
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಸಆದತಗಂಜದಲ್ಲಿನ ೨೫೦ ವರ್ಷಗಳ ಪ್ರಾಚೀನ ಶಿವ ಮಂದಿರ ವಕ್ಫ್ ಬೋರ್ಡ್ ನ ಆಸ್ತಿ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಸಂಪೂರ್ಣ ಪ್ರಕರಣ ನ್ಯಾಯಾಲಯ ತಲುಪಿದೆ. ೨೦೧೬ ರಲ್ಲಿ ವಕ್ಫ ಬೋರ್ಡ್ ನಿಂದ ಶಿವ ಮಂದಿರ ಮತ್ತು ಅಕ್ಕಪಕ್ಕದ ಜಮೀನನ್ನು ತನ್ನ ಜಮೀನ ಎಂದು ಘೋಷಿಸಿತ್ತು. ಅದರ ನಂತರ ವಕ್ಫ್ ಬೋರ್ಡಿನಿಂದ ಈ ಭೂಮಿ ಗೂಂಡಾ ಮುಕ್ತಾರ್ ಅನ್ಸಾರಿಯ ಪತ್ನಿ ಅಪಶಾನ್ ಅನ್ಸಾರಿ ಈಕೆಗೆ ಬಾಡಿಗೆಗೆ ನೀಡಿದ್ದರು. ಅಪಶಾನ್ ಅನ್ಸಾರಿ ಈಕೆ ವಕ್ಫ್ ಬೋರ್ಡ್ ನಿಂದ ಬಾಡಿಗೆ ಪಡೆದಿರುವ ಭೂಮಿಯ ಮಾರಾಟ ಮಾಡಿರುವ ಆರೋಪವಿದೆ.
Waqf Board now claims a Shiv Mandir in Lucknow/Lakshmanpuri (Uttar Pradesh).
It would not be surprising if the #waqfboard declares the entire nation of India as #Waqf property because it was earlier ruled by the Mughals for many centuries ! Therefore, it is better to abolish the… pic.twitter.com/tXkiuMVf2J
— Sanatan Prabhat (@SanatanPrabhat) October 20, 2024
ಸಂಪಾದಕೀಯ ನಿಲುವುಭಾರತದ ಮೇಲೆ ಮೊಘಲರು ಅನೇಕ ಶತಕಗಳು ಆಡಳಿತ ನಡೆಸಿರುವುದರಿಂದ ಸಂಪೂರ್ಣ ಭಾರತ ವಕ್ಫ್ ಬೋರ್ಡ್ ನದೆ ಆಗಿದೆ, ಎಂದು ದಾವೇ ಮಾಡಿದರೆ ಆಶ್ಚರ್ಯ ಅನ್ನಿಸಬಾರದು ! ಆದ್ದರಿಂದ ವಕ್ಫ್ ಬೋರ್ಡ್ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಅದನ್ನು ರದ್ದು ಪಡಿಸುವುದೇ ಯೋಗ್ಯವಾಗುವುದು ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!