ಗ್ರಹದೋಷಗಳಿಂದ ಮನುಷ್ಯನ ಜೀವನದ ಮೇಲಾಗುವ ದುಷ್ಪರಿಣಾಮಗಳು ಸುಸಹ್ಯವಾಗಲು ‘ಸಾಧನೆಯನ್ನು ಮಾಡುವುದೇ ಸರ್ವೋತ್ತಮ ಉಪಾಯ !
ಗ್ರಹದೋಷಗಳೆಂದರೆ ಜಾತಕದಲ್ಲಿನ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿನ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ,
ಗ್ರಹದೋಷಗಳೆಂದರೆ ಜಾತಕದಲ್ಲಿನ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿನ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ,
ವ್ಯಕ್ತಿಯ ಜಾತಕದಲ್ಲಿನ ೧, ೪, ೭, ೮ ಮತ್ತು ೧೨ ಈ ಸ್ಥಾನಗಳಲ್ಲಿ ಮಂಗಳ ಗ್ರಹ ಇದ್ದರೆ ಜಾತಕದಲ್ಲಿ ‘ಮಂಗಳದೋಷ’ ಇರುತ್ತದೆ. ವೈವಾಹಿಕ ಜೀವನಕ್ಕಾಗಿ ಇಂತಹ ಮಂಗಳವನ್ನು ತೊಂದರೆ ದಾಯಕ ಮಂಗಳ ಎಂದು ನಂಬಲಾಗುತ್ತದೆ.
‘ಭಾರತೀಯ ಕಾಲಗಣನೆಯಲ್ಲಿ ಯುಗ ಪದ್ಧತಿಯ ವಿಚಾರವನ್ನು ಮಾಡಲಾಗುತ್ತದೆ. ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ೪ ಯುಗಗಳಿವೆ. ಕಲಿಯುಗದಲ್ಲಿ ೪ ಲಕ್ಷ ೩೨ ಸಾವಿರ ವರ್ಷಗಳಿವೆ.
ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ. ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಅದಕ್ಕೆ ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ.
ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ
‘ಹಿಂದೂ ಧರ್ಮದಲ್ಲಿ ಜೀವನದಲ್ಲಿ ಬರುವ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿ ವ್ಯಾವಹಾರಿಕ ಪ್ರಯತ್ನಗಳಿಗೆ ಉಪಾಸನೆಯ ಜೊತೆಯನ್ನು ನೀಡಲು ಹೇಳಲಾಗಿದೆ. ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ, ದುಃಖ ಇತ್ಯಾದಿಗಳ ನಾಶಕ್ಕಾಗಿ ಅನೇಕ ಯಜ್ಞ, ಮಂತ್ರ, ಯಂತ್ರ, ಸ್ತೋತ್ರ ಇತ್ಯಾದಿ ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ.
ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ ಈ ೧೦ ಹೆಸರುಗಳಿಂದ ಪಿಪ್ಪಲಾದ ಋಷಿಗಳು ಶನಿದೇವರನ್ನು ಸ್ತುತಿಸಿದರು. ಈ ೧೦ ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ, ಅವರಿಗೆ ಎಂದಿಗೂ ಶನಿಗ್ರಹದ ಬಾಧೆ ಆಗಲಿಕ್ಕಿಲ್ಲ.