ಬಳ್ಳಾರಿ ಇಲ್ಲಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿಯು ಹುದ್ದೆ ಸ್ವೀಕರಿಸುವಾಗ ಪಾದ್ರಿಗೆ ಕರೆಸಿ ಧರ್ಮೋಪದೇಶ ಮಾಡಿಸಿಕೊಂಡರು !
ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !
ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !
ಮುಸಲ್ಮಾನ ವಿದ್ಯಾರ್ಥಿಯ ಹಾಗೆ ಎಷ್ಟು ಹಿಂದೂ ವಿದ್ಯಾರ್ಥಿಗಳಲ್ಲಿ ಧರ್ಮಾಭಿಮಾನ ಇದೆ ? ಹಿಂದೂಗಳಲ್ಲಿ ಧರ್ಮಾಭಿಮಾನ ಇಲ್ಲದ್ದರಿಂದ, ಇಂದು ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲೂ ಹಿಂದುಗಳಿಗೆ ಯಾವುದೇ ಗೌರವ ಇಲ್ಲ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು
ಮೂಲತಃ ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಕ್ರೈಸ್ತರಿಂದ ಹೀಗೆ ಮಾಡುವ ಧೈರ್ಯ ಹೇಗೆ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !
ಬಸ್ ನಿಲ್ದಾಣದ ಕಟ್ಟಡ ಮಸೀದಿಯಂತೆ ಕಟ್ಟಿದ್ದರಿಂದ ವಿವಾದ
`ಒಂದು ಸರಕಾರಿ ಶಾಲೆಯಲ್ಲಿ ಈ ರೀತಿಯ ಗೊರಿ ತಂದಿಡುವ ಧೈರ್ಯವು ಭಾಜಪ ಸರಕಾರದ ಕಾಲದಲ್ಲಿ ಹೇಗೆ ನಡೆಯುತ್ತಿದೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹೇಗೆ ಏನು ಮಾತನಾಡುವುದಿಲ್ಲ ?’, ಎಂಬ ಪ್ರಶ್ನೆ ಹಿಂದೂಗಳಲ್ಲಿ ಉದ್ಭವಿಸುತ್ತೇವೆ !
`ದೇಶದಲ್ಲಿನ ಮುಸಲ್ಮಾನರು ಅಸರಕ್ಷಿತವಾಗಿರುವರು’, ಎಂದು ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಅವರು ಜಿಹಾದಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಾರೆ, ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರ ಹತ್ಯೆ ಮಾಡುತ್ತಾರೆ, ಹಿಂದೂಗಳ ಶಿರಚ್ಚೆದ ಮಾಡುತ್ತಾರೆ, ಇದರ ಬಗ್ಗೆ ಅವರು ಯಾವಾಗ ಮಾತನಾಡುವರು ?
ರಾಷ್ಟ್ರಧ್ವಜ ಸುಟ್ಟ ಮುನೀರ್ ಹಾಗೂ ಯಾಸಿನ್ ಇವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಹುಡುಕಾಟ ನಡೆಯುತ್ತಿದೆ. ಈ ಮೂವರೂ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ಗೆ ಸಂಬಂಧಿಸಿರುವುದು ಕೂಡ ಬೆಳಕಿಗೆ ಬಂದಿದೆ.
ಇಲ್ಲಿಯ ಹೆಚ್ಚುವರಿ ನಗರ ದಿವಾಣಿ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ಇವರ ಅರ್ಜಿಯ ಕುರಿತು ವಿಚಾರಣೆ ನಡೆಸುವಾಗ ಟಿಪ್ಪು ಸುಲ್ತಾನ್ ಕುರಿತು ಬರೆದಿರುವ ಪುಸ್ತಕವನ್ನು ಯಾವುದೇ ಮಾಧ್ಯಮದಿಂದ ನಡೆಯುವ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲಾಗಿದೆ.
ಇಲ್ಲಿಯ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿಸಲಾಗಿರುವ ಜಿಹಾದಿ ಉಗ್ರ ಶಾರಿಕ್ ಈ ಮೊದಲು ಕೂಡ ಜಿಹಾದಿ ಚಟುವಟಿಕೆಗಳಲ್ಲಿ ಸಹಭಾಗಿ ಆಗಿದ್ದನು, ಎಂಬ ಮಾಹಿತಿ ಬಹಿರಂಗವಾಗಿದೆ. ಆಗಸ್ಟ್ ೧೫, ೨೦೨೦ ರಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಛಾಯಾಚಿತ್ರ ಇರುವ ಫ್ಲೆಕ್ಸ್ ಫಲಕ ಹಾಕುವುದರ ಬಗ್ಗೆ ನಡೆದಿರುವ ವಿವಾದದ ಸಮಯದಲ್ಲಿ ಅವನು ಇಬ್ಬರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದನು.
ಹಿಂದೂ ಮಹಿಳೆಯರಿಗೆ ಧರ್ಮಶಿಕ್ಷಣವನ್ನು ನೀಡುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಇಂತಹ ಪ್ರಕರಣಗಳಿಂದ ಅರಿವಾಗುತ್ತದೆ !