ಮೇರಠ (ಉತ್ತರ ಪ್ರದೇಶ) ಇಲ್ಲಿನ ಹೋಟೆಲಿನಲ್ಲಿ ಮುಸ್ಲಿಂ ಹುಡುಗರಿಂದ ಹಿಂದೂ ಹುಡುಗಿಯರ ಬ್ರೈನ್ ವಾಶ್ !
ತಮ್ಮ ಸ್ವಂತದ ಹೋಟೆಲಿನಲ್ಲಿ ಇಂತಹ ನೈಜ ಚಟುವಟಿಕೆಗಳು ನಡೆಯುತ್ತಿರುವಾಗ ಆ ವಿಷಯದ ಕುರಿತು ಈ ರೀತಿ ಹಿಂದೇಟು ಹಾಕುವ ಮಾಲೀಕನಿಗೆ ಹಿಂದೂಗಳು ಕಾನೂನುಬದ್ಧವಾಗಿ ಪ್ರಶ್ನೀಸಬೇಕಾಗಿದೆ !
ತಮ್ಮ ಸ್ವಂತದ ಹೋಟೆಲಿನಲ್ಲಿ ಇಂತಹ ನೈಜ ಚಟುವಟಿಕೆಗಳು ನಡೆಯುತ್ತಿರುವಾಗ ಆ ವಿಷಯದ ಕುರಿತು ಈ ರೀತಿ ಹಿಂದೇಟು ಹಾಕುವ ಮಾಲೀಕನಿಗೆ ಹಿಂದೂಗಳು ಕಾನೂನುಬದ್ಧವಾಗಿ ಪ್ರಶ್ನೀಸಬೇಕಾಗಿದೆ !
ಮೇ ೮ ರಂದು ಈ ಸಂಘಟನೆಗಳು ಮೇ ೯ ರಂದು ದೇಶದ ಪ್ರಮುಖ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದವು.
ಗೋವಾದಲ್ಲಿ ಭಾಜಪದ ಸರಕಾರವಿದ್ದರೂ ಅಲ್ಲಿ ಶ್ರೀರಾಮಸೇನೆಗೆ ಪ್ರವೇಶವಿಲ್ಲ.
ವಿಶೇಷ ಸಂವಾದ : `ಬಜರಂಗ ದಳವನ್ನು ನಿರ್ಬಂಧಿಸುವುದರ ಹಿಂದೆ `ಪಿ.ಎಫ್.ಐ’ ಸಂಘಟನೆಯನ್ನು ರಕ್ಷಿಸುವ ಕಾಂಗ್ರೆಸ್ಸಿನ ಷಡ್ಯಂತ್ರ ?
ಬಜರಂಗದಳವನ್ನು ನಿಷೇಧಿಸುವ ಯಾವದೇ ಉದ್ದೇಶ ಕಾಂಗ್ರೆಸ್ಗೆ ಇಲ್ಲ. ಪಕ್ಷದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಮತ್ತು ರಾಜ್ಯ ಸರಕಾರವು ಈ ರೀತಿ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಕೈಚೆಲ್ಲಲು ಪ್ರಯತ್ನಿಸಿದ್ದಾರೆ.
ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಭಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಘೋಷಣಾವಳಿಯ ಮೂಲಕ ಸಾರ್ವಜನಿಕರಿಗೆ ಭರವಸೆ ನೀಡಿದೆ.
ರಾಜ್ಯದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ದೇವಾಲಯಗಳ ಬಗ್ಗೆ ಇಷ್ಟೊಂದು ನಿಷ್ಕ್ರಿಯತೆ ಅಪೇಕ್ಷಿತವಿಲ್ಲ ! ದಾಳಿಗೆ ಕಾರಣರಾದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯದ ಪ್ರತಿಯೊಂದು ದೇವಾಲಯವನ್ನು ರಕ್ಷಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !
ಶ್ರೀರಾಮನವಮಿಯ ದಿನದಂದು ಇಲ್ಲಿನ ’ಕರ್ಜತ್ ಡಿ ಮಾರ್ಟ್’ ನಲ್ಲಿ ಖರಿದಿಗಾಗಿ ಹೋಗಿದ್ದ ಹಿಂದೂ ಗ್ರಾಹಕರೊಬ್ಬರ ತಿಲಕವನ್ನು ಒರೆಸಲು ಅಲ್ಲಿಯ ಸಿಬ್ಬಂದಿ ಅನಿವಾರ್ಯಗೊಳಿಸಿದರು. ಈ ಆಘಾತಕಾರಿ ಘಟನೆಯನ್ನು ಅರಿತ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ‘ಕರ್ಜತ್ ಡಿ ಮಾರ್ಟ್’ಗೆ ತೆರಳಿ ತಿಲಕವನ್ನು ಒರೆಸಲು ಹೇಳಿದ ಸಿಬ್ಬಂದಿಯ ತಕ್ಕಶಾಸ್ತಿ ಮಾಡಿದರು. ‘
ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರವಿದ್ದಾಗ ಹಿಂದೂ ಸಂಘಟನೆಗಳ ಪದಾಧಿಕಾರಿಗಳಿಗೆ ಇಂತಹ ಬೆದರಿಕೆಗಳನ್ನು ನೀಡುವ ಧೈರ್ಯ ಯಾರಿಗೂ ಇರಬಾರದು ಎಂದು ಹಿಂದೂಗಳು ಭಾವಿಸುತ್ತಾರೆ !