ಯುವ ಪೀಳಿಗೆಯ ಅವಾಸ್ತವಿಕ ಅಪೇಕ್ಷೆಗಳಿಂದ ಅಸ್ಥಿರಗೊಂಡಿರುವ ವಿವಾಹ ವ್ಯವಸ್ಥೆ !
ಅನೇಕ ಹುಡುಗಿಯರು ತಮ್ಮ ಪಾಲಕರ ಕಾಳಜಿ ವಹಿಸಲು ಸಿದ್ಧರಿರುತ್ತಾರೆ; ಆದರೆ ಬಹುತೇಕ ಬಾರಿ ಅವರಿಗೆ ತಮ್ಮ ಜೀವನವನ್ನು ಸ್ವತಂತ್ರವಾಗಿ ನಡೆಸಲು ಇಚ್ಛೆ ಇರುವುದು’, ಕಂಡುಬರುತ್ತದೆ.
ಅನೇಕ ಹುಡುಗಿಯರು ತಮ್ಮ ಪಾಲಕರ ಕಾಳಜಿ ವಹಿಸಲು ಸಿದ್ಧರಿರುತ್ತಾರೆ; ಆದರೆ ಬಹುತೇಕ ಬಾರಿ ಅವರಿಗೆ ತಮ್ಮ ಜೀವನವನ್ನು ಸ್ವತಂತ್ರವಾಗಿ ನಡೆಸಲು ಇಚ್ಛೆ ಇರುವುದು’, ಕಂಡುಬರುತ್ತದೆ.
‘ಜೀವುತ್ತಮ ವಿದ್ಯಾಪೀಠ’ದಂತಹ ಸಂಸ್ಥೆಯು ಕೇವಲ ಶಿಕ್ಷಣವನ್ನು ನೀಡುವ ಕೇಂದ್ರವಾಗಿ ಮಾತ್ರವಲ್ಲದೆ, ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನ ಮೌಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಸೂರ್ಯನಮಸ್ಕಾರ ಹಾಕುವುದರಿಂದ ದೈಹಿಕ ಕಾರ್ಯಗಳಿಗೆ ಸಂಬಂಧಿಸಿದ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ, ಹಾಗೆಯೇ ಉನ್ನತ ಕಾರ್ಯಗಳಿಗೆ ಸಂಬಂಧಿಸಿದ ಸಹಸ್ರಾರ, ಆಜ್ಞಾ ಮತ್ತು ಅನಾಹತ ಚಕ್ರಗಳ ಆಕಾರವು ಹೆಚ್ಚಾಯಿತು.
ಎಲ್ಲಾ ಧರ್ಮಗಳ ನಡುವಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಸಾಧ್ಯ ಮತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಅತ್ಯಾವಶ್ಯಕ
ಪ್ರಾಚೀನ ಕಥನ ಪರಂಪರೆಯ ಆಧುನಿಕ ರೂಪವಾದ ಚಲನಚಿತ್ರವು ದೃಶ್ಯ, ಸಂಗೀತ ಮತ್ತು ಕಥೆಗಳ ಮೂಲಕ ಭಾರತೀಯರ ಸಾಂಸ್ಕೃತಿಕ ಗುರುತನ್ನು ತಲೆಮಾರುಗಳವರೆಗೆ ಜೀವಂತವಾಗಿರಿಸುತ್ತದೆ.
ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಿ, ನೈತಿಕ ವಿಕಾಸವನ್ನು ಸಾಧಿಸುವ ಮತ್ತು ಜೀವನಮೌಲ್ಯಗಳ ಜ್ಞಾನವನ್ನು ನೀಡುವ ಜೀವನಾಭಿಮುಖ ಶಿಕ್ಷಣ ಸಿಗುವುದು. ಸ್ವೇಚ್ಛಾಚಾರ ಮತ್ತು ಸ್ವಚ್ಛಂದತೆ ಕಡಿಮೆಯಾಗಿ ವಿವೇಕ ಹಾಗೂ ಜಾಗರೂಕತೆ ಹೆಚ್ಚಾಗುವುದು.
ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಧ್ಯೇಯವನ್ನು ನಿರ್ಧರಿಸಬೇಕು. ಆ ಧ್ಯೇಯವನ್ನು ಸಾಧಿಸುವುದರಲ್ಲಿ ಅವರಿಗೆ ಆನಂದ ಸಿಗುತ್ತದೆ. ‘ಮನುಷ್ಯನಿಗೆ ಈಶ್ವರಪ್ರಾಪ್ತಿಗಾಗಿ ಜನ್ಮ ಸಿಕ್ಕಿದೆ’, ಎಂಬ ಧರ್ಮಶಿಕ್ಷಣವನ್ನು ಹಿಂದೂಗಳಿಗೆ ಕಲಿಸಲಾಗುತ್ತಿಲ್ಲ. ಆದ್ದರಿಂದ ಹಣ ಸಿಕ್ಕಿದರೂ ಅವರ ಪರಿಸ್ಥಿತಿ ಹೀಗಾಗುತ್ತದೆ.
ಈಗ ಹಿಂದುತ್ವದ ವಿಷಯವನ್ನು ಜನಮಾನಸದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿಸಬೇಕು. ಜನರು ಹಿಂದುತ್ವದ ಕಡೆಗೆ ತಿರುಗುತ್ತಿದ್ದಾರೆ. ಹಾಗಾಗಿ ಅವರನ್ನು ಧರ್ಮದ ಮಾರ್ಗಕ್ಕೆ ತರುವುದು ಸುಲಭವಾಗಿದೆ.