ಕಲಿಯುವ ವೃತ್ತಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮೇಲೆ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ !
ಪ್ರಾರ್ಥನಾಳಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುಂದರ ಸಂಗಮವಿದೆ
ಪ್ರಾರ್ಥನಾಳಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುಂದರ ಸಂಗಮವಿದೆ
ಕು. ಪ್ರಾರ್ಥನಾ ಪಾಠಕ ಸತ್ಸಂಗಕ್ಕೆ ಬರುವಾಗ ತುಂಬಾ ಮಳೆ ಬರುತ್ತಿತ್ತು. ಆಗ ಅವಳಿಗೆ ‘ವರುಣದೇವನು ತಮ್ಮ ಸತ್ಸಂಗಕ್ಕೆ ಬಂದಿದ್ದಾನೆ ಮತ್ತು ತಮ್ಮ ಆಶೀರ್ವಾದವನ್ನು ಪಡೆಯುತ್ತಿದ್ದಾನೆ’, ಎಂದೆನಿಸಿತು.
ಕು. ಖುಶಿ ೫ ತಿಂಗಳಿನವಳಾದ್ದಾಗ ಅವಳ ತಂದೆ-ತಾಯಿ ಮನೆಯಲ್ಲಿ ಸತತವಾಗಿ ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಮತ್ತು ದತ್ತಗುರುಗಳ ನಾಮಜಪವನ್ನು ಹಾಕುತ್ತಿದ್ದರು. ಇವೆಲ್ಲದ್ದಕ್ಕೂ ಅವಳು ಉತ್ತಮವಾಗಿ ಸ್ಪಂದಿಸುತ್ತಿದ್ದಳು.
‘ಸಂಪತ್ಕಾಲದಲ್ಲಿ ದೈವಿ ಬಾಲಕರು ಪೃಥ್ವಿಯ ಮೇಲೆ ಜನಿಸುತ್ತಾರೆ ಮತ್ತು ಇವರೇ ಮನುಕುಲವನ್ನು ಸುರಾಜ್ಯದ ಕಡೆ ಕೊಂಡೊಯ್ಯುವರು’ ಎಂದು ಶ್ರೀಲಂಕಾದಲ್ಲಿ ನಡೆದ `ದ ಫೋರ್ಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಅನ್ ಚಿಲ್ದೆರ್ನ್ ಆಂಡ್ ಯೂಥ ೨೦೨೨’ ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸೌ. ಶ್ವೇತಾ ಕ್ಲಾರ್ಕ್ ಇವರು ಹೇಳಿದರು.
ಚರಣದಾಸನಿಂದ ಏನಾದರೂ ತಪ್ಪಾದರೆ, ಪೂ. ರಮಾನಂದಅಣ್ಣಾ ಇವರು ಅವನಿಗೆ ‘ಧ್ಯಾನಮಂದಿರದಿಂದ ಅಥವಾ ಕೋಣೆಯಿಂದ ೨ ಗಂಟೆ ಹೊರಗೆ ಬರಬಾರದು’, ಎಂಬ ಶಿಕ್ಷೆಯನ್ನು ವಿಧಿಸುತ್ತಾರೆ. ಪೂ. ಅಣ್ಣಾ ಇವರು ಹೇಳಿದಂತೆ ಅವನು ಕೇಳುತ್ತಾನೆ ಮತ್ತು ಆಜ್ಞಾಪಾಲನೆಯನ್ನು ಮಾಡಿ ಶಿಕ್ಷೆಯನ್ನೂ ಪೂರ್ಣಗೊಳಿಸುತ್ತಾನೆ.
ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ.
ಬಾಲಸತ್ಸಂಗದಲ್ಲಿ ತಪ್ಪುಗಳ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಪೂ. ಭಾರ್ಗವರಾಮ ಇವರು ತಮ್ಮ ತಂದೆಯ ಬಳಿ, “ಇಂತಹ ತಪ್ಪುಗಳಾಗುತ್ತಿದ್ದರೆ, ನಾವು ದೇವರಿಂದ ದೂರವಾಗುತ್ತೇವಲ್ಲವೇ !” ಎಂದು ಹೇಳಿದರು.
ಅತ್ಯಂತ ಶಾಂತ, ಸದಾ ಆನಂದ ಮತ್ತು ಹಸನ್ಮುಖನಾಗಿರುವ ಇಲ್ಲಿನ ಚಿ. ಅವಿರ ಪ್ರತೀಕ ಕಾಗವಾಡನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್ಲೈನ್ ಮೂಲಕ ಮೇ ೨ ರಂದು ಅಂದರೆ ಅವನ ಹುಟ್ಟುಹಬ್ಬದ ದಿನದಂದು ಘೋಷಿಸಿದರು.
ಇದರಿಂದ ‘ಓರ್ವ ಸಂತರು ಇನ್ನೋರ್ವ ಸಂತರಿಗೆ ಜ್ಞಾನದ ಅಮೂಲ್ಯ ಕೊಡುಗೆಯನ್ನು ಹೇಗೆ ಒಪ್ಪಿಸುತ್ತಾರೆ ? ಹಾಗೂ ಸುಸಂಸ್ಕಾರವನ್ನು ಹೇಗೆ ಮಾಡುತ್ತಾರೆ ?’, ಎಂಬುದು ಕಲಿಯಲು ಸಿಗುತ್ತದೆ.
ಶಾಲೆಯು ೨ ದಿನಗಳಲ್ಲಿ ಪ್ರಾರಂಭವಾಗುವುದಿತ್ತು. ನಾನು ಅವರಿಗೆ, “ನೀವು ಶಾಲೆಗೆ ಹೋಗಿ ಏನು ಮಾಡುವಿರಿ ?” ಎಂದು ಕೇಳಿದೆ. ಆಗ ಅವರು “ನನಗೆ ಅಧ್ಯಯನವನ್ನು ಮಾಡಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ” ಎಂದು ಹೇಳಿದರು.