ಛತ್ತೀಸ್ಗಡದಲ್ಲಿ ಕಾಂಗ್ರೆಸ್ನ ಮಹಿಳಾ ಶಾಸಕಿ ಪಾದ್ರಿಯ ಚರಣಗಳ ಮೇಲೆ ತಲೆಬಾಗಿರುವ ವಿಡಿಯೋ ವೈರಲ್
ಕಾಂಗ್ರೆಸ್ಸಿನ ಶಾಸಕಿ ಕವಿತಾ ಪ್ರಾಣ ಲಾಹೇರೆ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿ ಬಜಿಂದರ್ ಸಿಂಹ ಇವರ ಸಭೆಯಲ್ಲಿ ಚಿಕಿತ್ಸೆಗಾಗಿ ಶಾಸಕಿ ಹೋಗಿರುವ ವಿಡಿಯೋ ಆಗಿದೆ.
ಕಾಂಗ್ರೆಸ್ಸಿನ ಶಾಸಕಿ ಕವಿತಾ ಪ್ರಾಣ ಲಾಹೇರೆ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾದ್ರಿ ಬಜಿಂದರ್ ಸಿಂಹ ಇವರ ಸಭೆಯಲ್ಲಿ ಚಿಕಿತ್ಸೆಗಾಗಿ ಶಾಸಕಿ ಹೋಗಿರುವ ವಿಡಿಯೋ ಆಗಿದೆ.
ಬಿಜೆಪಿ ಆಡಳಿತವಿರುವ ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದು ಕಾನೂನನ್ನು ಮಾಡಬೇಕೆಂದು ಹಿಂದುಗಳ ಅಪೇಕ್ಷೆ !
ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು ಓರ್ವ ದಾರ್ಶನಿಕ ಸಾಧು ಆಗಿದ್ದರು. ಶಿಷ್ಯವೃತ್ತಿ ಮತ್ತು ತಪಶ್ಚರ್ಯಕ್ಕಾಗಿ ಅವರು ಗುರುತಿಸಲ್ಪಡುತ್ತಿದ್ದರು. ಅವರು ರಾಜಸ್ಥಾನದಲ್ಲಿ ದೀಕ್ಷೆ ತೆಗೆದುಕೊಂಡರು; ಆದರೆ ಹೆಚ್ಚಿನ ಸಮಯ ಅವರು ಬುಂದೇಲ್ಖಂಡ ಪ್ರದೇಶದಲ್ಲಿ ವಾಸ್ತವ್ಯ ಮಾಡಿದರು.
ನಮ್ಮ ಮೇಲೆತ್ತಿದ ಲಾಠಿಯನ್ನು ಕಸಿದುಕೊಳ್ಳುವ ಧೈರ್ಯ ನಮ್ಮಲ್ಲಿ ನಿರ್ಮಾಣವಾಗಬೇಕಾಗಿದೆ ಮತ್ತು ಇದಕ್ಕಾಗಿ ಸಾಧನೆಯನ್ನು ಮಾಡಿ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಆಧ್ಯಾತ್ಮಿಕ ಬಲದಿಂದಲೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದು ಭಾಗ್ಯನಗರ (ತೆಲಂಗಾಣ)ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಪ್ರತಿಪಾದಿಸಿದ್ದಾರೆ.
ಇಂತಹವರಿಗೆ ಗಲ್ಲುಶಿಕ್ಷೆ ನೀಡುವ ಕಾನೂನು ಜಾರಿಗೆ ಬಂದನಂತರವೇ ದೇಶದಲ್ಲಿ ಹಿಂದೂ ದೇವತೆಗಳ ಅವಮಾನ ಮಾಡುವವರನ್ನು ಹದ್ದುಬಸ್ತಿನಲ್ಲಿಡುವಂತೆ ಸರಕಾರ ಕಾನೂನನ್ನು ಮಾಡಲು ಹಿಂದೂಗಳು ಒತ್ತಡ ಹೇರುವುದು ಅವಶ್ಯಕವಾಗಿದೆ !
ನಾನು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೂ ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ತೆಲಂಗಾಣದ ರಾಜಧಾನಿ ಭಾಗ್ಯನಗರದ ಗೋಶಾಮಹಲ್ ಮತದಾರ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜಾ ಸಿಂಹ ಇವರು ಇಲ್ಲಿ ಘೋಷಿಸಿದ್ದಾರೆ.
ಛತ್ತೀಸಗಡದಲ್ಲೂ ಹಲಾಲ್ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಕೀಳುಮಟ್ಟಕ್ಕೆ ಹೋಗಿ ಟೀಕಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಕಠಿಣ ಕಾನೂನು ರೂಪಿಸುವುದು ಆವಶ್ಯಕ !
ಈ ಹಿಂದೆ ಛತ್ತೀಸ್ಗಢ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ರಾಜ್ಯದ ಎಲ್ಲಾ ದೇವಸ್ಥಾನದ ಜಮೀನಿನಿಂದ ಉತ್ಪಾದಿಸಿದ ಭತ್ತವನ್ನು ಸರಕಾರ ಖರೀದಿಸಿತ್ತು. ಇದರೊಂದಿಗೆ ಸಂಪೂರ್ಣ ಬೋನಸ್ ಕೂಡ ನೀಡಲಾಗಿತ್ತು.
ಆಹಾರ ಪದಾರ್ಥ ಮತ್ತು ಉತ್ಪಾದನೆಗಳಿಗೆ ಪ್ರಮಾಣ ಪತ್ರ ನೀಡುವ ಅಧಿಕಾರ ಕೇವಲ ಸರಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳಿಗಲ್ಲ, ಹೀಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಇತ್ತೀಚಿಗೆ ಸ್ಪಷ್ಟಪಡಿಸಿದ್ದಾರೆ.