ಮತಾಂಧನಿಂದ ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವುದು
ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.
ಶ್ರದ್ಧಾಳ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಯಾಕೆ ಇಷ್ಟೊಂದು ಕೋಪ ? ಅವರಿಗೆ ಹಾವು ಕಚ್ಚಿದೆಯೇ ? ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಖಿಲೇಶ ಯಾದವ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರು ಯಾಕೆ ಮಾತನಾಡುತ್ತಿಲ್ಲ, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜ್ ಪ್ರಶ್ನೆ ಎತ್ತಿದ್ದಾರೆ.
ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆಫತಾಬ ಪೂನಾವಾಲಾ ಈ ನಾರಾಧಮನ ವಿಚಾರಣೆಯಲ್ಲಿ ಪೊಲೀಸರಿಗೆ ಪ್ರತಿದಿನ ಹೊಸ ಹೊಸ ವಿಷಯ ಹೊರಬರುತ್ತಿದೆ. ದೆಹಲಿ ಪೋಲಿಸರ ಮೂಲಗಳಿಂದ ಸಿಕ್ಕಿದ ಮಾಹಿತಿಯ ಪ್ರಕಾರ ಆಫತಾಬ್ ಮೆ ೧೮ ರ ರಾತ್ರಿ ೯ ರಿಂದ ೧೦ ಗಂಟೆಯ ಸಮಯದಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.
ಆಫತಾಬ್ ಅಮೀನ್ ಪುನಾವಲ ಇವನು ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಇವಳನ್ನು ಕತ್ತು ಹಿಸುಕಿ ಸಾಯಿಸಿದ ನಂತರ ಆಕೆಯ ಮೃತ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ತಂಪು ಪೆಟ್ಟಿಗೆಯಲ್ಲಿ ಇಟ್ಟಿದ್ದನು. ನಂತರ ಈ ತುಂಡುಗಳನ್ನು ಪ್ರತಿ ದಿನ ಅವನು ಸ್ವಲ್ಪ ಸ್ವಲ್ಪವಾಗಿ ಕಾಡಿಗೆ ಎಸೆದನು.
ಈ ಹಿಂದೆಯೂ ಉಪಹಾರಗೃಹದಲ್ಲಿ ಮತಾಂಧ ಮುಸಲ್ಮಾನರಿಂದ ಪದಾರ್ಥಗಳ ಮೇಲೆ ಉಗುಳುವ ಪ್ರಕಾರ ಜರುಗಿತ್ತು. ಈಗ ಗ್ರಾಹಕರಿಗೆ ಕಬ್ಬಿನ ರಸವನ್ನು ಕೊಡುವಾಗ ಬರ್ಫಿನಲ್ಲಿ ಮಾಂಸವನ್ನು ಇಟ್ಟು ಹಿಂದೂಗಳನ್ನು ಭ್ರಷ್ಟರನ್ನಾಗಿಸುವ ಒಂದು ಪ್ರಕಾರವಾಗಿದೆ. ಇದರ ಆಳವಾದ ತನಿಖೆ ನಡೆಸುವುದು ಆವಶ್ಯಕವಾಗಿದೆ !
ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಇಲ್ಲದಿವುದರಿಂದ ಅವರು ಮುಸ್ಲಿಂ ಯುವಕರ ಬಲೆಗೆ ಬಿದ್ದು ಮೋಸ ಹೋಗುತ್ತಾರೆ ಮತ್ತು ಅವರ ಜೀವನವೇ ಹಾಳಾಗುತ್ತಿದೆ. ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡಲು ಹಿಂದೂಗಳ ಸಂಘಟನೆಗಳು ಮುಂದಾಗಬೇಕು !
ಕ್ರೈಸ್ತ ಧರ್ಮ ಪ್ರಚಾರಕರಿಗೆ ಯಾರ ಭಯ ಇಲ್ಲದಿರುವುದರಿಂದ ಅವರು ಹಿಂದುತ್ವನಿಷ್ಠ ಭಾಜಪ ಆಡಳಿತದ ರಾಜ್ಯದಲ್ಲಿ ಕೂಡ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಇಲ್ಲಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರವೇಶಿಸುವ ೩ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲಿ ಇಬ್ಬರು ಮುಸಲ್ಮಾನರು ಹಾಗೂ ಒಬ್ಬನು ಹಿಂದೂ ಸ್ನೇಹಿತನಿರುವನು.