ಭಾರತದ ರಕ್ಷಣೆಗಾಗಿ ಮುಂಬಯಿಯಲ್ಲಿ ಮೇ ೧೭ ರಂದು ‘ಶ್ರೀ ರಾಜಮಾತಂಗಿ ಮಹಾಯಾಗ’!
ಯಜ್ಞದ ಪ್ರಾರಂಭವು ಶ್ರೀ ಗಣೇಶ ಆವಾಹನೆ, ಪುಣ್ಯಾಹವಾಚನ ಮತ್ತು ಮಹಾಸಂಕಲ್ಪದೊಂದಿಗೆ ಆಗಲಿದೆ. ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳ ಜಯಘೋಷದೊಂದಿಗೆ ಆಹುತಿಗಳನ್ನು ಅರ್ಪಿಸಲಾಗುವುದು.
ಯಜ್ಞದ ಪ್ರಾರಂಭವು ಶ್ರೀ ಗಣೇಶ ಆವಾಹನೆ, ಪುಣ್ಯಾಹವಾಚನ ಮತ್ತು ಮಹಾಸಂಕಲ್ಪದೊಂದಿಗೆ ಆಗಲಿದೆ. ಶ್ರೀ ರಾಜಮಾತಂಗಿ ದೇವಿಯ ಮೂಲಮಂತ್ರಗಳ ಜಯಘೋಷದೊಂದಿಗೆ ಆಹುತಿಗಳನ್ನು ಅರ್ಪಿಸಲಾಗುವುದು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್, ಸನಾತನದ ಸಾಧಕಿಯರಾದ ಸೌ. ಮನಾಲಿ ನಾಯಕ್, ಸೌ. ಕಲ್ಪನಾ ಕಾರ್ಯೇಕರ್, ಶ್ರೀ. ರವೀಂದ್ರ ನಲಾವಡೆ, ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ, ಥಾಣೆ ಮತ್ತು ರಾಯಗಡ ಜಿಲ್ಲಾ ಸಂಯೋಜಕ ಶ್ರೀ. ಸಾಗರ ಚೋಪದಾರ್ ಉಪಸ್ಥಿತರಿದ್ದರು.
ಎಂ.ಕೆ. ಸ್ಟಾಲಿನ್ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸ್ವಂತ ಕ್ಷೇತ್ರದಲ್ಲಿಯೇ ಅವರ ಸೋಲಾಗಿದೆ. ಅವರ ಮಗ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ 2023 ರಲ್ಲಿ ಸನಾತನ ಧರ್ಮವನ್ನು ಮುಗಿಸುವ (ನಿರ್ಮೂಲನೆ ಮಾಡುವ) ಹೇಳಿಕೆ ನೀಡಿದ್ದರು.
ಈ ಪ್ರಕರಣದಲ್ಲಿ ಕಾಲಕಾಲಕ್ಕೆ ದಾಭೋಲ್ಕರ್ ಕುಟುಂಬದವರು ‘ದಾಭೋಲ್ಕರ್ ಅವರ ನಿಜವಾದ ಕೊಲೆಗಾರರು ಸಿಗದಿದ್ದರೂ ಪರವಾಗಿಲ್ಲ; ಅಥವಾ ನಿಜವಾದ ಕೊಲೆಗಾರರನ್ನು ಬಿಡಿ; ಆದರೆ ಸನಾತನದ ಸಾಧಕರನ್ನು ಹೇಗಾದರೂ ಮಾಡಿ ಸಿಕ್ಕಿಹಾಕಿಸಿ’ ಎಂಬಂತಹ ನಿಲುವನ್ನೇ ಕೊನೆಯವರೆಗೂ ಹೊಂದಿದ್ದು ಕಂಡುಬಂದಿದೆ ಎಂದರು.
“ರಾಜ್ಯದ ಕೌಶಲ್ಯಾಭಿವೃದ್ಧಿ ಸಚಿವ ಮಂಗಳಪ್ರಭಾತ ಲೋಧಾ ಅವರು ಕೆಲವು ದಿನಗಳ ಹಿಂದೆ ಮುಂಬಯಿಯ 16 ಜೈನ ಮಂದಿರಗಳಿಗೆ ತಲಾ 5 silindar ಗಳನ್ನು ಒದಗಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪತ್ರ ಬರೆದಿದ್ದರು.
ದೆಹಲಿಯಲ್ಲಿ ಡಿಸೆಂಬರ್ 2025 ರಲ್ಲಿ ಆಯೋಜಿಸಲಾದ ಮಹೋತ್ಸವದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ದೆಹಲಿಯ ಗಣ್ಯರು ಭಾಗವಹಿಸಿದ್ದರು.
ಭಾಜಪ ಸಂವಿಧಾನ ವಿರೋಧಿ ಎಂದು ಆರೋಪಿಸುವ ಕಾಂಗ್ರೆಸ್, ‘ಇಸ್ಲಾಂ ಮೊದಲು, ಸಂವಿಧಾನ ನಂತರ’ ಎನ್ನುವ ಮುಸಲ್ಮಾನರ ಓಲೈಕೆ ಮಾಡುತ್ತಾ ಬಂದಿದೆ. ಇದೇ ಮುಸಲ್ಮಾನರಿಗಾಗಿ ಕಾಂಗ್ರೆಸ್ ಸಂವಿಧಾನದಲ್ಲಿ ಹಲವು ಬಾರಿ ಮನಬಂದಂತೆ ತಿದ್ದುಪಡಿ ಮಾಡಿದೆ. ಹಿಂದೂಗಳಿಗೆ ಸತತವಾಗಿ ಮಲತಾಯಿ ಧೋರಣೆ ತೋರಿದೆ.
ಈ ಮಹೋತ್ಸವದಲ್ಲಿನ ‘ಸ್ವರಾಜ್ಯದ ಶೌರ್ಯನಾದ’ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ೧,೫೦೦ ಕ್ಕಿಂತಲೂ ಹೆಚ್ಚು ಐತಿಹಾಸಿಕ ಶಸ್ತ್ರಾಸ್ತ್ರಗಳ ಭವ್ಯ ಸಂಗ್ರಹವು ಪ್ರಥಮ ಬಾರಿಗೆ ದೆಹಲಿಯವರ ಮುಂದೆ ಸಾದರ ಪಡಿಸಲಾಗುತ್ತಿದೆ.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಅಭಯ ವರ್ತಕ ಅವರು ‘ಎಬಿಪಿ ಮಾಝಾ’ ಸುದ್ದಿ ವಾಹಿನಿಯ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಶ್ರೀ. ರಾಜೀವ ಖಾಂಡೇಕರ್ ಮತ್ತು ‘ಎಬಿಪಿ ನ್ಯೂಸ್’ನ ಡಿಜಿಟಲ್ ವಿಭಾಗದ ಮುಖ್ಯಸ್ಥ ತುಷಾರ್ ಬ್ಯಾನರ್ಜಿ ಅವರಿಗೆ ಮಹೋತ್ಸವದ ಆಹ್ವಾನವನ್ನು ನೀಡಿದರು.
ತೀರ್ಪು ಪ್ರಕಟವಾದ ನಂತರ ಮುಂಬಯಿ ಉಚ್ಚ ನ್ಯಾಯಾಲಯದ ಸರ್ಕ್ಯೂಟ್ ಬೆಂಚ್ (ಪರಿಪಥ ಪೀಠ) ಮುಂದೆ ಉಪಸ್ಥಿತರಿದ್ದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಹಾಗೆಯೇ ಇತರರು!