ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !
ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟಿçÃಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ `ಅತ್ಯುತ್ತಮ’ ಪ್ರಶಸ್ತಿ ಪ್ರದಾನ !
ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟಿçÃಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ `ಅತ್ಯುತ್ತಮ’ ಪ್ರಶಸ್ತಿ ಪ್ರದಾನ !
ಚರಣದಾಸನಿಂದ ಏನಾದರೂ ತಪ್ಪಾದರೆ, ಪೂ. ರಮಾನಂದಅಣ್ಣಾ ಇವರು ಅವನಿಗೆ ‘ಧ್ಯಾನಮಂದಿರದಿಂದ ಅಥವಾ ಕೋಣೆಯಿಂದ ೨ ಗಂಟೆ ಹೊರಗೆ ಬರಬಾರದು’, ಎಂಬ ಶಿಕ್ಷೆಯನ್ನು ವಿಧಿಸುತ್ತಾರೆ. ಪೂ. ಅಣ್ಣಾ ಇವರು ಹೇಳಿದಂತೆ ಅವನು ಕೇಳುತ್ತಾನೆ ಮತ್ತು ಆಜ್ಞಾಪಾಲನೆಯನ್ನು ಮಾಡಿ ಶಿಕ್ಷೆಯನ್ನೂ ಪೂರ್ಣಗೊಳಿಸುತ್ತಾನೆ.
ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ.
ಬಾಲಸತ್ಸಂಗದಲ್ಲಿ ತಪ್ಪುಗಳ ವರದಿಯನ್ನು ತೆಗೆದುಕೊಳ್ಳುತ್ತಿರುವಾಗ ಪೂ. ಭಾರ್ಗವರಾಮ ಇವರು ತಮ್ಮ ತಂದೆಯ ಬಳಿ, “ಇಂತಹ ತಪ್ಪುಗಳಾಗುತ್ತಿದ್ದರೆ, ನಾವು ದೇವರಿಂದ ದೂರವಾಗುತ್ತೇವಲ್ಲವೇ !” ಎಂದು ಹೇಳಿದರು.
ಅತ್ಯಂತ ಶಾಂತ, ಸದಾ ಆನಂದ ಮತ್ತು ಹಸನ್ಮುಖನಾಗಿರುವ ಇಲ್ಲಿನ ಚಿ. ಅವಿರ ಪ್ರತೀಕ ಕಾಗವಾಡನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್ಲೈನ್ ಮೂಲಕ ಮೇ ೨ ರಂದು ಅಂದರೆ ಅವನ ಹುಟ್ಟುಹಬ್ಬದ ದಿನದಂದು ಘೋಷಿಸಿದರು.
ಇದರಿಂದ ‘ಓರ್ವ ಸಂತರು ಇನ್ನೋರ್ವ ಸಂತರಿಗೆ ಜ್ಞಾನದ ಅಮೂಲ್ಯ ಕೊಡುಗೆಯನ್ನು ಹೇಗೆ ಒಪ್ಪಿಸುತ್ತಾರೆ ? ಹಾಗೂ ಸುಸಂಸ್ಕಾರವನ್ನು ಹೇಗೆ ಮಾಡುತ್ತಾರೆ ?’, ಎಂಬುದು ಕಲಿಯಲು ಸಿಗುತ್ತದೆ.
ಶಾಲೆಯು ೨ ದಿನಗಳಲ್ಲಿ ಪ್ರಾರಂಭವಾಗುವುದಿತ್ತು. ನಾನು ಅವರಿಗೆ, “ನೀವು ಶಾಲೆಗೆ ಹೋಗಿ ಏನು ಮಾಡುವಿರಿ ?” ಎಂದು ಕೇಳಿದೆ. ಆಗ ಅವರು “ನನಗೆ ಅಧ್ಯಯನವನ್ನು ಮಾಡಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ” ಎಂದು ಹೇಳಿದರು.
ನಮಗೆ ಇಲ್ಲಿಯವರೆಗೆ ಹಿಂದೂ ಧರ್ಮಗ್ರಂಥಗಳಿಂದ ಭಕ್ತ ಪ್ರಹ್ಲಾದ, ಬಾಲಕ ಧ್ರುವ ಮೊದಲಾದ ಕೆಲವು ದೈವೀ ಬಾಲಕರ ಬಗ್ಗೆ ಗೊತ್ತಿತ್ತು, ಆದರೆ ಈಗ ಸನಾತನದಲ್ಲಿ ಇಂತಹ ಅಸಂಖ್ಯಾತ ದೈವೀ ಬಾಲಕರಿದ್ದಾರೆ. ಕೆಲವರು ಜನ್ಮದಿಂದಲೇ ಸಂತರಾಗಿದ್ದಾರೆ. ಇದು ನಮಗಾಗಿ ಎಷ್ಟೊಂದು ಭಾಗ್ಯದ ವಿಷಯವಾಗಿದೆ !
ಓರ್ವ ಸಾಧಕನು ಅವಳಿಗೆ, “ಇಂದು ಊಟ ಬೇಗ ಆಗುತ್ತಿದೆ” ಎಂದನು. ಆಗ ಅವಳು ಆ ಸಾಧಕನಿಗೆ, “ಗಡಿಯಾರದ ಕಡೆಗೆ ನೋಡು !” ಎಂದಳು. ಆಗ ನನಗೆ ಅವಳ ಮಾತಿನಲ್ಲಿ ಒರಟುತನದ ಅರಿವಾಯಿತು. ಆದುದರಿಂದ ನಾನು ಅವಳಿಗೆ ಅದರ ಅರಿವು ಮಾಡಿಕೊಟ್ಟೆನು. ಆಗ ಅವಳು ತಕ್ಷಣ ಆ ಸಾಧಕನಲ್ಲಿ ಕ್ಷಮೆಯನ್ನು ಕೇಳಿದಳು.
ಇದರಿಂದ ಅವಳಿಗೆ ‘ಅನುಸಂಧಾನದಲ್ಲಿ ಹೇಗೆ ಇರಬೇಕು ?’, ಎಂಬುದು ಕಲಿಯಲು ಸಿಕ್ಕಿತು. ಆಗ ಅವಳು, “ಅಮ್ಮಾ, ನಾನು ಸಹ ಆಡುವಾಗ, ನಡೆದಾಡುವಾಗ ಮತ್ತು ಯಾವುದೇ ಕೃತಿಯನ್ನು ಮಾಡುವಾಗ ಈಶ್ವರನ ಅನುಸಂಧಾನದಲ್ಲಿರಲು ಮಾಡಬೇಕಾದ ಪ್ರಯತ್ನಗಳನ್ನು ಹೆಚ್ಚಿಸುತ್ತೇನೆ. ನೀನು ಸಹಾಯ ಮಾಡು”, ಎಂದಳು.