ನೂಹದಲ್ಲಿನ ಪೊಲೀಸ ಅಧಿಕಾರಿಯ ವರ್ಗಾವಣೆ
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !
ರೋಹಿಂಗ್ಯಾ ಮುಸಲ್ಮಾನ್ ಅಸ್ಸಾಂನ ಗಡಿಯಿಂದ ಭಾರತದಲ್ಲಿ ನುಸುಳುತ್ತಿದ್ದರೆ ಅವರು ಅಲ್ಲಿ ವಾಸಿಸುವುದಿಲ್ಲ. ಆದ್ದರಿಂದ ಅಸ್ಸಾಂಗೆ ಅವರ ಅಪಾಯ ಇಲ್ಲದಿದ್ದರೂ ದೇಶಕ್ಕೆ ಅವರು ಅಪಾಯಕಾರಿ ಆಗಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಹೇಳಿದರು.
ಬಂಗಾಳದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ಪಟ್ಟಿಯಲ್ಲಿ ಮುಸಲ್ಮಾನರ ಜಾತಿ ಹೆಚ್ಚು ಹೇಗೆ ? ‘ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮೀಯರಲ್ಲಿ ಜಾತಿ ಇಲ್ಲ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?
ದೇಶದಲ್ಲಿ ನುಸುಳಿ ಭಾರತೀಯ ನಾಗರಿಕತ್ವವನ್ನು ಪಡೆದುಕೊಳ್ಳುವವರೆಗೆ ರೋಹಿಂಗ್ಯಾಗಳು ತಲುಪುತ್ತಾರೆ. ಇದಕ್ಕಾಗಿ ಅವರಿಗೆ ಅವರ ದೇಶದ್ರೋಹಿ ಧರ್ಮಬಂಧುಗಳು ಸಹಾಯ ಮಾಡುತ್ತಾರೆ, ಇದನ್ನು ಪೊಲೀಸರು, ಸರಕಾರ ಮತ್ತು ನಿಧರ್ಮಿ ರಾಜಕೀಯ ಪಕ್ಷಗಳು ಯಾವಾಗ ಗಂಭೀರತೆಯಿಂದ ನೋಡುವರು ?
ಭಾರತದಲ್ಲಿ ವಾಸಿಸುವ ರೋಹಿಂಗ್ಯಾ ಮುಸಲ್ಮಾನ ನುಸುಳುಕೋರರಿಗೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟಿದೆ, ಎಂದು ಕೇಂದ್ರ ಸರಕಾರವು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಪ್ರತಿಜ್ಞಾಪತ್ರದಲ್ಲಿ ತಿಳಿಸಿದೆ. ಈ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ದೇಶದಲ್ಲಿ ಭದ್ರತೆಗೆ ಗಂಭೀರ ಸಮಸ್ಯೆ ನಿರ್ಮಾಣವಾಗಿದೆ.
ಬಾಂಗ್ಲಾದೇಶದಲ್ಲಿ ೧೦ ಲಕ್ಷ ರೋಹಿಂಗ್ಯಾ ವಲಸಿಗರು ದೀರ್ಗಕಾಲದಿಂದ ನೆಲೆಸಿರುವುರಿಂದ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಭದ್ರತೆ, ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಯ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ, ಎಂದು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಇತ್ತೀಚೆಗೆ ಹೇಳಿಕೆ ನೀಡಿದರು.
ಮುಸ್ಲಿಂ ಬಹುಸಂಖ್ಯಾತ ದೇಶದ ಓರ್ವ ಮಹಿಳಾ ಮುಸ್ಲಿಂ ಪ್ರಧಾನಿಗೆ ಈ ರೀತಿ ಅನಿಸಿದರೆ, ಭಾರತದಲ್ಲಿನ ರೋಹಿಂಗ್ಯಾ-ಪ್ರೇಮಿ ಮುಸ್ಲಿಮರು ಮತ್ತು ಜಾತ್ಯತೀತವಾದಿಗಳಿಗೆ ಏಕೆ ಹಾಗೆ ಅನಿಸುವುದಿಲ್ಲ ?
ಮ್ಯಾನಮಾರನಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿಯ ರೋಹಿಂಗ್ಯಾ ಮುಸಲ್ಮಾನರು ಭಾರತ ಮತ್ತು ಬಾಂಗ್ಲಾದೇಶವಲ್ಲದೇ ಸೌದಿ ಅರೇಬಿಯಾ, ಮಲೇಶಿಯಾ, ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಕೆನಡಾ, ಫಿನಲ್ಯಾಂಡ ಸಹಿತ ೧೮ ದೇಶಗಳಲ್ಲಿ ನುಸುಳಿದ್ದಾರೆ. ಇಂತಹ ನುಸುಳುಖೋರರ ಸಂಖ್ಯೆ ಒಟ್ಟು ಅಂದಾಜು ೨೦ಲಕ್ಷದಷ್ಟು ಇರಬಹುದು.
ಜಿಹಾದಿ ಸಂಘಟನೆ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾವು ತನ್ನ ಸಂಘಟನೆಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನಸುಳುಕೋರ ಮುಸಲ್ಮಾನರನ್ನು ನೇಮಕ ಮಾಡಿಕೊಳ್ಳಲು ಅವರಿಗೆ ಆಧಾರ ಕಾರ್ಡ ತಯಾರಿಸಿ ಕೊಡಲಾಯಿತು, ಎಂದು ಪೊಲೀಸರ ವಿಚಾರಣೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಯಾರು ದೇಶದಲ್ಲಿ ಆಶ್ರಯವನ್ನು ಕೋರಿದ್ದಾರೆಯೋ, ಅಂತಹ ಜನರನ್ನು ಭಾರತವು ಯಾವಾಗಲೂ ಸ್ವಾಗತಿಸಿದೆ. ಇದೇ ಭೂಮಿಯ ಮೇಲೆ ಒಂದು ಐತಿಹಾಸಿಕ ನಿರ್ಣಯದ ಮೂಲಕ ದೆಹಲಿಯ ೧ ಸಾವಿರ ೧೦೦ ರೋಹಿಂಗ್ಯಾ ಮುಸಲ್ಮಾನರನ್ನು ತಂಬುಗಳಿಂದ ದೆಹಲಿಯ ಬಕ್ಕರವಾಲಾ ಪ್ರದೇಶದಲ್ಲಿರುವ ಆರ್ಥಿಕ ದೃಷ್ಟಿಯಿಂದ ಹಿಂದುಳಿದವರಿಗಾಗಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳ ೨೫೦ ವಸತಿಗಳಿಗೆ ಸ್ಥಳಾಂತರಗೊಳಿಸಲಿದೆ.