ಪ್ರಯಾಗರಾಜ ಮಹಾಕುಂಭಮೇಳ ೨೦೨೫

ಪ್ರಯಾಗರಾಜ – ಇಲ್ಲಿ ಜನವರಿ ೧೩ ರಿಂದ ನಡೆಯುವ ಮಹಾ ಕುಂಭಮೇಳಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. ಅದಕ್ಕಾಗಿ ಹೋಟೆಲ್, ಧರ್ಮಶಾಲೆ ಅಥವಾ ಟೆಂಟ್ ಇಲ್ಲಿ ವಾಸಿಸುವುದಕ್ಕೆ ಭಕ್ತರು ಆನ್ಲೈನ್ ಬುಕಿಂಗ್ ಮಾಡುತ್ತಿದ್ದಾರೆ. ಆದರೆ ನಕಲಿ ಜಾಲತಾಣಗಳ ಮೂಲಕ ಹೋಟೆಲ್, ಧರ್ಮಶಾಲೆ ಮುಂತಾದವುಗಳ ಹೆಸರಿನಲ್ಲಿ ಬುಕಿಂಗ್ ಮಾಡಿ ಭಕ್ತರನ್ನು ವಂಚಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ಹೋಟೆಲ್, ಧರ್ಮಶಾಲೆ ಮುಂತಾದರ ಆನ್ಲೈನ ಬುಕಿಂಗ್ ಮಾಡುವಾಗ ಜಾಗೃತೆ ವಹಿಸಲು ಪೊಲೀಸರು ಕರೆ ನೀಡಿದ್ದಾರೆ. ಪೊಲೀಸರು ೫೪ ನಕಲಿ ಜಾಲತಾಣಗಳ ವಿರುದ್ಧ ಕ್ರಮಕೈಗೊಂಡು ಅವುಗಳನ್ನು ಮುಚ್ಚಿದ್ದಾರೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !