ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು ೩ ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ !

ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಥವಾ ಹೆಚ್ಚು ಕುಶಲ ವೈದ್ಯಕೀಯ ಉಪಚಾರವನ್ನು ಪಡೆಯಲು ಬೇರೆಡೆ ಸಾಗಿಸಲು, ಮುಂತಾದವುಗಳಿಗಾಗಿ ತುರ್ತುರೋಗಿವಾಹಕಗಳು ಕೂಡಲೇ ಮತ್ತು ಸಹಜವಾಗಿ ಲಭ್ಯವಾಗುವುದು ಅನಿವಾರ್ಯವಾಗಿದೆ.

ಕಾನೂನಿಗನುಸಾರ ಬಾಲಸಂನ್ಯಾಸ ಯೋಗ್ಯ !

‘ಎಲ್ಲಿ ಸಂವಿಧಾನಕ್ಕೆ ವಿರೋಧವಾಗುವುದಿಲ್ಲವೋ, ಯಾವುದೇ ಕಾನೂನಿನ ಉಲ್ಲಂಘನೆಯಾಗುವುದಿಲ್ಲವೋ ಮತ್ತು ಸಾರ್ವಜನಿಕ ನೈತಿಕತೆ, ಆರೋಗ್ಯ, ಮೂಲಭೂತ ಹಕ್ಕುಗಳಿಗೆ ಯಾವುದೇ ಅಡಚಣೆಯಾಗುವುದಿಲ್ಲವೋ, ಇಂತಹ ಯಾವುದೇ ಧಾರ್ಮಿಕ ರೂಢಿಪರಂಪರೆಗಳಿಗೆ ಯಾರಿಗೂ ಅಡ್ಡಗಾಲು ಹಾಕಲು ಬರುವುದಿಲ್ಲ’.

ಮಾನವೀ ಬುದ್ಧಿ ಮತ್ತು ಪಾರಮಾರ್ಥಿಕ ಸತ್ಯ !

ಜಗತ್ತಿನಲ್ಲಿ ಇತರ ವಿಷಯಗಳು ಉತ್ಪತ್ತಿಯಾದ ಬಳಿಕ ಮಾನವೀ ಬುದ್ಧಿಯ ಉತ್ಪತ್ತಿಯಾಗಿರುವುದರಿಂದ ಸೃಷ್ಟಿಯ ವಿಸ್ತಾರವಾಗುತ್ತಿದ್ದಾಗ ಮಾನವೀ ಬುದ್ಧಿಯು ಮೊದಲ ವಿಷಯವಾಗಿರಲಿಲ್ಲ.

ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದು ಅವರನ್ನು ಕಾಪಾಡುವುದು ಅತ್ಯಗತ್ಯ

‘ಯುವಕರು ದೇಶದ ಬೆನ್ನೆಲುಬು ಆಗಿದ್ದಾರೆ’ ಅವರು ದೇಶದ ಭವಿಷ್ಯವಾಗಿದ್ದಾರೆ. ಇಂದು ಅವರನ್ನು ಕಾಪಾಡದಿದ್ದರೆ ಒಂದು ದಿನ ನಮ್ಮ ಸಮೃದ್ಧ ಭಾರತ ದೇಶವು ತಲೆಬಾಗಬೇಕಾಗಬಹುದು’.

ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

‘ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯ ಜೊತೆಗೆ ಸಮಸ್ಯೆಗಳ ಆಯಾ ಪ್ರಸಂಗಗಳಲ್ಲಿ ಆಯಾ ಸಮಸ್ಯೆಗಳಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಅವುಗಳನ್ನು ಮಾಡುವುದೂ ಆವಶ್ಯಕವಾಗಿದೆ.

ಸಂಶೋಧನೆಯ ಮಾಧ್ಯಮದಿಂದ ಇಡೀ ಮನುಕುಲಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಛಾಯಾಚಿತ್ರಕಗಳು (‘ಕ್ಯಾಮೆರಾ’) ಬೇಕಾಗಿವೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ !

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಪ್ರಸ್ತುತ ಮಾನವರ ಸಾತ್ತ್ವಿಕತೆಯ ಪ್ರಮಾಣವು ಅತ್ಯಲ್ಪ ಆಗಿರುವುದರಿಂದ ಅವರಲ್ಲಿ ಹಿಂದೂ ರಾಷ್ಟ್ರವನ್ನು ನಡೆಸುವ ಕ್ಷಮತೆ ಇಲ್ಲವೆಂದು ಈಶ್ವರನು ಉಚ್ಚಲೋಕದಿಂದ ಕೆಲವು ಸಾವಿರ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

‘ಸ್ನಾನಗೃಹದ ಹಾಸುಗಲ್ಲುಗಳ ಮೇಲೆ ನೀರು/ಸಾಬೂನಿನ ನೀರು ಬಿದ್ದಿಲ್ಲವಲ್ಲ ?’ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ‘ಸ್ನಾನಗೃಹದಲ್ಲಿ ಕಾಲುಜಾರಿ ತಂದೆ-ತಾಯಿ ಬೀಳಬಾರದು’, ಎಂದು ಪ.ಪೂ. ಡಾಕ್ಟರರು ಪ್ರತಿದಿನ ಈ ರೀತಿ ಕಾಳಜಿಯನ್ನು ವಹಿಸುತ್ತಿದ್ದರು.

‘ಹಲಾಲ್ ಜಿಹಾದ್’ನ ಷಡ್ಯಂತ್ರ ತಿಳಿದು ಅದಕ್ಕನುಸಾರ ಕೃತಿ ಮಾಡುವುದು ಅನಿವಾರ್ಯವಾಗಿದೆ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಗುರುಪ್ರಸಾದ ಗೌಡ ಅವರು ಈ ‘ಹಲಾಲ್ ಜಿಹಾದ್ ಕೇವಲ ಮಾಂಸಕ್ಕೆ ಸೀಮಿತವಾಗಿರದೆ ಸೌಂದರ್ಯವರ್ಧಕ, ದಿನಬಳಕೆ ವಸ್ತುಗಳಲ್ಲಿ ಅಲ್ಲದೆ ಕಟ್ಟಡ ಮತ್ತು ಆಸ್ಪತ್ರೆಗಳನ್ನು ಇಂದು ಹಲಾಲ್ ಸರ್ಟಿಫಿಕೇಟ್ ಮೂಲಕ ನಿರ್ಮಾಣ ಆಗಿರುವುದು ತುಂಬಾ ಆಘಾತಕಾರಿ ವಿಷಯವಾಗಿದೆ ಎಂದು ಹೇಳಿದರು.

ವಿಶ್ವಕಲ್ಯಾಣಕ್ಕಾಗಿ ಭಾರತದ ರಕ್ಷಣೆ ಅಗತ್ಯ  !

‘ವಿಶ್ವದ ಕಲ್ಯಾಣ ಮತ್ತು ಲಾಭ ಇವುಗಳಿಗಾಗಿ ಭಾರತದ ರಕ್ಷಣೆಯನ್ನು ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವಕ್ಕೆ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಕೊಡಬಲ್ಲದು.