ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ ! ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ … Read more

ಪ್ರಸ್ತುತ ಕಾಲವು ರಜ-ತಮಪ್ರಧಾನವಾಗಿರುವುದರಿಂದ ಪ್ರಸಾದವೆಂದು ದೊರಕಿದ ವಸ್ತುಗಳನ್ನು ಶುದ್ಧ ಮಾಡಿಯೇ ಬಳಸುವುದು ಉತ್ತಮ !

‘ದೇವಸ್ಥಾನಗಳಲ್ಲಿ ಭಕ್ತರು ಭಕ್ತಿಭಾವದಿಂದ ದೇವರ ದರ್ಶನವನ್ನು ತೆಗೆದುಕೊಳ್ಳುತ್ತಾರೆ. ದೇವಸ್ಥಾನದ ಅರ್ಚಕರು ಕೆಲವೊಮ್ಮೆ ಭಕ್ತರಿಗೆ ಪ್ರಸಾದ ವೆಂದು ಕೆಲವು ವಸ್ತುಗಳನ್ನು ನೀಡುತ್ತಾರೆ, ಉದಾ. ದೇವರಿಗೆ ಅರ್ಪಿಸಿದ ಮಾಲೆ, ವಸ್ತ್ರಗಳು ಇತ್ಯಾದಿ. ದೇವರಿಗೆ ಅರ್ಪಿಸಿದ ವಸ್ತುಗಳಲ್ಲಿ ಚೈತನ್ಯವಿರುತ್ತದೆ. ಆದುದರಿಂದ ಆ ವಸ್ತುಗಳನ್ನು ಹತ್ತಿರವಿಟ್ಟುಕೊಂಡರೆ ಭಕ್ತರಿಗೆ ಚೈತನ್ಯ ಸಿಗುತ್ತದೆ. ಪ್ರಸ್ತುತ, ವಾತಾವರಣವು ಬಹಳ ರಜ-ತಮಪ್ರಧಾನವಾಗಿದೆ. ಆದುದರಿಂದ ಚೈತನ್ಯಮಯ ವಸ್ತುಗಳ ಮೇಲೆ ರಜ-ತಮದ ಆವರಣ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಆದುದರಿಂದ ಯಾವುದೇ ವಸ್ತುವನ್ನು ಬಳಸುವ ಮೊದಲು ಅದರ ಮೇಲೆ ತೊಂದರೆದಾಯಕ ಆವರಣ … Read more

ಮನುಷ್ಯನು ನಾಯಿಯಾದರೆ …. !

ಜನರಿಗೆ ವಿವಿಧ ವಿಷಯಗಳ ಹವ್ಯಾಸವಿರುತ್ತವೆ, ಆಸಕ್ತಿ ಇರುತ್ತದೆ. ಅದಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಸುದ್ದಿಯು ಓದಲು ಸಿಕ್ಕಿತು. ಜಪಾನ್‌ನ ಒಬ್ಬ ವ್ಯಕ್ತಿಗೆ ನಾಯಿಯಾಗುವ ಇಚ್ಛೆಯಾಗಿತ್ತು.

ಜಾತ್ಯತೀತದ ಸೋಗು ಸನಾತನಿ ಹಿಂದೂಗಳಿಗೆ ಅನ್ವಯವಾಗುವುದಿಲ್ಲ !

‘ಧರ್ಮ ಉಳಿದರೆ ರಾಷ್ಟ್ರ ಉಳಿಯಬಹುದು ಹಾಗೂ ರಾಷ್ಟ್ರ ಉಳಿದರೆ ನಾವು ಉಳಿಯಬಹುದು’, ಎಂಬ ಕಟುಸತ್ಯವನ್ನು ತಿಳಿದುಕೊಂಡು ಹಿಂದೂಗಳು ಅಂತರ್ಮುಖರಾಗಿ ಕೃತಿಶೀಲರಾಗಬೇಕು.

ಹಿಂದೂ ಸಂತರ ಮೇಲೆ ಆಘಾತ ಮಾಡುವುದು ಇದು ಕ್ರೈಸ್ತ ಮಿಶನರಿಗಳ ಧ್ಯೆಯ ! – ದಿವ್ಯ ನಾಗಪಾಲ, ಹಿಂದುತ್ವನಿಷ್ಠರು

‘ಹಿಂದೂ ಸಂತರ ಅಪಪ್ರಚಾರ ಮಾಡುವುದು ಕ್ರೈಸ್ತ ಮಿಶನರಿಗಳ ಧ್ಯೇಯವಾಗಿದೆ. ಅವರ ಚಾರಿತ್ರ್ಯವನ್ನು ಹಾಳು ಮಾಡಿದರೆ ಜನರಿಗೆ ಅವರ ಮೇಲಿನ ವಿಶ್ವಾಸವು ಹೋಗಬಹುದು.

ಭವಿಷ್ಯದಲ್ಲಿ ‘ರೂಪಾಯಿ’ಯು ಅಂತಾರಾಷ್ಟ್ರೀಯ ಚಲಾವಣೆಯ ಕರೆನ್ಸಿಯಾಗುತ್ತಿರುವುದು ದೇಶದ ಆರ್ಥಿಕ ಭದ್ರತೆಯ ಮಹತ್ವದ ಹೆಜ್ಜೆ !

ಪ್ರಸ್ತುತ ಯುರೋಪ್‌ ಅಥವಾ ಅಮೇರಿಕಾ ಇವು ಗಳೊಂದಿಗೆ ಭಾರತ ‘ಡಾಲರ್’ ರೂಪದಲ್ಲಿ ವ್ಯಾಪಾರ ಮಾಡುತ್ತದೆ. ‘ಡಾಲರ್’ (ಅಮೇರಿಕಾದ ಕರೆನ್ಸಿ) ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿ ಅತ್ಯಧಿಕ ಬಳಸಲಾಗುವ ಕರೆನ್ಸಿಯಾಗಿದೆ. ಅನಂತರ ಸ್ವಲ್ಪ ಪ್ರಮಾಣದಲ್ಲಿ ‘ಯುರೋ’ (ಯುರೋಪಿಯನ್‌ ಒಕ್ಕೂಟದ ಕರೆನ್ಸಿ)ವನ್ನು ಬಳಸಲಾಗುತ್ತದೆ.

ಸಮುದ್ರಪೂಜೆ (ಆಗಸ್ಟ್ ೩೦)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ

ಅಪರಾಧ ತಡೆಯಲು ಸಾಧನೆ ಅನಿವಾರ್ಯ

‘ಭಾರತದಲ್ಲಿ ಪೊಲೀಸ್‌ ಆಡಳಿತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಪರಾಧಿಗಳಿದ್ದಾರೆ, ಇದು ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯ ತನಕದ ಎಲ್ಲಾ ಆಡಳಿತಗಾರರಿಗೆ ಲಜ್ಜಾಸ್ಪದ ವಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ಸಾಧನೆಯನ್ನು ಕಲಿಸುತ್ತಿದ್ದರೆ ಅವರು ದೊಡ್ಡವರಾದ ಮೇಲೆ ಯಾರೂ ಅಪರಾಧಿಗಳಾಗುತ್ತಿರಲಿಲ್ಲ.’

ಎಲ್ಲಿ ವಿಜ್ಞಾನಿಗಳು ಎಲ್ಲಿ ಋಷಿ-ಮುನಿಗಳು !

‘ಎಲ್ಲಿ ಬೇರೆ ಗ್ರಹಕ್ಕೆ ಹೋಗಲು ಯಾನಗಳನ್ನು ಅವಿಷ್ಕಾರ ಮಾಡಿದ ವಿಜ್ಞಾನಿ ಗಳನ್ನು ಹೊಗಳುವ ಬುದ್ಧಿ ಪ್ರಾಮಾಣ್ಯವಾದಿಗಳು ಮತ್ತು ಎಲ್ಲಿ ಸೂಕ್ಷ್ಮ ದೇಹದಿಂದ ಸಂಪೂರ್ಣ ವಿಶ್ವ ಮಾತ್ರ ವಲ್ಲ, ಸಪ್ತಲೋಕ ಮತ್ತು ಸಪ್ತಪಾತಾಳಗಳಿಗೆ ಕ್ಷಣಾರ್ಧ ದಲ್ಲಿ ಸೂಕ್ಷ್ಮದಲ್ಲಿ ಹೋಗ ಬಲ್ಲ ಋಷಿ-ಮುನಿಗಳು.’

ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆಯನ್ನು ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚು ಇರುವುದರ ಹಿಂದಿನ ಕಾರಣಗಳು !

ಭಕ್ತಿಯೋಗದಲ್ಲಿ ಮನಸ್ಸಿಗೆ ಆನಂದದ ಅರಿವಾಗುತ್ತದೆ, ಮತ್ತು ಜ್ಞಾನಯೋಗದಲ್ಲಿ ದೊರಕಿದ ಜ್ಞಾನದಿಂದ ಬುದ್ಧಿಗೆ ಆನಂದದ ಅರಿವಾಗುತ್ತದೆ.