ಪ್ರಧಾನಿ ಅವರ `ಮನ್ ಕೀ ಬಾತ’ ದಲ್ಲಿ ಪ್ರತಿಪಾದನೆ

ನವ ದೆಹಲಿ – ನನಗೆ ಅಧಿಕಾರದಲ್ಲಿರುವ ಆಶೀರ್ವಾದ ನೀಡಬೇಡಿ. ನಾನು ಬಡವರ ಸೇವೆಗಾಗಿ ಇದ್ದೇನೆ. ನಾನು ಈಗಲೂ ಅಧಿಕಾರದಲ್ಲಿಲ್ಲ ಮತ್ತು ಭವಿಷ್ಯದಲ್ಲಿಯೂ ನನಗೆ ಅಧಿಕಾರ ಬೇಡ. ನನಗೆ ಕೇವಲ ಸೇವೆಯಲ್ಲಿ ಇರುವುದಿದೆ. ನನಗಾಗಿ ಈ ಸ್ಥಾನ ಕೇವಲ ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಇದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿನ ಅವರ `ಮನ್ ಕೀ ಬಾತ’ ಈ ತಿಂಗಳ ಕಾರ್ಯಕ್ರಮದಲ್ಲಿ ಒಬ್ಬ ನಾಗರಿಕಟಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ಸಮಯದಲ್ಲಿ `ಆಯುಷ್ಮಾನ್ ಭಾರತ ಯೋಜನೆ’ಯ ಲಾಭ ಪಡೆದಿರುವ ರಾಜೇಶ ಕುಮಾರ್ ಪ್ರಜಾಪತಿ ಇವರೊಂದಿಗೆ ಚರ್ಚೆ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಇವರು ಪ್ರಜಾಪತಿ ಇವರಿಗೆ ಆಗಿರುವ ಲಾಭದ ಬಗ್ಗೆ ಪ್ರಶ್ನೆ ಕೇಳಿದಾಗ, `ಈ ಯೋಜನೆಯ ಲಾಭ ನನಗೆ ಬಹಳವಾಗಿ ಆಗಿದೆ, ನನಗೆ ನೀವು ಯಾವಾಗಲೂ ಅಧಿಕಾರದಲ್ಲಿ ಇರುವುದು ನೋಡಲಿಕ್ಕಿದೆ’ ಎಂದು ಹೇಳಿದಾಗ ಪ್ರಧಾನಿ ಮೋದಿಯವರು ಮೇಲಿನ ಮಾತುಗಳು ಹೇಳಿದರು.
Don’t want to be in power; goal is to serve people: PM Modi on Mann Ki Baat#MannKiBaat https://t.co/iUkg4JBeH3
— India TV (@indiatvnews) November 28, 2021
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!