
ಗ್ವಾಲಿಯರ್ (ಮಧ್ಯಪ್ರದೇಶ) – ಭಾರತವು `ಭಾರತ’ವೆಂದು ಉಳಿಯಬೇಕಾದರೆ, ಭಾರತ `ಹಿಂದೂ’ ಆಗಿಯೇ ಉಳಿಯಬೇಕು. ಅದೇ ರೀತಿ ಹಿಂದೂಗಳಿಗೆ `ಹಿಂದೂ’ ಎಂದು ಇರುವುದಾದರೆ ಭಾರತವನ್ನು ಅಖಂಡವಾಗಿ ನಿರ್ಮಿಸಬೇಕು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ್ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು.
RSS chief #MohanBhagwat said “Hindustan” is a Hindu nation whose origin was Hindutva and that Hindus and Bharat are inseparable. He also said if Hindus want to remain Hindus then Bharat has to be made “akhand”.https://t.co/pYWXf8aRVH
— The Hindu (@the_hindu) November 28, 2021
ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸುತ್ತಾ,
1. ಹಿಂದೂ ಇಲ್ಲದೆ ಭಾರತ ಇಲ್ಲ ಮತ್ತು ಭಾರತ ಇಲ್ಲದೆ ಹಿಂದೂಗಳಿಲ್ಲ. ಭಾರತ ಭಾಗವಾಯಿತು, ಪಾಕಿಸ್ತಾನ ಉದಯವಾಯಿತು; ಕಾರಣ `ನಾವು ಹಿಂದೂ ಆಗಿದ್ದೇವೆ’ ಎಂಬುದನ್ನೇ ಮರೆತಿದ್ದೆವು. ಮೊದಲು ತಮ್ಮನ್ನು ಹಿಂದೂ ತಿಳಿದುಕೊಳ್ಳುವವರ ಶಕ್ತಿ ಕಡಿಮೆಯಾಯಿತು ನಂತರ ಸಂಖ್ಯೆ ಕಡಿಮೆಯಾಯಿತು. ಆದ್ದರಿಂದ ಪಾಕಿಸ್ತಾನ `ಭಾರತ’ ಎಂದು ಉಳಿಯಲಿಲ್ಲ.
2. ಇದು ಹಿಂದುಸ್ತಾನವಾಗಿದೆ ಮತ್ತು ಇಲ್ಲಿಯ ಪರಂಪರೆಯಿಂದ ಹಿಂದೂಗಳೇ ನೆಲೆಸಿದ್ದಾರೆ. ಯಾವ ಯಾವ ಅಂಶಗಳಿಗೆ `ಹಿಂದೂ’ ಎಂದು ಹೇಳಲಾಗುತ್ತದೆ, ಆ ಎಲ್ಲದರ ವಿಕಾಸ ಈ ಭೂಮಿಯಲ್ಲಿ ಆಗಿದೆ. ಭಾರತದ ಎಲ್ಲಾ ವಿಷಯಗಳು ಭಾರತ ಭೂಮಿಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಯೋಗಾನುಯೋಗ ಅಲ್ಲ ಎಂದು ಹೇಳಿದರು.
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು