ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದು ಅವರನ್ನು ಕಾಪಾಡುವುದು ಅತ್ಯಗತ್ಯ

‘ಯುವಕರು ದೇಶದ ಬೆನ್ನೆಲುಬು ಆಗಿದ್ದಾರೆ’ ಅವರು ದೇಶದ ಭವಿಷ್ಯವಾಗಿದ್ದಾರೆ. ಇಂದು ಅವರನ್ನು ಕಾಪಾಡದಿದ್ದರೆ ಒಂದು ದಿನ ನಮ್ಮ ಸಮೃದ್ಧ ಭಾರತ ದೇಶವು ತಲೆಬಾಗಬೇಕಾಗಬಹುದು’. – ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜ (ಆಧಾರ : ಮಾಸಿಕ ‘ಧರ್ಮಕ್ಷೇತ್ರ ನಾಣೀಜಧಾಮ’, ಜನವರಿ 2012)