ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯನ ಹಿಂದೂದ್ವೇಷ !

ಕಲಬುರ್ಗಿ (ಕರ್ನಾಟಕ) – ಹಿಂದುತ್ವವು ಸಂವಿಧಾನ ವಿರೋಧಿಯಾಗಿದೆ. ಹಿಂದುತ್ವ ಮತ್ತು ಹಿಂದೂ ಧರ್ಮ ಇವೆರಡು ವಿಭಿನ್ನ ಸಂಗತಿಗಳಾಗಿವೆ. ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ನಾನೂ ಒಬ್ಬ ಹಿಂದೂ ಆಗಿದ್ದೇನೆ, ಆದರೆ ನಾನು ಹಿಂದುತ್ವ ಮತ್ತು ಮನುವಾದವನ್ನು ವಿರೋಧಿಸುತ್ತೇನೆ, ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಹೇಳಿದರು. ಯಾವುದೇ ಧರ್ಮದಲ್ಲಿ ಹತ್ಯೆ ಮತ್ತು ಹಿಂಸೆಯ ಸಮರ್ಥನೆಯಾಗುವುದಿಲ್ಲ. ಆದರೆ ಹಿಂದುತ್ವದಲ್ಲಿ ಹತ್ಯೆ, ಹಿಂಸೆ ಮತ್ತು ಬೇಧಭಾವವನ್ನು ಬೆಂಬಲಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
(ಸೌಜನ್ಯ : Asianet Suvarna News)
ಸಿದ್ದರಾಮಯ್ಯ ಮಾತು ಮುಂದುವರಿಸಿ ಹಿಂದುತ್ವ ಮತ್ತು ಅದಕ್ಕೆ ಸಂಬಂಧಿಸಿ ಮಾಡಲಾಗುವ ರಾಜಕಾರಣಕ್ಕೆ ನನ್ನ ವಿರೋಧವಿದೆ. ಭಾರತೀಯ ಸಂವಿಧಾನದ ಪ್ರಕಾರ ಎಲ್ಲಾ ಧರ್ಮಗಳು ಶ್ರದ್ಧೆಯು ಸಮಾನವಾಗಿದೆ, ಎಂದು ಹೇಳಿದರು.
ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ: ಸಿದ್ದರಾಮಯ್ಯ#KarnatakaElection2023 #Hindutva #Manuvada #Constitution @siddaramaiah @BJP4Karnataka https://t.co/IKXDxdIVop
— Asianet Suvarna News (@AsianetNewsSN) February 6, 2023
ಸಂಪಾದಕೀಯ ನಿಲುವುಇಸ್ಲಾಮಿನಲ್ಲಿ ಏನಿದೆ ? ಭಯೋತ್ಪಾದಕರ ಧರ್ಮ ಯಾವುದು ? ಪೋರ್ಚುಗಿಸರು ಯಾವ ರೀತಿಯಲ್ಲಿ ಗೋವಾದ ಹಿಂದುಗಳನ್ನು ಮತಾಂತರಿಸಿದರು ? ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡುವಂತೆ ಮಾಡಿದವರು ಯಾರು ? ಮುಂತಾದ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಬಹುದೇ ? ಹಿಂದುತ್ವದಲ್ಲಿ ಹತ್ಯೆ ,ಹಿಂಸೆ ಮತ್ತು ಬೇದಭಾವ ಇದ್ದಿದ್ದರೆ, ಇಂದು ಬಹುಸಂಖ್ಯಾತ ಹಿಂದೂಗಳು ೯ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗುತ್ತಿರಲಿಲ್ಲ ! ಕಾಶ್ಮೀರದಿಂದ ಅವರು ಪಲಾಯನ ಮಾಡಬೇಕಾಗಿರಲಿಲ್ಲ ಮತ್ತು ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುವ ಮೊದಲು ವಿಚಾರ ಮಾಡಬೇಕಾಗುತ್ತಿತ್ತು ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ