ಅರವತ್ತರ ಅರಳು ಮರಳು ಅಲ್ಲ ‘ಹಿಂದೂ ದ್ವೇಷ’
ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.
ಭಾಲಚಂದ್ರ ನೇಮಾಡೆ ಅವರಂತಹ ಹಿಂದೂವಿರೋಧಿ ಲೇಖಕರನ್ನು ರಾಷ್ಟ್ರಪ್ರೇಮಿ ಲೇಖಕರು / ಸಾಹಿತಿಗಳು ಮತ್ತು ಹಿಂದುತ್ವನಿಷ್ಠರು ತಡೆಯಬೇಕು.
ಮೇವಾತದಲ್ಲಿ ಪೊಲೀಸ್ ಬಂದೋಬಸ್ತ್ ಎಲ್ಲಿ ಇತ್ತು ? ಇಂದು ಹಿಂದುಗಳು ನಿಶಸ್ತ್ರರಾಗಿದ್ದಾರೆ. ಸಿಖ ಬಾಂಧವರಿಗೆ ಸ್ವಂತ ರಕ್ಷಣೆಗಾಗಿ ಕೃಪಾಣ(ಚಿಕ್ಕ ಕತ್ತಿ) ಜೊತೆಗೆ ಇಟ್ಟುಕೊಳ್ಳಲು ಅನುಮತಿ ಇದೆ. ಮೇವಾತದ ನಂತಹ ಗಲಭೆಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಶಸ್ತ್ರಗಳ ಪ್ರಶಿಕ್ಷಣ ಪಡೆಯಲೇಬೇಕು.
ಸತತವಾಗಿ ಬಾಂಬ್ ಸಿಗುತ್ತಿರುವುದರಿಂದ ‘ಬಂಗಾಳ’ ಮತ್ತು ‘ಬಾಂಬ್’ ಈಗ ಸಮಾನಾರ್ಥ ಪದಗಳಾಗಿವೆ. ಬಂಗಾಳದಲ್ಲಿನ ಮಮತಾ ಬ್ಯಾನರ್ಜಿ ಸರಕಾರಕ್ಕೆ ಇದು ನಾಚಿಕೆಡು ! ಅಂದರೆ ಮಮತಾ ಬ್ಯಾನರ್ಜಿ ಇವರ ನಿಷ್ಕ್ರಿಯತೆಯೇ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಕೇಂದ್ರ ಸರಕಾರವು ಬಂಗಾಳ ಸರಕಾರವನ್ನು ರದ್ದುಪಡಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !
ಈ ಸಮಯದಲ್ಲಿ ಸರಸಂಘಚಾಲಕರು ಇಲ್ಲಿಯ ಗಂಗಾ ತೀರದಲ್ಲಿ ಇರುವ ಸಿಂಹ ಕಿಲಾದಲ್ಲಿ ಚಾತುರ್ಮಾಸದ ವ್ರತಾಚರಣೆ ಮಾಡುವ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.
ಸುಪ್ರೀಂ ಕೋರ್ಟ್ ಹಸಿರು ಬಣ್ಣ ತೋರಿಸಿದ ನಂತರ, ಜ್ಞಾನವಾಪಿ ಪ್ರದೇಶವನ್ನು ಭಾರತೀಯ ಪುರಾತತ್ವ ಇಲಾಖೆಯು ಕಳೆದ 4 ದಿನಗಳಿಂದ ಸಮೀಕ್ಷೆ ನಡೆಸುತ್ತಿದೆ. ಈ ಕುರಿತು ಪತ್ರಕರ್ತರೊಬ್ಬರು ಬಾಬಾ ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರನ್ನು ಪ್ರಶ್ನಿಸಿದಾಗ, ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದನ್ನು ನಿಲ್ಲಿಸಿ, ಅದೊಂದು ಶಿವ ಮಂದಿರ ಎಂದು ಹೇಳಿದರು.
ಮುಸ್ಲಿಮರನ್ನು ಬಹಿಷ್ಕರಿಸುವುದರಿಂದ ಸರ್ವಧರ್ಮಸಮಭಾವಿಗಳು ಸೆಟೆದು ಎದ್ದು ಹಿಂದೂಗಳನ್ನು ‘ಮತಾಂಧರು’ ಎಂದು ದೂಷಿಸುತ್ತಾರೆ; ಆದರೆ ಹಿಂದೂಗಳಿಗೆ ಈ ಸಮಯ ಏಕೆ ಬಂದಿದೆ ?’ ಎಂಬುದನ್ನು ಜಾತ್ಯತೀತವಾದಿಗಳು, ಸಮಾಜವಾದಿಗಳು ವಿಚಾರ ಮಾಡುತ್ತಾರೆಯೇ ?
ವಿದೇಶಾಂಗ ಸಚಿವ ಎಸ್. ಜಯ ಶಂಕರ ಇವರು, ಭೂತಾನ್ ಮತ್ತು ಅಸ್ಸಾಂನ್ನು ಸಂಪರ್ಕಿಸುವ ‘ರೈಲ್ವೆ ಲಿಂಕ್’ ಗಾಗಿ ಚರ್ಚೆ ನಡೆಯುತ್ತಿದೆ. ಹಾಗೆಯೇ ಮ್ಯಾನ್ಮಾರ್ ಗಡಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ದೇಶದ ಗಡಿಗಳನ್ನು ಬಲ ಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ರೀತಿಯಲ್ಲಿ ಆಧಾರ ಇಲ್ಲದ ಮತ್ತು ಹುರುಳಿಲ್ಲದ ಹೇಳಿಕೆಗಳ ನೀಡಿ ಹಿಂದುಗಳ ಗಾಯಕ್ಕೆ ಬರೆ ಎಳೆಯುವ ಭಾಲಚಂದ್ರ ನೇಮಾಡೆ ಇವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ ! ಔರಂಗಜೇಬನ ದುಷ್ಕೃತ್ಯಗಳು ಮರೆಮಾಚುವುದಕ್ಕೆ ಮತ್ತು ಅವನನ್ನು ವೈಭವೀಕರಿಸಲು ಕಮ್ಯುನಿಸ್ಟರು ಈ ಸುಳ್ಳು ಇತಿಹಾಸ ರಚಿಸಿದ್ದಾರೆ.
ಕಾಂಗ್ರೆಸ್ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ‘ನ್ಯೂಸ್ ಕ್ಲಿಕ್’ ಎಂಬ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ನೀತಿಯನ್ನು ಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಭಾರತ ವಿರೋಧಿ ಧೋರಣೆಯಲ್ಲಿ ಸಹಭಾಗ ಹೊಂದಿದೆ
ನೂಹ್ನಲ್ಲಿ ಹಿಂದೂ ಪುರುಷರು ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಜಗತ್ತಿಗೆ ಬಹಿರಂಗಪಡಿಸುವವರೆಗೆ ಮತ್ತು ಮತಾಂಧರಿಗೆ ಕಠಿಣ ಶಿಕ್ಷೆಯಾಗುವವರೆಗೆ ಹಿಂದೂಗಳು ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವುದು ಆವಶ್ಯಕವಾಗಿದೆ.