
ಮುಂಬಯಿ – ಬದಲಾಪುರದ ಆರೋಪಿಯು ಪೊಲೀಸರ ಮೇಲೆ ಗುಂಡು ಹಾರಿಸಿದನು, ಅದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದರು. ಆಗ ವಿರೋಧಕರು, ‘ಪೊಲೀಸರು ಆರೋಪಿಗಳ ಮೇಲೆ ಗುಂಡು ಏಕೆ ಹಾರಿಸಿದರು ? ಹಾಗಾದರೆ ಪೊಲೀಸರೆನು ಗುಂಡು ಹೊಡೆಸಿಕೊಳ್ಳಬೇಕಿತ್ತೆ ? ರಾಷ್ಟ್ರವಾದಿ ಕಾಂಗ್ರೆಸ್ಸಿನ (ಅಜಿತ್ ಪವಾರ್ ಗುಂಪಿನ) ಮಾಜಿ ಮಂತ್ರಿ ಬಾಬಾ ಸಿದ್ದಿಕೀ ಇವರ ಹತ್ಯೆಯ ಪ್ರಕರಣದಲ್ಲಿನ ಒಬ್ಬನೇ ಒಬ್ಬ ಆರೋಪಿಯನ್ನು ನಾವು ಬಿಡುವುದಿಲ್ಲ. ಎಲ್ಲರನ್ನು ಗಲ್ಲಿಗೇರಿಸುವೆವು, ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಹೇಳಿದರು.
ಬಾಬಾ ಸಿದ್ದಿಕಿ ಇವರ ಹತ್ಯೆಯ ಪ್ರಕರಣದಲ್ಲಿ ೫ ಹೆಸರುಗಳು ಬೆಳಕಿಗೆ ಬಂದಿವೆ. ಶಿವಕುಮಾರ ಗೌತಮ, ಮಹಮ್ಮದ್ ಝಿಶಾನ್ ಅಖ್ತರ, ಶುಭಂ ಲೋಣಕರ, ಗುರುಮೇರ ಸಿಂಗ್ ಮತ್ತು ಧರ್ಮರಾಜ ಅಶ್ಯಪ ಎಂದು ಗುರುತಿಸಲಾಗಿದೆ. ಈಗ ಶಿವಕುಮಾರ ಗೌತಮ್, ಮಹಮ್ಮದ ಝಿಶಾನ್ ಅಖ್ತರ, ಶುಭಂ ಲೋಣಕರ್ ಇವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಶುಭಂ ಲೋಣಕರ್ ಇವನು ಫೇಸ್ಬುಕ್ ಪೋಸ್ಟ್ ಮೂಲಕ ಬಾಬಾ ಸಿದ್ದಿಕೀ ಇವರ ಹತ್ಯೆಯ ಹೊಣೆ ಸ್ವೀಕರಿಸಿದ್ದಾನೆ.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ