ಕೇಂದ್ರ ಸಚಿವ ಗಿರಿರಾಜ ಸಿಂಹ ಇವರ ದಾವೆ !

ನವ ದೆಹಲಿ – ಭಾರತದಲ್ಲಿ ನುಸುಳಿದ ನಂತರ ಬಾಂಗ್ಲಾದೇಶಿ ಮುಸಲ್ಮಾನರು ಮತ್ತು ರೋಹಿಂಗ್ಯಾ ಮುಸಲ್ಮಾನರು ಮೊಟ್ಟಮೊದಲು ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದರಲ್ಲಿ ವಿತರಕರೆಂದು (ಡಿಲೆವರಿ ಬಾಯ್) ಕೆಲಸ ಆರಂಭಿಸುತ್ತಾರೆ. ಕೆಲಸ ಉದ್ಯೋಗಕ್ಕೆ ಸಂಬಂಧಿತ ಎಲ್ಲಾ ಕಂಪನಿಗಳಿಂದ ಇದರ ಕಡೆಗೆ ಸೂಕ್ಷ್ಮ ಗಮನಹರಿಸುವುದು ಮತ್ತು ಯಾವುದೇ ಮಾಹಿತಿ ದೊರೆತಾಗ ಪೊಲೀಸರಿಗೆ ತಿಳಿಸುವುದು ಅಗತ್ಯವಿದೆ, ಎಂದು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಕರೆ ನೀಡಿದ್ದಾರೆ. ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ ಕರೆ ನೀಡಿದ್ದಾರೆ.
ಸಂಪಾದಕೀಯ ನಿಲುವುಕೇಂದ್ರ ಸಚಿವರಿಗೆ ಯಾವ ಮಾಹಿತಿ ದೊರೆಯುತ್ತದೆ ಅದು ಎಲ್ಲಾ ವ್ಯವಸ್ಥೆ ಕೈಯಲ್ಲಿರುವ ಪೊಲೀಸರಿಗೆ, ಗುಪ್ತಚರರಿಗೆ ಏಕೆ ದೊರೆಯುವುದಿಲ್ಲ ? ಇಂತಹವರನ್ನು ಹುಡುಕಿ ಅವರ ಮೇಲೆ ಈಗ ಕ್ರಮ ಕೈಗೊಳ್ಳುವರೇ ? |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ