ಹೇಳಿದಷ್ಟೇ ಮಾಡುವ ಆಡಳಿತ !
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
ಇಲ್ಲಿನ ಅರಣ್ಯ ಇಲಾಖೆಯ ಪರಿಸರದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ 26 ಗೋರಿಗಳನ್ನು ಉತ್ತರಾಖಂಡನ ಧಾಮಿ ಸರಕಾರ ಬುಲ್ಡೋಜರ್ ಮೂಲಕ ತೆರವುಗೊಳಿಸಿತು. ಉತ್ತರಾಖಂಡನಲ್ಲಿ ಲ್ಯಾಂಡ ಜಿಹಾದ್ ಅಡಿಯಲ್ಲಿ ಅರಣ್ಯದ 11 ಸಾವಿರ 400 ಕ್ಕಿಂತಲೂ ಹೆಚ್ಚು ಅನಧಿಕೃತ ಗೋರಿ ಮತ್ತು ಇತರೆ ಅತಿಕ್ರಮಣ ಮಾಡಲಾಗಿತ್ತು.
ಇಷ್ಟೊಂದು ದೊಡ್ಡ ಭೂಮಿಯ ಅತಿಕ್ರಮಣವಾಗುವವರೆಗೆ ಅರಣ್ಯ ಇಲಾಖೆ ಮತ್ತು ಸರಕಾರ ನಿದ್ರಿಸುತ್ತಿತ್ತೆ ? ಜಗತ್ತಿನಾದ್ಯಂತ ಸರಕಾರಿ ಭೂಮಿ ಇಷ್ಟೊಂದು ಅತಿಕ್ರಮಣ ಆಗಿರುವುದು ಎಲ್ಲೂ ಇರಲಿಕ್ಕಿಲ್ಲ, ಇದು ಸರಕಾರಕ್ಕೆ ನಾಚಿಕೆಗೇಡು !
ಹಿಂದೂ ಜನಜಾಗೃತಿ ಸಮಿತಿಯಿಂದ ಎರಡು ದಿನಗಳ ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನದ ಪ್ರಾರಂಭ !
ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿತ ಹಿಂದೂ ರಾಷ್ಟ್ರ ಅಧಿವೇಶನ ದೀಪ ಪ್ರಜ್ವಲನೆ ಮೂಲಕ ಪ್ರಾರಂಭ!
ಹಲ್ದ್ವಾನಿ (ಉತ್ತರಾಖಂಡ) ಇಲ್ಲಿಯ ಸರಕಾರಿ ಜಾಗದಲ್ಲಿರುವ ೪ ಸಾವಿರ ಮನೆಗಳನ್ನು ನೆಲೆಸಮ ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ತಡೆ
ಯಾವುದಾದರೊಂದು ಸ್ಥಳವನ್ನು ಮುಸಲ್ಮಾನ ಧರ್ಮದ ಕೆಲಸಕ್ಕಾಗಿ ತುಂಬಾ ಸಮಯದ ವರೆಗೆ ಉಪಯೋಗಿಸುತ್ತಿದ್ದರೆ, ಅದನ್ನು ವಕ್ಫ್ನ ಆಸ್ತಿಯೆಂದು ಘೋಷಿಸಲಾಗುತ್ತದೆ. ಒಮ್ಮೆ ಆ ಜಾಗವು ವಕ್ಫ್ನ ಜಾಗವೆಂದು ನಾಮಕರಣವಾದರೆ, ಆ ಜಾಗ ವಕ್ಫ್ ಬೋರ್ಡ್ನ ಅಧಿಕಾರದಲ್ಲಿ ಬರುತ್ತದೆ.
ಅಲಿಗಡನಲ್ಲಿ ಕಾನೂನ ಬಾಹಿರ ಕಟ್ಟಲಾದ ಮಸೀದಿ ಮತ್ತು ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳನ್ನು ತೆರವು ಗೊಳಿಸುವಂತೆ ನ್ಯಾಯಾಲಯ ನೀಡಿದ ಆದೇಶದ ನಂತರ ಅಧಿಕಾರಿಗಳ ತಂಡದ ಕಾರ್ಯಾಚರಣೆಗೆ ವಿರೋಧವಾಗಿದೆ.
‘ಯಾರಿಗೆ ದೇಶದ ಮೊದಲು ಧರ್ಮವಿದೆ ಹಾಗೂ ಧರ್ಮಕ್ಕಾಗಿ ಪ್ರಾಣವನ್ನೂ ನೀಡಲು ಸಿದ್ಧರಾಗಿರುವವರು ಇಂತಹ ಹುದ್ದೆಗೆ ತಲುಪಿದಾಗ ಧರ್ಮಕ್ಕಾಗಿಯೇ ಪ್ರಾಧಾನ್ಯತೆಯಿಂದ ಕೃತಿ ಮಾಡುವರು’, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದ್ದರಿಂದ ಜಾಗರೂಕರಾಗಿರುವ ಅವಶ್ಯಕತೆಯಿದೆ.
ಲವ್ ಜಿಹಾದ್ಅನ್ನು ರಾಷ್ಟ್ರೀಯ ಸಮಸ್ಯೆ ಎಂದು ಘೋಷಿಸಿ ಅದನ್ನು ತಡೆಯುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ, ಇದೇ ಇದರಿಂದ ತಿಳಿದು ಬರುತ್ತದೆ ! ಇದನ್ನು ತಡೆಯುವುದಕ್ಕಾಗಿ ಸರಕಾರ ಏನು ಕ್ರಮ ಕೈಗೊಳ್ಳುವುದು ?