ಪ್ರಭಾವಿ ಬೌದ್ಧ ಭಿಕ್ಕುವನ್ನು ಬಂಧಿಸಲಾಗಿದೆ. ೭೧ ವರ್ಷದ ಬೌದ್ಧ ಭಿಕ್ಷು ಪಲಲೆಗಾಮಾ ಹೇಮಾರಥಾನಾ ಅವರ ವಿರುದ್ಧ ೧೧ ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪ ಕೇಳಿಬಂದಿದೆ.
ಶ್ರೀಲಂಕಾದಲ್ಲಿ 2019 ರ ‘ಈಸ್ಟರ್ ಸಂಡೇ’ ದಿನದಂದು ಚರ್ಚ್ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಮಾಜಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಸುರೇಶ್ ಸ್ಯಾಲಿ ಅವರನ್ನು ಬಂಧಿಸಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಾರತದ ವಿಶೇಷ ನೇತೃತ್ವ ಅವಶ್ಯಕತೆಯಿದೆ ಎಂದು ಶ್ರೀಲಂಕಾದ ಸಂಸದ ನಮಲ್ ರಾಜಪಕ್ಸೆ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ಚಂಡಮಾರುತ ‘ದಿತ್ವಾ’ ಬಳಿಕ ನೆರವಿಗಾಗಿ ಪಾಕಿಸ್ತಾನ ಕಳುಹಿಸಿದ ಸಾಮಗ್ರಿಗಳು ಅವಧಿ ಮೀರಿದವು ಎಂದು ಬಹಿರಂಗವಾಗಿದೆ. ಮೊದಲಿಗೆ ಬೆಂಬಲ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಪಾಕಿಸ್ತಾನದ ಹೈಕಮಿಷನ್, ನಂತರ ಅದನ್ನು ತೆಗೆದುಹಾಕಿದೆ.
ಆ ಊಟ ತಿಂದಿದ್ದರಿಂದ ಅವರಿಗೆ ಉಸಿರುಗಟ್ಟಿ ಸಾವು ಸಂಭವಿಸಿತು. ಡಾ. ಜಯವೀರ ಅವರ ಮಗನು ಕತಾರ್ ಏರ್ವೇಸ್ ವಿರುದ್ಧ ಕೊಲೆ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿ ೧ ಕೋಟಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಕೋರಿದ್ದಾನೆ.
ಶ್ರೀಲಂಕಾದ ನೌಕಾಪಡೆಯು ಇತ್ತೀಚೆಗೆ ತಲೈಮನ್ನಾರ್ ಪ್ರದೇಶದಲ್ಲಿ ೪೭ ಭಾರತೀಯ ಮೀನುಗಾರರನ್ನು ಬಂಧಿಸಿ, ಅವರ ಐದು ದೋಣಿಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಮೀನುಗಾರರು ಶ್ರೀಲಂಕಾದ ಕಡಲ ಗಡಿಯೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸಿದ್ದಾರೆ ಎಂಬ ಆರೋಪವಿದೆ.
ಮಹಿಳಾ ವಿಶ್ವಕಪ್ ವೇಳೆ ನಿರೂಪಣೆ ಮಾಡುತ್ತಿದ್ದ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಉಲ್ಲೇಖಿಸಿದ್ದರಿಂದ ವಿವಾದ ಎದ್ದಿದೆ. ಭಾರತದ ಅವಿಭಾಜ್ಯ ಭಾಗವಾದ ಕಾಶ್ಮೀರಕ್ಕೆ ತಪ್ಪು ಹೆಸರಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಭಾರತದ ಸಹಾಯದ ಅರಿವು ಇಲ್ಲದಿರುವವರು ಮತ್ತು ಭಾರತೀಯರನ್ನೇ ಅಪಹಾಸ್ಯ ಮಾಡುವ ಕೃತಘ್ನ ದೇಶಗಳಿಗೆ ಇನ್ನು ಮುಂದೆ ಸಹಾಯ ಮಾಡಬೇಕೋ ಬೇಡವೋ ಎಂಬುದನ್ನು ಸರಕಾರವೇ ನಿರ್ಧರಿಸಬೇಕು !
ಕಚ್ಚಾಥಿವು ದ್ವೀಪ ಶ್ರೀಲಂಕಾದ ಭಾಗವಾಗಿದ್ದು, ಅದನ್ನು ಬಿಡುವುದಿಲ್ಲ ಎಂದು ವಿದೇಶಾಂಗ ಸಚಿವ ವಿಜಿತಾ ಹೇರಾತ ತಿಳಿಸಿದ್ದಾರೆ. ಭಾರತೀಯ ಮೀನುಗಾರರು ಅಕ್ರಮ ಪ್ರವೇಶಿಸಿ ಸಂಪನ್ಮೂಲ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಭಾರತದ ಆಕ್ಷೇಪಣೆಯ ನಂತರ ಶ್ರೀಲಂಕೆಯು ತನ್ನ ಟ್ರಿಂಕೋಮಾಲಿ ಬಂದರಿನ ಬಳಿ ಪಾಕಿಸ್ತಾನದ ನೌಕಾಪಡೆಯೊಂದಿಗೆ ನಡೆಸಲು ಉದ್ದೇಶಿಸಿದ್ದ ನೌಕಾ ಸಮರಾಭ್ಯಾಸವನ್ನು ರದ್ದುಗೊಳಿಸಿದೆ.