ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರನ್ನು ಭಾರತದ ವಿರುದ್ಧ ಉಪಯೋಗಿಸಲು ಐ.ಎಸ್.ಐ.ನ ಸಿದ್ಧತೆ!
ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !
ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !
ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.
ಸೆಪ್ಟೆಂಬರ್ ೭ ರ ರಾತ್ರಿ ಉತ್ತರ ೨೪ ಪರಗಣಾ ಮತದಾರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಮತ್ತು ಸಂಸದ ಅರ್ಜುನ ಸಿಂಗ್ ಅವರ ನಿವಾಸದ ಮೇಲೆ ಬಾಂಬ್ ಎಸೆದ ಘಟನೆಯು ನಡೆದಿದೆ. ಈ ಸಮಯದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಿದಾಗಲೂ ಈ ಘಟನೆ ನಡೆದಿದೆ.
ಜಾವೇದ ಅಖ್ತರ ಇವರು ಸಂಘದ ವಿಷಯವಾಗಿ ನೀಡಿರುವ ಹೇಳಿಕೆ ಅತ್ಯಂತ ದ್ವೇಷಪೂರಿತವಾಗಿದೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನಿಗಳ ಜೊತೆ ತುಲನೆ ಮಾಡಿದರು, ಅದನ್ನು ನಾನು ಖಂಡಿಸುತ್ತೇನೆ.
ಪೊಲೀಸರು ಯಾವಾಗಲೂ ಮಾದಕ ಪದಾರ್ಥಗಳ ಸಣ್ಣಪುಟ್ಟ ಮಾರಾಟಗಾರರನ್ನು ಬಂಧಿಸುತ್ತಾರೆ. ಮಾದಕ ಪದಾರ್ಥಗಳ ವ್ಯಾಪಾರದ ಹಿಂದೆ ಅನೇಕ ಜನರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಕಳ್ಳಸಾಗಾಣಿಕೆದಾರರಿಗೆ ರಾಜಕೀಯ ರಕ್ಷಣೆ ಸಿಗುತ್ತದೆ.
‘ತಾಲಿಬಾನ ವಾದ್ಯಗಳನ್ನೆಲ್ಲ ನಾಶಮಾಡಿದೆ ಏಕೆಂದರೆ ಇಸ್ಲಾಂ ಸಂಗೀತವನ್ನು ವಿರೋಧಿಸುತ್ತದೆ. ಇದೆಂತಹ ಧರ್ಮ ! ಸಂಗೀತ, ನೃತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳನ್ನು ಇಸ್ಲಾಂ ವಿರೋಧಿಸುತ್ತದೆ. ಇಸ್ಲಾಂ ಪ್ರಜಾಪ್ರಭುತ್ವ, ಮಹಿಳಾ ಅಧಿಕಾರ, ಸ್ವತಂತ್ರ ವಿಚಾರಗಳನ್ನು ವಿರೋಧಿಸುತ್ತದೆ’
ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅಪಾಯವನ್ನು ನೋಡುತ್ತಿದ್ದರೆ ಪ್ರತಿಯೊಂದು ಮನೆಗೆ ಅನುಮತಿ ಇರುವ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದು ಮಧ್ಯಪ್ರದೇಶದ ರಾಜ್ಯ ಸಚಿವೆ ಉಷಾ ಠಾಕೂರ ಇವರು ಹೇಳಿದ್ದಾರೆ.
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸನ ಶ್ರೀಗಣೇಶ ಮೂರ್ತಿಯ ಮೇಲೆ ನಿರ್ಬಂಧ ಹೇರಲಾಗಿದೆ; ಆದರೆ ಇಂತಹ ಮೂರ್ತಿಗಳು ರಾಜ್ಯದಲ್ಲಿಲ್ಲ ಎಂದು ಖಡಾಖಂಡಿತವಾಗಿ ಹೇಳುವುದು ಕಠಿಣವಾಗಿದೆ; ಏಕೆಂದರೆ ಗೋವಾ ರಾಜ್ಯ ಮಾಲಿನ್ಯ ಮಂಡಳಿಯು ರಾಜ್ಯದಾದ್ಯಂತ ಮೂರ್ತಿಗಳ ಮಾದರಿಯನ್ನು ಸಂಗ್ರಹಿಸಿಲ್ಲ.
ನಾನು ಭಾರತದಲ್ಲಿನ ಎಲ್ಲಾ ಊರಿನವರಿಗೂ ಕರೆ ನೀಡುವುದೇನೆಂದರೆ ಬ್ರಾಹ್ಮಣರನ್ನು ನಿಮ್ಮ ಮನೆಗೆ ಬರಲು ಬಿಡಬೇಡಿರಿ. ನಾನು ಎಲ್ಲಾ ಸಮುದಾಯದವರೊಂದಿಗೆ ಈ ವಿಷಯವಾಗಿ ಮಾತನಾಡುವೆನು, ಇದರಿಂದ ನಾವು ಅವರ ಮೇಲೆ ಬಹಿಷ್ಕರಿಸಬಹುದು.
‘ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯಂದು ಶ್ರೀಗಣೇಶನ ಆಗಮನ ಆಗಲಿದೆ’, ಎಂಬ ಸಂಕಲ್ಪನೆಯನ್ನು ಇಟ್ಟುಕೊಂಡು ಶ್ರೀಗಣೇಶನ ಚಿತ್ರ ಇರುವ ಪಾಸ್ ಪೋರ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀಗಣೇಶ ದೇವರನ್ನು ಅಪಮಾನಿಸುತ್ತಿರುವ ಘಟನೆಯು ಬೆಳಕಿಗೆ ಬಂದಿದೆ.