ವ್ಯಾಯಾಮದ ಪರಿಣಾಮ ಕಾಣಲು ವ್ಯಾಯಾಮಶಾಲೆಯಲ್ಲಿ ಪ್ರತಿದಿನ ಗಂಟೆಗಟ್ಟಲೆ ವ್ಯಾಯಾಮ ಮಾಡಬೇಕೇ ?

ದೇಹದ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸಿ ಕೀಲುಗಳನ್ನು ಸಡಿಲಗೊಳಿಸುವುದು, ಕಠಿಣ ಕೆಲಸಗಳನ್ನು ಮಾಡಲು ದೇಹವನ್ನು ಸಬಲಗೊಳಿಸುವುದು’, ಇಲ್ಲಿಂದ ’ದಿನನಿತ್ಯದ ಕೃತಿಗಳಲ್ಲಿ ಉತ್ಸಾಹ ಅಥವಾ ವೇಗ ತರುವುದು, ಹಗುರತನವನ್ನು ಅನುಭವಿಸುತ್ತಾ ನಿರೋಗಿ ಜೀವನವನ್ನು ನಡೆಸುವುದು’,

ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳನ್ನು ಮಹರ್ಷಿಗಳು ಮೊದಲೇ ಅರಿತುಕೊಂಡು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಾರೆ, ಅದರ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಬಂದ ಅನುಭವ !

೧೨.೨.೨೦೨೧ ರಂದು ಬ್ರಹ್ಮಮುಹೂರ್ತದಲ್ಲಿ ನನಗೆ ಒಂದು ಕನಸು ಬಿದ್ದಿತು. ಕನಸಿನಲ್ಲಿ ನನಗೆ, ’ಸಾವಿರಾರು ವರ್ಷಗಳ ಹಿಂದಿನ ಒಂದು ದೇವಸ್ಥಾನ ಕಾಣಿಸಿತು. ಆ ದೇವಸ್ಥಾನದಲ್ಲಿ ಅನೇಕ ಕಂಬಗಳಿದ್ದವು. ಆ ಕಂಬಗಳಿಗೆ ಪಾಚಿ ಹಿಡಿದಿರುವುದು ಕಾಣಿಸಿತು.

’ಆಧ್ಯಾತ್ಮಿಕ ಪರಿಪಕ್ವತೆ ಎಂದರೇನು ?’, ಇದನ್ನು ಹೇಳುವ ೧೨ ಸುವರ್ಣಾಂಶಗಳು !

’ನನಗೆ ಏನು ಮತ್ತು ಎಷ್ಟು ಬೇಕಾಗಿದೆ?’ ಎಂಬುದರ ಬದಲು ’ನನಗೆ ಏನು ಮತ್ತು ಎಷ್ಟು ಅಗತ್ಯವಿದೆ ?’ ಎಂಬುದನ್ನು ಅರಿತುಕೊಳ್ಳುವುದು.

ಪ.ಪೂ. ಡಾಕ್ಟರರು ಸಿದ್ಧಿ ಬಳಸಿ ಸಾಧನೆ ವ್ಯಯ ಮಾಡಬಾರದೆಂದು ಪ್ರತ್ಯಕ್ಷ ಕಲಿಸುವುದು !

ಪ.ಪೂ. ಡಾಕ್ಟರರು ಕೊನೆಯ ಆಯ್ಕೆ ಎಂದು ಧ್ಯಾನದಲ್ಲಿ ಹೋಗಿ ಆ ’ಚೆಕ್‌ಬುಕ್’ ಎಲ್ಲಿ ಇಡಲಾಗಿದೆ ಎಂಬುದನ್ನು ಹೇಳಿದರು. ಅದರಂತೆ ನೋಡಿದಾಗ ಆ ’ಚೆಕ್‌ಬುಕ್’ ಸಿಕ್ಕಿತು.

ಕಲಿಯುಗದಲ್ಲಿ ತಂದೆ-ತಾಯಿಯರು ಹೀಗೂ ಇರುತ್ತಾರೆ !

‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶ ವನ್ನಿಡುವ ಕಲಿಯುಗದ ತಂದೆ-ತಾಯಿಯರು.’ 

ವ್ಯಕ್ತಿಯಲ್ಲಿ ’ಪೂರ್ವಗ್ರಹ ಇರುವುದು’ ಸ್ವಭಾವದೋಷದ ಬಗ್ಗೆ ಆದ ಚಿಂತನೆ

ವ್ಯಕ್ತಿಯಲ್ಲಿನ ’ಪೂರ್ವಗ್ರಹ ಇರುವುದು’ ಈ ಸ್ವಭಾವದೋಷವು ಅವನಿಗೆ ಕೇವಲ ಸಾಧನೆಯಲ್ಲಿಯೇ ಅಲ್ಲದೇ, ಅದು ಕಾರ್ಯದಲ್ಲಿರುವ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾಯಕಾರಿಯಾಗಿದೆ.

‘ಟ್ರಾವಂಕೋರ್‌ ದೇವಸ್ವಮ್‌ ಬೋರ್ಡ್‌’ನ ದುಂದುವೆಚ್ಚಕ್ಕೆ ಕೇರಳ ಉಚ್ಚ ನ್ಯಾಯಾಲಯದ ಕಡಿವಾಣ !

ಶ್ರದ್ಧಾಳು ಹಿಂದೂಗಳು ಮಂದಿರಗಳಲ್ಲಿ ಅರ್ಪಣೆ ಮಾಡುತ್ತಾರೆ; ಆದರೆ ಆ ಹಣ ಹೇಗೆ ವಿನಿಯೋಗವಾಗುತ್ತದೆ, ಎಂಬುದನ್ನು ಅವರು ಗಮನಿಸುವುದಿಲ್ಲ. ಆದ್ದರಿಂದ ಕಳೆದ ಅನೇಕ ದಶಕಗಳಿಂದ ಹಿಂದೂಗಳ ಅರ್ಪಣೆಯಿಂದ ಮತಾಂಧರಿಗೆ ಮತ್ತು ಕ್ರೈಸ್ತರಿಗೆ ಸಹಾಯ ಮಾಡಲಾಗುತ್ತದೆ.

ಭಾರತೀಯರೇ, ಚೀನಾದ ಕು. ಲೀ ಮುಝೀ (ವ. ೧೩ ವರ್ಷ) ಇವಳಿಂದ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಗೌರವಿಸಲು ಕಲಿಯಿರಿ !

೧೩ ವರ್ಷದ ಕು. ಲೀ ಮುಝೀ ಅವಳ ಒಂದು ಸಂದರ್ಶನದಲ್ಲಿ ’ಭರತನಾಟ್ಯಮ್’ ನೃತ್ಯದ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಹೇಳಿದಳು…

ಒಂದು ನಗರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ ಪೊಲೀಸರ ವಿರೋಧ !

ರಾತ್ರಿ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆಯೋಜಕರಿಗೆ ಸಂಚಾರವಾಣಿ ಕರೆ ಮಾಡಿ ’ನಾಳೆ ಧ್ವನಿವರ್ಧಕದಲ್ಲಿ ಪ್ರಸಾರ ಮಾಡಬೇಡಿ. ನಿಮ್ಮ ಉದ್ಘೋಷಣೆ ಉದ್ರೇಕಕಾರಿಯಾಗಿರುತ್ತದೆ. ನೀವು ಪೊಲೀಸ್ ಠಾಣೆಗೆ ಬಂದು ಚರ್ಚೆ ಮಾಡಿ’, ಎಂದರು.

ಶ್ರೀ ಕೃಷ್ಣನ ಜನ್ಮಭೂಮಿಯ ಮುಕ್ತಿಗಾಗಿ ಮಹಾಕುಂಭ ಕ್ಷೇತ್ರದಲ್ಲಿ ಸಂತರು ಸಂಘಟಿತರಾಗಿ ಹೋರಾಡಲು ದೃಢನಿರ್ಧಾರ !

ಲ್ಲಾ ಸಂತರು, ಮಹಂತರು ಮತ್ತು ಮಹಾಮಂಡಲೇಶ್ವರರು ಶ್ರೀ ಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಕಾನೂನು ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು