ಮಾಹಿತಿ ಬಹಿರಂಗವಾದ ಬಳಿಕ ತನ್ನ ಫೇಸಬುಕ ಖಾತೆಯನ್ನು ಸ್ಥಗಿತಗೊಳಿಸಿದ ಪೊಲೀಸ ಸಿಪಾಯಿ.

ಲಲಿತಪುರ (ಉತ್ತರಪ್ರದೇಶ)– ಇಲ್ಲಿನ ಪೊಲೀಸ ಸಿಪಾಯಿ ಮುಶೀರ ಖಾನ ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಝಾಕೀರ ನಾಯಿಕನನ್ನು ಸಮರ್ಥಿಸಿದ್ದಾನೆ. ಖಾನನ ಫೇಸಬುಕ್ ಖಾತೆಯಲ್ಲಿ ಅವನು ಈ ಸಂದರ್ಭದಲ್ಲಿ ಶೇರ ಮಾಡಿರುವ ಪೋಸ್ಟ ಕಾಣಿಸುತ್ತಿದೆ. ಇದರಲ್ಲಿ ಮತಾಂತರದ ಉಲ್ಲೇಖವಿದೆ. ಮುಶೀರ ಖಾನ ಮಾಡಿರುವ ಈ ಕೃತ್ಯ ಬಹಿರಂಗವಾದ ಬಳಿಕ ಅವನು ತನ್ನ ಫೇಸಬುಕ ಖಾತೆಯನ್ನು ಸ್ಥಗಿತಗೊಳಿಸಿದ್ದಾನೆ.
बुर्के में ‘रामायण वाली सीता’, धर्मांतरण वाले पोस्ट … ज़ाकिर नाइक का फैन निकला यूपी पुलिस का कॉन्स्टेबल मुशीर खान, पोल खुलने पर बंद किया फेसबुक#Lalitpur #UPPolice #ZakirNaikhttps://t.co/2c2hlVEu6S
— ऑपइंडिया (@OpIndia_in) December 10, 2022
ಸೀತಾಪುರದ ಒಂದು ಮಂದಿರದ ಮಹಂತ ಬಜರಂಗ ಮುನಿ ಉದಾಸೀನ ಇವರು ಮುಶೀರ ಖಾನ ಇವನ ಫೇಸಬುಕ ಖಾತೆಯಲ್ಲಿದ್ದ ಈ ಪೋಸ್ಟನ ಚಿತ್ರವನ್ನು ಪ್ರಸಾರ ಮಾಡಿದ್ದಾರೆ. ಮುಶೀರ ಖಾನ ಯಾವ ಫೇಸಬುಕ್ ಖಾತೆಯೊಂದಿಗೆ ಸಂಪರ್ಕದಲ್ಲಿದ್ದಾನೆಯೋ, ಅದರ ಹೆಸರು ‘ಡಾ. ಝಾಕೀರ ನಾಯಿಕರನ್ನು ಸಮರ್ಥಿಸುವ ಗುಂಪು’ ಇದಾಗಿದೆ. ಈ ಗುಂಪಿನಲ್ಲಿ ೪ ಲಕ್ಷ ೧೫ ಸಾವಿರ ಜನರು ಜೋಡಣೆಗೊಂಡಿದ್ದಾರೆ. ಇದರಲ್ಲಿ ಮುಶೀರ ಖಾನನೂ ಒಬ್ಬನಾಗಿದ್ದಾನೆ. ಮಹಂತ ಬಜರಂಗ ಮುನಿ ಉದಾಸೀನ ಇವರು ಈ ವಿಷಯವನ್ನು ಟ್ವೀಟ ಮಾಡಿ ಮುಶೀರ ಖಾನ ಭಯೋತ್ಪಾದಕರ ಸಂಪರ್ಕದಲ್ಲಿರುವ ಸಾಧ್ಯತೆಯಿದೆಯೆಂದು ತಿಳಿಸಿದ್ದಾರೆ. ಅವರು ರಾಷ್ಟ್ರೀಯ ತನಿಖಾ ದಳದಿಂದ ಖಾನನ ವಿಚಾರಣೆ ನಡೆಸುವಂತೆ ಕೋರಿದ್ದಾರೆ.
ಸಂಪಾದಕೀಯ ನಿಲುವುಪೊಲೀಸ ದಳದಲ್ಲಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?’, ಎನ್ನುವುದು ಪೊಲೀಸರಿಗೆ ತಿಳಿಯದೇ ಇದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಎಂದಾದರೂ ಚೆನ್ನಾಗಿ ಇರಬಹುದೇ? ಇಂತಹ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಅವರನ್ನು ಕಾರಾಗೃಹಕ್ಕೆ ದಬ್ಬಬೇಕು. |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation