ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
ಮಹರ್ಷಿಗಳು ಹೇಳಿದಂತೆ ೨೨.೩.೨೦೧೯ ರಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗಣಪತಿಪುರಾದ ಶ್ರೀ ಗಣೇಶ ದೇವಸ್ಥಾನಕ್ಕೆ ಹೋದರು ಮತ್ತು ಅವರು ಶ್ರೀ ಗಣೇಶನ ದರ್ಶನವನ್ನು ಪಡೆದರು.
ಶ್ರೀಕೃಷ್ಣನ ಚಿತ್ರದ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು. – ಪರಾತ್ಪರ ಗುರು ಡಾ. ಆಠವಲೆ
ಹುಬ್ಬಳ್ಳಿಯ ‘ನಾಟ್ಯಾಂಜಲಿ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ (ಭರತನಾಟ್ಯಮ್ ನೃತ್ಯಕಲಾವಿದೆ) ಇವರು ೨೦೨೨ ರಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
ಪೂ ಅಣ್ಣಾ, ನೀವು ಮಾತನಾಡುವಾಗ ನಿಮ್ಮ ಧ್ವನಿ ಮತ್ತು ವಿಚಾರಗಳು ಕೆಲವೊಮ್ಮೆ ಜುಳುಜುಳು ಹರಿಯುವ ನೀರಿನ ಅಲೆಯಂತೆ ನಮ್ಮೆದುರು ಬರುತ್ತವೆ, ಕೆಲವೊಮ್ಮೆ ಯಾವ ತಡೆ ಬಂದರೂ ಸಹ ಲೆಕ್ಕಿಸದೇ ಕೇವಲ ಸಮುದ್ರವನ್ನು ಸೇರುವ ಧ್ಯಾಸವನ್ನಿಟ್ಟು ಹರಿಯುವ ನದಿಯಂತೆ ಏಕಾಗ್ರಚಿತ್ತದಿಂದ ಎಲ್ಲವನ್ನೂ ಮೀರಿ ಹೋಗುವ ಭಾವ ನಮ್ಮಲ್ಲಿ ಉತ್ಪನ್ನ ಮಾಡುತ್ತೀರಿ.
ನನ್ನ ಮನಸ್ಸು ಅಖಂಡ ನಿರ್ವಿಚಾರ ಸ್ಥಿತಿಯಲ್ಲಿದ್ದು ಮನಸ್ಸಿನಲ್ಲಿ ಅಖಂಡವಾಗಿ ‘ನಿರ್ವಿಚಾರ’ ಈ ನಾಪಜಪವು ನಡೆಯುತ್ತಿರುತ್ತದೆ. ಮನಸ್ಸಿನಲ್ಲಿ ಬೇರೆ ಯಾವುದೇ ವಿಷಯದ ಬಗ್ಗೆ ವಿಚಾರಗಳು ಬಂದರೆ, ತಕ್ಷಣ ರಥದಲ್ಲಿರುವ ಗುರುದೇವರ ಸುಂದರ ರೂಪವು ಕಣ್ಣುಗಳ ಮುಂದೆ ಬಂದು ನನ್ನ ಮನಸ್ಸು ಶಾಂತವಾಗುತ್ತದೆ.
ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದಂತೆ ‘೨೦೧೫ ರಿಂದ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಭಾರತದಲ್ಲೆಲ್ಲ ಪ್ರವಾಸ ಮಾಡುತ್ತಿದ್ದಾರೆ. ಅವರು ಮಹರ್ಷಿಗಳು ಆಜ್ಞೆಯನ್ನು ನೀಡಿದ ನಂತರ ೫-೬ ತಿಂಗಳ ನಂತರ ೧೦-೧೨ ದಿನಗಳಿಗಾಗಿ ಗೋವಾದ ರಾಮನಾಥಿ ಆಶ್ರಮಕ್ಕೆ ಬರುತ್ತಾರೆ.
ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನೆರವೇರಿತು. ಈ ಅಧಿವೇಶನದ ಮುಕ್ತಾಯ ಸಮಾರಂಭದ ಭಾಗದಲ್ಲಿ ಹಿಂದುತ್ವನಿಷ್ಠರು ಅಧಿವೇಶನದ ಕಾಲದಲ್ಲಿ ಬಂದಂತಹ ಅನುಭೂತಿ, ಹಿಂದೂ ಜನಜಾಗೃತಿ ಸಮಿತಿಯ ವಿಷಯದಲ್ಲಿ ಅನಿಸಿದ ಆತ್ಮೀಯಭಾವ, ಹಾಗೂ ಸಾಧನೆ ಮಾಡುವಾಗ ಬಂದಂತಹ ವಿವಿಧ ಅನುಭೂತಿಗಳ ವಿಷಯದಲ್ಲಿ ಹೃದಯದ ಮನೋಗತವನ್ನು ವ್ಯಕ್ತಪಡಿಸಿದರು.
ಸನಾತನದ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರ ವಿಷಯದಲ್ಲಿ ಯಾವ ರೀತಿಯ ಅನುಭೂತಿಗಳು ಬರುತ್ತವೆಯೋ, ಅದೇ ರೀತಿಯ ಅನುಭೂತಿಗಳು ಅವರ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಿಷಯದಲ್ಲಿಯೂ ಬರುತ್ತವೆ.
‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತವಾಗಿ ಸೇವೆಯನ್ನು ಮಾಡಿದರೆ ನಮ್ಮೆಲ್ಲರ ಸಾಧನೆಯು ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗುವುದು. ಆದುದರಿಂದ ನಮ್ಮ ಹಳೆಯ ಸಂಸ್ಕಾರಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯು ಕಡಿಮೆಯಾಗುವುದು.