ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಇವರ ಭವಿಷ್ಯವಾಣಿ !ಕರ್ನಾಟಕದಲ್ಲಿನ ರಾಜಕೀಯ ಪಕ್ಷಗಳು ಚಲ್ಲಾಪಿಲ್ಲಿ ಆಗುವ ಮುನ್ಸೂಚನೆ ! |

ಬಾಗಲಕೋಟ (ಕರ್ನಾಟಕ) – ಬರುವ ಯುಗಾದಿಯ ನಂತರ ಪ್ರಕೃತಿ ವಿಕೋಪ ಆಗಲಿದೆ, ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಭವಿಷ್ಯವಾಣಿ ನೀಡಿದ್ದಾರೆ. ಜಮಖಂಡಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ, ಮಾಡಬಾರದು ಮಾಡಿದರೆ ಆಗಬಾರದು ಆಗುತ್ತದೆ. ಯಾರದೇ ತಪ್ಪು ಇರಲಿ ಸರಿ ಇರಲಿ ನಾವು ಏನು ಮಾಡುತ್ತೇವೆ ಹಾಗೆ ನಡೆಯುತ್ತದೆ. ನಾವು ಏನು ಬಿತ್ತುತ್ತೇವೆ ಅದೇ ಬೆಳೆಯುತ್ತದೆ. ಮುಂದಿನ ಸಲ ಕೂಡ ರಾಜ್ಯದಲ್ಲಿ ಅಸ್ಥಿರತೆ ಇರುವುದು. ಎಲ್ಲಾ ಪಕ್ಷಗಳು ಚಲ್ಲಾಪಿಲ್ಲಿಯಾಗುವ ಲಕ್ಷಣಗಳಿದೆ. ಚುನಾವಣೆಯ ನಂತರ ಪಕ್ಷಾಂತರವಾಗುವುದು. ರಾಜಕೀಯ ಪಕ್ಷ ಒಡೆಯುವುದು. ಆದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುವುದು. ಎಷ್ಟು ಸುಖ ಇದೆ ಅಷ್ಟೇ ದುಃಖ ಇರಲಿದೆ. ಒಲೆ ಹೊತ್ತಿ ಉರಿಯುತ್ತಿದ್ದರೆ ಅದನ್ನು ಆರಿಸಬಹುದು, ಆದರೆ ಭೂಮಿ ಹೊತ್ತಿ ಉರಿದರೆ ಅದನ್ನು ಆರಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.
(ಸೌಜನ್ಯ: Asianet Suvarna News)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ