|

ಮುಂಬಯಿ – ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಿಂದ ಮಡಗಾವ ವರೆಗೆ ಹೋಗುವ ‘ವಂದೇ ಭಾರತ ಎಕ್ಸ್ಪ್ರೆಸ್’ ದಿವಾ ರೈಲು ನಿಲ್ದಾಣದಿಂದ ಪನವೇಲಗೆ ಹೋಗದೆ ಕಲ್ಯಾಣದ ಕಡೆಗೆ ಸಾಗಿತು. ತಪ್ಪು ಅರಿವಿಗೆ ಬಂದ ನಂತರ ಅದನ್ನು ಕಲ್ಯಾಣ ರೈಲು ನಿಲ್ದಾಣಕ್ಕೆ ತರಲಾಯಿತು. ಅದರ ನಂತರ ಮುಂದೆ ಕೆಲವು ಸಮಯದಲ್ಲಿ ಅದು ಗೋವಾದ ಕಡೆಗೆ ಹೊರಟಿತು. ದಾರಿ ತಪ್ಪಿರುವುದರಿಂದ ರೈಲು ಮಡಗಾವ ನಿಲ್ದಾಣಕ್ಕೆ ತಲುಪುವುದಕ್ಕಾಗಿ ೯೦ ನಿಮಿಷ ತಡವಾಯಿತು. ಈ ಘಟನೆ ಬೆಳಿಗ್ಗೆ ೬.೧೦ ಗಂಟೆಗೆ ಘಟಿಸಿದೆ. ಇದು ಸಂಪೂರ್ಣ ಸಿಗ್ನಲ್ ವ್ಯವಸ್ಥೆಯಲ್ಲಿನ ತೊಂದರೆಯಿಂದ ಆಗಿದೆ. ಈ ಎಲ್ಲಾ ಘಟನೆಯಿಂದ ಮುಂಬಯಿಯ ಮಧ್ಯ ರೈಲ್ವೆಯ ಲೋಕಲ್ ಸೇವೆ ಅಸ್ತವ್ಯಸ್ತ ಗೊಂಡಿತು. ಅದರ ಪರಿಣಾಮ ಕೆಲಸಕ್ಕೆ ಹೋಗುವ ಪ್ರಯಾಣಿಕರು ಅನುಭವಿಸಬೇಕಾಯಿತು.
ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ದಾಳಿಯ ಸಂಚು ವಿಫಲ
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App