ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.
ನೃತ್ಯದಲ್ಲಿಯೂ ಅತಿಯಾದ ರಂಗುರಂಗಿನ ಉಡುಪುಗಳು ಮತ್ತು ಅಸಾತ್ತ್ವಿಕ ಕೇಶವಿನ್ಯಾಸಗಳಿಂದಾಗಿ ಮೂಲ ಕಲೆಯತ್ತ ಗಮನ ಹೋಗುವ ಬದಲಾಗಿ, ಕಲಾವಿದರು ತಮ್ಮತ್ತಲೇ ಗಮನ ಸೆಳೆಯುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ.
ಶ್ರೀರಾಮನು ಶಿವಲಿಂಗವನ್ನು ಪೂಜಿಸಿದಾಗ, ಸೂಕ್ಷ್ಮದಿಂದ ಭಗವಾನ್ ಶಿವನ ಸ್ವರೂಪವು ಅವರ ಮುಂದೆ ಪ್ರಕಟವಾಯಿತು ಮತ್ತು ಭಗವಾನ ಶಿವನು ಶ್ರೀರಾಮನಿಗೆ ಆಶೀರ್ವಾದ ನೀಡಿದನು.
ಗುರುದೇವರಲ್ಲಿ ಹೆಚ್ಚಾಗುತ್ತಿರುವ ಚೈತನ್ಯದ ಸಕಾರಾತ್ಮಕ ಪರಿಣಾಮವು ಅವರ ಕೋಣೆಯಲ್ಲಿ ಕಂಡುಬರುತ್ತಿದೆ. ಗುರುದೇವರು ಅವರಲ್ಲಿನ ಸಂಶೋಧಕವೃತ್ತಿಯಿಂದಾಗಿ ಸಮಯಕ್ಕೆ ಸರಿಯಾಗಿ ತೊಂದರೆದಾಯಕ ಮತ್ತು ಒಳ್ಳೆಯ ಬದಲಾವಣೆಗಳ ಛಾಯಾಚಿತ್ರಗಳನ್ನು ಸಂಶೋಧನೆಗಾಗಿ ತೆಗೆದಿಡುವ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಮಾಡಿದರು.
‘ಶಾಸ್ತ್ರೀಯ ಗಾಯನ’ವು ಭಾರತೀಯ ಪದ್ಧತಿಯಂತೆ ಕುಳಿತು ಪ್ರದರ್ಶಿಸುವ ಕಲೆಯಾಗಿದೆ. ಆದರೆ ಇಂದು ಅದನ್ನು ನಿಂತುಕೊಂಡು ಹಾಡುವ ಹೊಸ ಪದ್ಧತಿ (ಟ್ರೆಂಡ್) ಬಂದಿದೆ. ಹಿಂದೆ ಆರ್ಕೆಸ್ಟ್ರಾ ತಂಡಗಳು ಮಾಡುತ್ತಿದ್ದಂತೆ, ಈಗ ಶಾಸ್ತ್ರೀಯ ಗಾಯನದ ವೇಳೆಯೂ ವೇದಿಕೆಯ ಹಿಂದಿನ ಪರದೆಯ ಮೇಲೆ (‘ಬ್ಯಾಕ್ಡ್ರಾಪ್’ ಮೇಲೆ) ವಿವಿಧ ಚಿತ್ರಗಳನ್ನು ತೋರಿಸುತ್ತಾರೆ.
‘ನಮ್ಮ ಕಲೆ ಕೇವಲ ಪ್ರದರ್ಶನವಲ್ಲ, ಅದು ಈಶ್ವರನ ಆರಾಧನೆ’ ಎಂಬ ಭಾವವನ್ನು ಇಟ್ಟುಕೊಂಡರೆ ಕಲೆಯ ಸಾತ್ತ್ವಿಕತೆಯು ತಾನಾಗಿಯೇ ವೃದ್ಧಿಯಾಗುತ್ತದೆ.
‘ಲೋಲಕದಿಂದ ಘಟಕದ ನಿಖರವಾದ ಪ್ರಭಾವಳಿಯನ್ನು ಹೇಗೆ ಅಳೆಯಲಾಗುತ್ತದೆ?’ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತದೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಾಧಕರು ಲೋಲಕ-ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ? ಎಂಬುದರ ಮಾಹಿತಿಯನ್ನು ಮುಂದೆ ನೀಡಲಾಗಿದೆ.
ಕರ್ನಾಟಕದ ಸಂತ ಪುರಂದರದಾಸರು ಕನ್ನಡ, ಸಂಸ್ಕೃತ ಮತ್ತು ಸಂಗೀತದ ವಿಷಯಗಳ ಶಾಸ್ತ್ರೋಕ್ತ ಜ್ಞಾನವನ್ನು ಪಡೆದಿದ್ದರು.
ಈ ಸಮ್ಮೇಳನವನ್ನು ‘ವರ್ಲ್ಡ್ ಅಸ್ಟ್ರೋ ಫೆಡರೇಶನ್’, ‘ಸೌತ್ ಏಷ್ಯನ್ ಅಸ್ಟ್ರೋ ಫೆಡರೇಶನ್’ ಮತ್ತು ‘ಅಸ್ಟ್ರೋ, ವಾಸ್ತು ಅಂಡ್ ವೇದಿಕ್ ಸೈನ್ಸಸ್’ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಆಧುನಿಕ ವೈದ್ಯಕೀಯ ವಿಜ್ಞಾನವು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಮತ್ತು ಚಿಕಿತ್ಸೆ ನೀಡುವಾಗ ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಅತ್ಯಂತ ಸೂಕ್ಷ್ಮ; ಆದರೆ ಮೂಲಭೂತ ಅಂಶವನ್ನು ನಿರ್ಲಕ್ಷಿಸುವುದರಿಂದ ವೈದ್ಯಕೀಯ ಚಿಕಿತ್ಸೆಗಳು ಪರಿಪೂರ್ಣವಾಗದೆ ಅಪೂರ್ಣವಾಗಿಯೇ ಉಳಿಯುತ್ತವೆ.