Rudrapur Muslims Encroachment : ರುದ್ರಪುರ (ಉತ್ತರಾಖಂಡ) ದಲ್ಲಿ ಮುಸ್ಲಿಂ ವ್ಯಕ್ತಿಯಿಂದ ಸರಕಾರಿ ಭೂಮಿಯ ಮೇಲೆ ಮನೆ ನಿರ್ಮಾಣ!
ದೇಶದಾದ್ಯಂತ ಬಹುತೇಕ ಸರಕಾರಿ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ ಮತ್ತು ಹೆಚ್ಚಿನ ಸಮಯ ಆಡಳಿತವು ನಿದ್ರಾವಸ್ಥೆಯಲ್ಲಿರುತ್ತದೆ!
ದೇಶದಾದ್ಯಂತ ಬಹುತೇಕ ಸರಕಾರಿ ಭೂಮಿಯನ್ನು ಅತಿಕ್ರಮಿಸಲಾಗುತ್ತಿದೆ ಮತ್ತು ಹೆಚ್ಚಿನ ಸಮಯ ಆಡಳಿತವು ನಿದ್ರಾವಸ್ಥೆಯಲ್ಲಿರುತ್ತದೆ!
ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್ಗಢ ಕಾರ್ಯನಿರ್ವಹಿಸಲಿದೆ.
ಸನಾತನ ಧರ್ಮವು ಕೇವಲ ಒಂದು ಪಂಥವಲ್ಲ, ಅದು ಇಡೀ ವಿಶ್ವದ ಕಲ್ಯಾಣವನ್ನು ಬಯಸುವ ಜೀವನ ಪದ್ಧತಿಯಾಗಿದೆ. ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರದ ಮೇಲೆ ಹಾರುತ್ತಿರುವ ಧರ್ಮಧ್ವಜವು 500 ವರ್ಷಗಳ ಸಂಘರ್ಷದ ವಿಜಯದ ಸಂಕೇತವಾಗಿದೆ; ಈಗ ಅದೇ ಕೇಸರಿ ಧ್ವಜವನ್ನು ಪ್ರತಿಯೊಬ್ಬ ಹಿಂದೂಗಳ ಮನಮನದಲ್ಲಿ ಹಾರಿಸಬೇಕಿದೆ.
ಮುಂದಿನ 8 ದಿನಗಳ ಒಳಗೆ ಅತಿಕ್ರಮಣ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದೆ.
೮೦ ವರ್ಷಗಳ ಹಿಂದೆ ಮುಸಲ್ಮಾನರು ಭಾರತದ ವಿಭಜನೆ ಮಾಡಿ ಪ್ರತ್ಯೇಕ ಪಾಕಿಸ್ತಾನವನ್ನು ಪಡೆದರು. ಹಿಂದೂಗಳ ಭಾರತವನ್ನು ಛಿದ್ರ-ಛಿದ್ರ ಮಾಡಿದರು. ಇಂದು ಭಾರತದಲ್ಲಿಯೂ ಅನೇಕ ಪಾಕಿಸ್ತಾನಗಳು ನಿರ್ಮಾಣವಾಗಿವೆ. ಹಿಂದೂ ಸಮಾಜವು ಜಾಗೃತವಾಗದ ಹೊರತು ಇದನ್ನು ತಡೆಯುವುದು ಅಸಾಧ್ಯ, ಎಂಬುದನ್ನು ನೆನಪಿಡಿ
ಪೊಲೀಸರು ಮೊದಲೇ ಕ್ರಮ ಕೈಗೊಂಡಿದ್ದರೆ ಇಂದು ಈ ಹಲ್ಲೆ ನಡೆಯುತ್ತಿರಲಿಲ್ಲ. ಭ್ರಷ್ಟ ಪೊಲೀಸರು ಹಿಂದೂಗಳ ಬಗ್ಗೆ ಗಂಭೀರವಾಗಿಲ್ಲ ಮತ್ತು ಮುಸಲ್ಮಾನರ ಪರವಾಗಿ ಇದ್ದಾರೆ, ಎಂಬುದು ಇದರಿಂದ ಸಾಬೀತಾಗುತ್ತದೆ ! ಆಪತ್ಕಾಲದಲ್ಲಿ ಇಂತಹ ಪೊಲೀಸರು ಹಿಂದುಗಳ ರಕ್ಷಣೆ ಎಂದಾದರು ಮಾಡುವರೆ ? – ಸಂಪಾದಕರು
ಮಜಾರ್ ಉಸ್ತುವಾರಿ ನೋಡಿಕೊಳ್ಳುವ ಮುಜಾವಿರ್ ಮಹಮ್ಮದ್ ಶಕೀಲ್ ಅವರು ಮಾತನಾಡಿ, ಇದು ಶೇಖ್ ಫರೀದುಲ್ ಹಕ್ ಶಾ ಅವರ ಮಜಾರ್ ಆಗಿದೆ. ನಾವು ಅನೇಕ ವರ್ಷಗಳಿಂದ ಈ ಮಜಾರ್ ಸೇವೆ ಮಾಡುತ್ತಿದ್ದೇವೆ.
ವಕ್ಫ್ ಮಂಡಳಿಯ ಮೂಲಕ ನಡೆಯುತ್ತಿರುವ ಈ ‘ಲ್ಯಾಂಡ್ ಜಿಹಾದ್’ನಿಂದ ಸರಕಾರ ಮತ್ತು ಸೇನೆಗೂ ಸಮಸ್ಯೆ ಆಗುತ್ತಿದ್ದು, ಈಗ ಸರಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕವಾಗಿದೆ!
ಮುಕುಂದನಗರದಲ್ಲಿರುವ ಅನಧಿಕೃತ ‘ಹಜರತ್ ದಂ ದಂ ಶಾಹ್ ಆಲಿ ಬಾಬಾ ದರ್ಗಾ’ ಹೆಸರಿನಲ್ಲಿ ಫುಟ್ಪಾತ್ ಮೇಲೆ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹಿಂದುತ್ವನಿಷ್ಠ ಸಂಘಟನೆಗಳು ನಿರಂತರವಾಗಿ ಒತ್ತಾಯಿಸುತ್ತಿವೆ.
ಹೀಗಾದಾಗ ಅಸ್ಸಾಂ ಇಸ್ಲಾಮಿಕ್ ರಾಜ್ಯವಾದಂತೆ ಆಗುತ್ತದೆ ಮತ್ತು ಆಗ ಅಲ್ಲಿನ ಮತಾಂಧ ಮುಸ್ಲಿಮರು ಅಸ್ಸಾಂಗೆ ಪ್ರತ್ಯೇಕ ದೇಶದ ಅಥವಾ ಬಾಂಗ್ಲಾದೇಶಕ್ಕೆ ಸೇರುವಂತೆ ಬೇಡಿಕೆ ಇಡುತ್ತಾರೆ! ಈ ಬೇಡಿಕೆಗಾಗಿ ಅಲ್ಲಿ ಹಿಂದೂಗಳ ವಂಶಹತ್ಯೆ ನಡೆಸಲಾಗುವುದು