ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆ ಪೂರ್ಣ
ಭಾರತವು ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು.
ಭಾರತವು ಡ್ರೋನ್ನಿಂದ ಉಡಾಯಿಸಬಹುದಾದ ಕ್ಷಿಪಣಿಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಆಂಧ್ರಪ್ರದೇಶದ ಕರ್ನೂಲ್ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು.
ಭಾರತವು ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದೆ; ಆದರೆ ಪ್ರತಿಯೊಂದು ವಿಷಯಕ್ಕೂ ಒಂದು ಸರಿಯಾದ ಸಮಯವಿರುತ್ತದೆ. ಬಹುಶಃ ನಾಳೆ ಅಂತಹ ಸಮಯ ಬರಬಹುದು, ಆಗ ಭಾರತವು ಇದರಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಮತ್ತು ಯಶಸ್ವಿಯೂ ಆಗುತ್ತದೆ.
ಒಂದು ವೇಳೆ ಪಾಕಿಸ್ತಾನವು ಬಂಗಾಳದ ಮೇಲೆ ವಕ್ರದೃಷ್ಟಿ ಹಾಕಿದರೆ, ಪಾಕ್ ಎಷ್ಟು ಭಾಗಗಳಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಪಾಕಿಸ್ತಾನವು ಸಂಯಮದಿಂದ ಇರಬೇಕು ಮತ್ತು ಇತಿಹಾಸದಿಂದ ಪಾಠ ಕಲಿಯಬೇಕು
‘ಆಪರೇಷನ್ ಸಿಂದೂರ್’ ನ ಮೊದಲು ಪಾಕಿಸ್ತಾನದ ಎಲ್ಲಾ ಸಚಿವರು ಇಂತಹದ್ದೇ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದರು; ಆದರೆ ಭಾರತದ ಕ್ರಮದ ನಂತರ ಅವರೆಲ್ಲರೂ ಬಿಲದಲ್ಲಿ ಅಡಗಿದ್ದರು ಎಂಬ ಇತಿಹಾಸ ಇನ್ನೂ ಹಸಿರಾಗಿದೆ. ಆದರೆ ಹೊಡೆತ ತಿಂದರೂ ಬದಲಾಗದವರು ಪಾಕಿಸ್ತಾನದ ನಾಯಕರು ಹೇಗೆ?
ಮುಂಬಯಿಯ ಮಾಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಈ ‘ತಾರಾಗಿರಿ’ಯನ್ನು ನಿರ್ಮಿಸಿದ್ದು, ಇದರ ಉದ್ದ ೧೪೯ ಮೀಟರ್ ಮತ್ತು ಅಗಲ ೧೭.೮ ಮೀಟರ್ ಆಗಿದೆ. ಇದರ ಒಟ್ಟು ತೂಕ ೬,೬೭೦ ಟನ್ ಆಗಿದ್ದು, ವೇಗವು ೩೨ ನಾಟ್ (ಸಮುದ್ರ ಮೈಲಿ) ಗಂಟೆಗೆ ೫೨ ರಿಂದ ೫೯ ಕಿ.ಮೀ. ಆಗಿದೆ.
45 ವರ್ಷದ ನಿತಿನ್ ನವೀನ್ ಅವರು ಜನವರಿ 20 ರಂದು ಅಧಿಕೃತವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾಹ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ವಕ್ಫ್ ಮಂಡಳಿಯ ಮೂಲಕ ನಡೆಯುತ್ತಿರುವ ಈ ‘ಲ್ಯಾಂಡ್ ಜಿಹಾದ್’ನಿಂದ ಸರಕಾರ ಮತ್ತು ಸೇನೆಗೂ ಸಮಸ್ಯೆ ಆಗುತ್ತಿದ್ದು, ಈಗ ಸರಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯಕವಾಗಿದೆ!
ಪಾಕಿಸ್ತಾನದ ಸಿಂಧ್ ಸಚಿವ ಸೈಯದ್ ಸರ್ದಾರ್ ಅಲಿ ಶಾ ಅವರು, ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆವಾಗಿ “ಗುಜರಾತ್, ಹರಿಯಾಣ, ರಾಜಸ್ಥಾನ ನಮ್ಮವು” ಎಂದು ವಿಧಾನಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಯಾವುದೇ ಭಯೋತ್ಪಾದಕ ದಾಳಿಯನ್ನು ಭಾರತದ ವಿರುದ್ಧದ ಯುದ್ಧವೆಂದು ಪರಿಗಣಿಸಲಾಗುವುದು’, ಎಂದು ಭಾರತವು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಅಧಿಕೃತವಾಗಿ ಘೋಷಿಸಿರುವುದರಿಂದ, ಈಗ ಈ ದಾಳಿಯು ಯುದ್ಧವೇ ಆಗಿದೆ ಮತ್ತು ‘ಆಪರೇಷನ್ ಸಿಂದೂರ್ 2’ ಅನ್ನು ಕೈಗೊಳ್ಳುವುದು ಅವಶ್ಯಕವಾಗಿದೆ
ಭಾರತದ ಮೇಲೆ ಅನಗತ್ಯ ವ್ಯಾಪಾರ ತೆರಿಗೆಗಳನ್ನು ಹೇರುತ್ತಿದ್ದ ಅಮೆರಿಕಾದ ದಬ್ಬಾಳಿಕೆಗೆ ಭಾರತ ಮಣಿಯದ ಕಾರಣ, ಈಗ ಅಮೆರಿಕವೇ ಭಾರತದ ಮುಂದೆ ತಲೆಬಾಗಲೇ ಬೇಕಾಯಿತು ಎಂದು ಈ ಒಪ್ಪಂದದಿಂದ ಹೇಳಬೇಕಾಗುತ್ತದೆ!