ಒಬ್ಬನ ಹೆಸರು ಷಹಜಾದ

ಇಂದೋರ (ಮಧ್ಯಪ್ರದೇಶ) – ಇಲ್ಲಿನ ಜವಾಹರ್ ಹಿಲ್ ಪ್ರದೇಶದ ಒಂದು ರೆಸ್ಟೋರೆಂಟ್ ನಲ್ಲಿ ಪೋಲೀಸರು 3 ಸಾಧುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೂವರ ಮೇಲೆ ವಾಮಾಚಾರದ ನೆಪದಲ್ಲಿ ವಂಚನೆ ಮಾಡಿರುವ ಆರೋಪ ಇದೆ. ಮೂವರಲ್ಲಿ ಒಬ್ಬನ ಹೆಸರು ಷಹಜಾದ ಎಂದು ಹೇಳಿದ್ದಾರೆ. ಈ ಮೂವರು ಅಂಷುಲ ರಾಠೊಡ ಎಂಬ ವ್ಯಕ್ತಿಯನ್ನು ತಡೆದು ಅವನಿಂದ ಹಣ ಮತ್ತು ಚಿನ್ನದ ಉಂಗುರ ತೆಗೆದುಕೊಂಡಿದ್ದರು ಎಂದು ಭಜರಂಗ ದಳದ ಶರ್ಮಾ ಹೇಳಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲಾಗಿತ್ತು.
ಸಂಪಾದಕೀಯ ನಿಲುವುದೇಶದ ಕೆಲವಡೆ ಕಾವಿ ಬಟ್ಟೆ ಧರಿಸಿ ಕೂದಲು ಗಡ್ಡ ಬೆಳಸಿ ಸಾಧುಗಳಂತೆ ನಟಿಸಿ ಹಣ ವಸೂಲಿಮಾಡುತ್ತಿದ್ದ ಕೆಲ ಮುಸ್ಲಿಂರು ಸಿಕ್ಕಿ ಬಿದ್ದಿದ್ದಾರೆ. ಮತಾಂಧರು ಈಗ “ಸಾಧು-ಜಿಹಾದ್” ಪ್ರಾರಂಭಿಸಿದ್ದಾರಾ ? ಹೀಗೆ ಅನುಮಾನ ಬರುತ್ತಿದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!