ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಯಜ್ಞದ ಪೂರ್ಣಾಹುತಿಯ ಸಮಯದಲ್ಲಿ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದ ಆಕಾಶದಲ್ಲಿ ಪ್ರಖರ ಹಳದಿ ಬೆಳಕು ಮೂಡಿತ್ತು.
ಸಾಧಕರಿಗೆ ಅಗ್ನಿನಾರಾಯಣನ ಮಾಧ್ಯಮದಿಂದ ಸಂಪಿಗೆ ಹೂವುಗಳ ಮೂಲಕ ದೇವಿತತ್ತ್ವದ ಆಶೀರ್ವಾದ ಲಭಿಸುವುದು
‘ಅಕ್ಟೋಬರ್ ೨೦೨೫ ರಲ್ಲಿ ನಾನು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಪೂಜೆಗಾಗಿ ಹೋಗಿದ್ದೆ. ಅಲ್ಲಿ ಎಲ್ಲಿಯೂ ಶ್ರೀದತ್ತರ ಜಪ ಹಾಕಿರಲಿಲ್ಲ, ಆದರೂ ನನಗೆ ‘ಶ್ರೀ ಗುರುದೇವ ದತ್ತ’ ಎಂಬ ನಾಮಜಪ ಕೇಳಿಸುತ್ತಿತ್ತು. ಸ್ವಲ್ಪ ಸಮಯದ ನಂತರ ಆ ಧ್ವನಿ ನಿಂತಿತು.
‘ಅಗ್ನಿಹೋತ್ರ ಮಾಡುವಾಗ ಅಗ್ನಿನಾರಾಯಣ ಮತ್ತು ಭಾರತ ಮಂಡಪಮ್ನ ವಾಸ್ತುದೇವತೆ ಇವರಿಗೆ ಪ್ರಾರ್ಥನೆ ಮಾಡುತ್ತಿರುವುದರಿಂದ ‘ಸ್ವತಃ ಅಗ್ನಿನಾರಾಯಣನೇ ಈ ಪ್ರಸಾದವನ್ನು ನೀಡಿದ್ದಾನೆ’ ಎಂದು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ತಿಳಿದುಬಂದಿತು.
‘ಸನಾತನ ಧರ್ಮ’ವು ಎಷ್ಟು ಶ್ರೇಷ್ಠವಾಗಿದೆ ಮತ್ತು ಈ ಧರ್ಮದಲ್ಲಿ ಜನ್ಮ ಪಡೆಯುವುದೆಂದರೆ ಎಷ್ಟು ಭಾಗ್ಯದ ವಿಷಯವಾಗಿದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.’
‘ಕೆಲವು ಕ್ಷಣಗಳ ಹಿಂದೆಯೇ ದೇವರು ನನಗೆ ಹಿಂದಿನ ಆಸನದಲ್ಲಿ ಕುಳಿತುಕೊಳ್ಳುವ ಬುದ್ಧಿಯನ್ನು ಏಕೆ ನೀಡಿದನು ?’, ಎಂದು ಆಗ ನನಗೆ ತಿಳಿಯಿತು ಮತ್ತು ಅವರ ಬಗ್ಗೆ ಬಹಳ ಕೃತಜ್ಞತೆ ಅನಿಸಿತು.
ನಾನು ಸ್ವತಃ ಒಬ್ಬ ಆಧುನಿಕ ವೈದ್ಯನಾಗಿದ್ದರೂ ‘ನಾಮಜಪಾದಿ ಉಪಾಯದ ಸಾಮರ್ಥ್ಯದಿಂದ ನಾಮಜಪ ಆರಂಭಿಸಿದ ನಂತರ ನನಗೆ ಕೂಡಲೇ ನೋವು ಪ್ರಾರಂಭವಾಯಿತು ಮತ್ತು ಅಲ್ಪ ಸಮಯದಲ್ಲಿಯೇ ಹೆಚ್ಚು ತೊಂದರೆಯಾಗದೆ ಮೂತ್ರಪಿಂಡದಕಲ್ಲು ಹೊರಬಂತು.
ನನ್ನ ಜೇಬಿನಲ್ಲಿರುವ ಎಲ್ಲ ಹಣವನ್ನು ಮತ್ತು ಬೆರಳಿನಲ್ಲಿನ ಉಂಗುರವನ್ನೂ ಅವರ ಚರಣಗಳಲ್ಲಿ ಇಡಬೇಕು’, ಎಂಬ ವಿಚಾರ ಬಂದಿತು. ಆಗ ‘ಇದೆಲ್ಲ ಅಂದರೆ ಧನ ಅರ್ಪಿಸಿದಂತೆ ಆಗುತ್ತದೆ. ಅದರಿಂದ ‘ಸರ್ವಸ್ವವನ್ನು ಅರ್ಪಿಸಿದೆನು’, ಎಂದು ಅರ್ಥವಾಗುವುದಿಲ್ಲ ಅಲ್ಲವೇ ? ಎಂಬ ವಿಚಾರ ಬಂದಿತು.
ಧರ್ಮಶಿಕ್ಷಣವರ್ಗಕ್ಕೆ ಬರುವ ಧರ್ಮಾಭಿಮಾನಿ ಲಕ್ಷ್ಮಿ ಸಂತೋಷ ಇವರ ಮನೆಯ ಮೇಲೆ ಒಮ್ಮೆ ನವಿಲು ಕುಳಿತಿತ್ತು. ಆದ್ದರಿಂದ ಅವರಿಗೆ ‘ಮನೆಯಲ್ಲಿನ ನಕಾರಾತ್ಮಕತೆ ದೂರವಾಗುತ್ತಿದೆ’, ಎಂದೆನಿಸಿತು. ಅವರಿಗೆ ‘ನಾಮಜಪದಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗಿದೆ’, ಎಂದೆನಿಸಿತು.
ಸಾಧಕನು ‘ಪ್ರಾಣಶಕ್ತಿವಹನ ಉಪಚಾರಪದ್ಧತಿ’ಯಿಂದ ತೊಂದರೆಯ ಸ್ವರೂಪವನ್ನು ಗುರುತಿಸಿ ಅದಕ್ಕಾಗಿ ನಿಖರವಾದ ಜಪವನ್ನು ಹುಡುಕುತ್ತಾನೆ. ಇದರಿಂದ ಸಾಧಕನಲ್ಲಿನ ‘ಸೂಕ್ಷ್ಮದ ಅರಿವು ಮತ್ತು ತೊಂದರೆಗಳನ್ನು ನಿವಾರಣೆ’ ಎಂಬ ಕ್ಷಮತೆಯಲ್ಲಿ ಹೆಚ್ಚಳವಾಗುತ್ತವೆ.