ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಸಾಧಕರಿಗೆ ಅಗ್ನಿನಾರಾಯಣನ ಮಾಧ್ಯಮದಿಂದ ಸಂಪಿಗೆ ಹೂವುಗಳ ಮೂಲಕ ದೇವಿತತ್ತ್ವದ ಆಶೀರ್ವಾದ ಲಭಿಸುವುದು
‘ಅಕ್ಟೋಬರ್ ೨೦೨೫ ರಲ್ಲಿ ನಾನು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪೂಜೆಗಾಗಿ ಹೋಗಿದ್ದೆ. ಅಲ್ಲಿ ಎಲ್ಲಿಯೂ ಶ್ರೀದತ್ತರ ಜಪ ಹಾಕಿರಲಿಲ್ಲ, ಆದರೂ ನನಗೆ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ಕೇಳಿಸುತ್ತಿತ್ತು. ಸ್ವಲ್ಪ ಸಮಯದ ನಂತರ ಆ ಧ್ವನಿ ನಿಂತಿತು.
ಅಜ್ಜಿಯವರು ಯಾರೊಂದಿಗೆ ಮಾತನಾಡಿದರೂ ಸಕಾರಾತ್ಮಕವಾಗಿ ಮತ್ತು ಆನಂದವಾಗಿರುತ್ತಾರೆ. ಯಾರಿಗಾದರೂ ಸಹಾಯದ ಅವಶ್ಯಕತೆ ಇದ್ದರೆ ಅವರು ತಕ್ಷಣವೇ ಸ್ಪಂದಿಸುತ್ತಾರೆ. ಸಂಗೀತಾ ದೊಡ್ಡಮ್ಮನ ತಳಮಳ ಬಹಳಷ್ಟಿದೆ. ದೊಡ್ಡಮ್ಮ ಗುರುದೇವರಿಗೆ ಸಂಬಂಧಿಸಿದ ಕೆಲವು ಅನುಭೂತಿಗಳನ್ನು ಹೇಳುವಾಗ, ಅದನ್ನು ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ.
‘ಅಗ್ನಿಹೋತ್ರ ಮಾಡುವಾಗ ಅಗ್ನಿನಾರಾಯಣ ಮತ್ತು ಭಾರತ ಮಂಡಪಮ್ನ ವಾಸ್ತುದೇವತೆ ಇವರಿಗೆ ಪ್ರಾರ್ಥನೆ ಮಾಡುತ್ತಿರುವುದರಿಂದ ‘ಸ್ವತಃ ಅಗ್ನಿನಾರಾಯಣನೇ ಈ ಪ್ರಸಾದವನ್ನು ನೀಡಿದ್ದಾನೆ’ ಎಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ತಿಳಿದುಬಂದಿತು.
‘ಸನಾತನ ಧರ್ಮ’ವು ಎಷ್ಟು ಶ್ರೇಷ್ಠವಾಗಿದೆ ಮತ್ತು ಈ ಧರ್ಮದಲ್ಲಿ ಜನ್ಮ ಪಡೆಯುವುದೆಂದರೆ ಎಷ್ಟು ಭಾಗ್ಯದ ವಿಷಯವಾಗಿದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.’
”ನನ್ನ ಗುರುಗಳ ಭಂಡಾರ (ಅನ್ನಸಂತರ್ಪಣೆ) ಇದೆ. ನಾನು ಎಲ್ಲಿಗೂ ಹೋಗುವುದಿಲ್ಲ. ನನಗೆ ಸಾವು ಬಂದರೂ ಪರವಾಗಿಲ್ಲ’’, ಎಂದು ಹೇಳಿದರು.
‘ಕೆಲವು ಕ್ಷಣಗಳ ಹಿಂದೆಯೇ ದೇವರು ನನಗೆ ಹಿಂದಿನ ಆಸನದಲ್ಲಿ ಕುಳಿತುಕೊಳ್ಳುವ ಬುದ್ಧಿಯನ್ನು ಏಕೆ ನೀಡಿದನು ?’, ಎಂದು ಆಗ ನನಗೆ ತಿಳಿಯಿತು ಮತ್ತು ಅವರ ಬಗ್ಗೆ ಬಹಳ ಕೃತಜ್ಞತೆ ಅನಿಸಿತು.
ಶ್ರೀಚಿತ್ಶಕ್ತಿ (ಸೌ.) ಅಂಜಲಿಯವರು ಅವರೆಲ್ಲರ ಯೋಗಕ್ಷೇಮವನ್ನು ಪ್ರೀತಿಯಿಂದ ವಿಚಾರಿಸುತ್ತಾರೆ. ತಮಿಳುನಾಡಿನಲ್ಲಿ ತುಂಬಾ ಬಿಸಿಲು ಇರುವುದರಿಂದ ಅವರನ್ನು ಮನೆಯಲ್ಲಿ ಒಳಗೆ ಕರೆದು ನೀರು ಕೊಡುತ್ತಾರೆ, ಕೆಲವೊಮ್ಮೆ ಅವರಿಗೆ ವಿಭೂತಿಯನ್ನು ಕೊಡುತ್ತಾರೆ.
ಸಂತರು ಅನೇಕ ಕಷ್ಟ ಸಹಿಸಿಯೂ ಹಸನ್ಮುಖಿಯಾಗಿರುತ್ತಾರೆ. ಇದು ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಇವರಲ್ಲಿಯೂ ಗಮನಕ್ಕೆ ಬರುತ್ತದೆ. ಅವರ ಬಗ್ಗೆ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯಾಗಿದೆ.’