ಪೊಲೀಸರಿಂದ ಕೆಲವೇ ಗಂಟೆಯೊಳಗೆ ಯುವತಿಯ ಬಿಡುಗಡೆ !

ರಂಗಾರೆಡ್ಡಿ (ತೆಲಂಗಾಣ): ಇಲ್ಲಿಯ ಆದಿಬಾಟಲಾ ಪ್ರದೇಶದಲ್ಲಿನ ೨೪ ವರ್ಷದ ಡಾಕ್ಟರ್ ಯುವತಿಯನ್ನು ೧೦೦ ಕ್ಕೂ ಹೆಚ್ಚಿನ ಜನರು ಮನೆಗೆ ನುಗ್ಗಿ ಅಪಹರಿಸಿದ್ದರು. ಯುವತಿಯ ತಂದೆಗೆ ಹೊಡೆಯಲಾಗಿತ್ತು ಹಾಗೂ ಅವರ ಮನೆಯನ್ನು ಧ್ವಂಸಗೊಳಿಸಲಾಗಿತ್ತು. ಪೊಲೀಸರು ಕೆಲವೇ ಗಂಟೆಯಲ್ಲಿ ಯುವತಿಯನ್ನು ಬಿಡುಗಡೆಗೊಳಿಸಿ ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ಯುವತಿಯ ಹೆಸರು ವೈಶಾಲಿ ಎಂದಾಗಿದ್ದು ಆಕೆ (ಹಲ್ಲಿನ ಡಾಕ್ಟರ) ದಂತ ವೈದ್ಯ ಆಗಿದ್ದಾಳೆ.
रंगा रेड्डी में 100 से अधिक लोगों ने किया महिला डॉक्टर का अपहरण, घर में घुसकर तोड़फोड़- HM Newshttps://t.co/Ljh3Ml9ae5
— Hindmata Mirror ( HM NEWS ) (@hindmatamirror) December 10, 2022
ಕುಟುಂಬದವರು ನವೀನ ರೆಡ್ಡಿ ಎಂಬ ವ್ಯಕ್ತಿಯ ಮೇಲೆ ಗುಂಪಿನ ನೇತೃತ್ವ ವಹಿಸಿದ ಬಗ್ಗೆ ಮತ್ತು ಹುಡುಗಿಯನ್ನು ಅಪಹರಿಸಿರುವ ಆರೋಪ ಮಾಡಿದ್ದಾರೆ. ಅವನು ಈ ಯುವತಿಗೆ ತನ್ನ ಜೊತೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನು. ಪೊಲೀಸರು ಮುಖ್ಯ ಆರೋಪಿ ನವೀನನ ಜೊತೆಗೆ ೧೮ ಜನರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ? |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!