Vijay Surya Mandir : ಪುರಾತನ ದೇವಸ್ಥಾನಕ್ಕೆ ಮಸೀದಿ ಜಾಗ ಎಂದು ಹೇಳಿದ ಪುರಾತತ್ವ ಇಲಾಖೆ
ನಾಗರಪಂಚಮಿಯ ದಿನದಂದು ಪೂಜೆಗೆ ಅನುಮತಿ ಕೋರಿದ್ದು ಜಿಲ್ಲಾಧಿಕಾರಿಗಳು ಪುರಾತತ್ವ ಇಲಾಖೆಯ ಹೇಳಿಕೆಯ ನಂತರ ತಳ್ಳಿ ಹಾಕಿದರು !
ನಾಗರಪಂಚಮಿಯ ದಿನದಂದು ಪೂಜೆಗೆ ಅನುಮತಿ ಕೋರಿದ್ದು ಜಿಲ್ಲಾಧಿಕಾರಿಗಳು ಪುರಾತತ್ವ ಇಲಾಖೆಯ ಹೇಳಿಕೆಯ ನಂತರ ತಳ್ಳಿ ಹಾಕಿದರು !
1947ರ ವಿಭಜನೆಯ ಸಮಯದಿಂದ ಹಿಡಿದು ಈಗಿನ ಕಾಲದವರೆಗೂ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಇದರ ವಿರುದ್ಧ ಕೃತಿ ಮಾಡದ ಕಾರಣ, ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಲೇ ಇರುತ್ತವೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬುದು ಸನಾತನ ಪ್ರಭಾತ್ ಪ್ರತಿನಿಧಿಗಳು ಪ್ರತ್ಯಕ್ಷವಾಗಿ ಅಲ್ಲಿನ ಹಿಂದೂಗಳ ಬಾಯಿಂದ ಕೇಳಿದರು.
‘ಭಾಜಪ ಸರಕಾರ ಸಂವಿಧಾನ ಬದಲಾಯಿಸುತ್ತಿದೆ’ ಎಂದು ಕೂಗುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳು ಈಗ ಎಲ್ಲಿವೆ ? ಈ ಬಗ್ಗೆ ಅವರೇಕೆ ಬಾಯಿ ತೆರೆಯುತ್ತಿಲ್ಲ ?
‘ಬಾಂಗ್ಲಾದೇಶದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿರುವುದರಿಂದ ನಾವು ಬಾಂಗ್ಲಾದೇಶವನ್ನು ಗೌರವಿಸುವುದಿಲ್ಲ’, ಎಂಬ ದಿಟ್ಟ ಪ್ರತ್ತ್ಯುತ್ತರವನ್ನು ಭಾರತ ಎಂದಾದರೂ ನೀಡುವುದೇ ?
ಬೇರೆ ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ನಡೆದಿವೆಯೇ? ಹಿಂದೂಗಳಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಯಿರಿ!
ಪಾಕಿಸ್ತಾನ ಸ್ಥಾಪನೆಯಾದಾಗಿನಿಂದ ಅಲ್ಲಿ ಅರಾಜಕತೆ ನೆಲೆಸಿದೆ. ಈ ಅರಾಜಕತೆಯು ಈಗ ತನ್ನ ಶಿಖರಕ್ಕೆ ತಲುಪಿದ್ದು ಭವಿಷ್ಯದಲ್ಲಿ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದೆ ಎಂಬ ಸತ್ಯವನ್ನು ಮುನೀರ್ ಒಪ್ಪಿಕೊಳ್ಳುವುದಿಲ್ಲ ಎಂಬುದು ವಸ್ತುಸ್ತಿತಿಯಾಗಿದೆ !
ಇದರಿಂದ, ಬಾಂಗ್ಲಾದೇಶದಲ್ಲಿ ಮುಂದೆ ಹಿಂದುಗಳ ಕಥೆ ಏನಾಗಬಹುದು ಎಂಬುದು ಸ್ಪಷ್ಟವಾಗಿದೆ ! ಬೇಲಿನೆ ಎದ್ದು ಹೊಲ ಮೆಯ್ದರೆ ಹೇಗೆ ಎಂಬುದು ಗಮನಕ್ಕೆ ಬರುತ್ತದೆ ! ಈಗ ಭಾರತ ಅಲ್ಲಿಯ ಹಿಂದುಗಳ ರಕ್ಷಣೆ ಮಾಡುವುದಕ್ಕಾಗಿ ಹಸ್ತಕ್ಷೇಪ ಮಾಡುವುದೇ? ಎಂಬ ಪ್ರಶ್ನೆ ಉದ್ಭವಿಸಿದೆ!
ಗುಜರಾತನಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ ನಡೆಯುತ್ತಿರುವುದನ್ನು ಹಿಂದೂಗಳು ನಿರೀಕ್ಷಿಸಿರಲಿಲ್ಲ !
ದೇಶದಲ್ಲಿನ ಕೇವಲ ಓರ್ವ ಮುಸಲ್ಮಾನ ನಾಯಕನಿಗೆ ಹೀಗೆ ಮಾತನಾಡಬೇಕೆಂದು ಅನಿಸುತ್ತದೆ, ಇದರಿಂದ ದೇಶದಲ್ಲಿ ಯಾವ ಮನಸ್ಥಿತಿಯ ಅಲ್ಪಸಂಖ್ಯಾತರು ಇರುತ್ತಾರೆ, ಇದನ್ನು ತಿಳಿಯಿರಿ !