ಪ್ರಯಾಗರಾಜ್ ಕುಂಭಮೇಳ 2025

ಪ್ರಯಾಗರಾಜ್, ಫೆಬ್ರವರಿ 1 (ಸುದ್ದಿ) – ಫೆಬ್ರವರಿ 1 ರಂದು, ಪ್ರಯಾಗರಾಜ್ ಕುಂಭ ಕ್ಷೇತ್ರದಲ್ಲಿ, ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ರಾಜೇಶ್ವರ ಮಾಉಲಿ ಸರಕಾರ್ ಅವರ ಶ್ರೀ ರುಕ್ಮಿಣಿ ವಿದರ್ಭ ಪೀಠದಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಮತ್ತು ದೇವಾಲಯ ನಿರ್ಮಾಣ ಮಹಾಸಂವಾದ ಕಾರ್ಯಕ್ರಮದಲ್ಲಿ, ಜಗದ್ಗುರು ಶಂಕಾರಾಚಾರ್ಯರು, ಅನೇಕ ಸಂತರು-ಮಹಂತರು, ಮಹಾಮಂಡಲೇಶ್ವರರು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಸಂಘಟಿತರಾಗಿ ಹೋರಾಡಲು ನಿರ್ಧರಿಸಿದರು. ಎಲ್ಲಾ ಸಂತರು, ಮಹಂತರು ಮತ್ತು ಮಹಾಮಂಡಲೇಶ್ವರರು ಶ್ರೀ ಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಕಾನೂನು ಹೋರಾಟಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು ಮತ್ತು ಈ ಹೋರಾಟವನ್ನು ವಿರೋಧಿಸುವ ಜಾತ್ಯತೀತರಿಗೆ ಅವರದೇ ಆದ ಭಾಷೆಯಲ್ಲಿ ‘ಪ್ರತ್ಯುತ್ತರ’ ನೀಡಲು ನಿರ್ಧರಿಸಿದರು. ಎಲ್ಲಾ ಸಂತರು, ಮಹಂತರು ಮಹಾಮಂಡಲೇಶ್ವರರು ಮತ್ತು ಎಲ್ಲಾ ಭಕ್ತರು ತಮ್ಮ ಜಾತಿ ಮತ್ತು ಧರ್ಮವನ್ನು ಮರೆತು ಈ ಹೋರಾಟದಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ